ಬ್ರೇಕಿಂಗ್ ನ್ಯೂಸ್
24-08-24 12:36 pm HK News Desk ದೇಶ - ವಿದೇಶ
ಕೊಲ್ಕೊತ್ತಾ, ಆಗಸ್ಟ್.24: ನನ್ನ ಮಗಳನ್ನು ಸಾಯಿಸಲು ಯಾರೋ ಆರೋಪಿಯನ್ನು ಛೂಬಿಟ್ಟಿದ್ದರು. ಅಲ್ಲಿನ ಕಹಿಸತ್ಯಗಳನ್ನು ತಿಳಿದುಕೊಂಡಿದ್ದಕ್ಕಾಗಿ ಸಾಯಿಸಿದ್ದಾರೆ ಎಂದು ಕೊಲ್ಕತ್ತಾದಲ್ಲಿ ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ.
ಆಜ್ ತಕ್ ಬಾಂಗ್ಲಾ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಮಹಿಳೆ, ತನ್ನ ಮಗಳನ್ನು ಯಾರೋ ಉದ್ದೇಶಪೂರ್ವಕ ಸಾಯಿಸಿದ್ದಾರೆ. ಇದರ ಹಿಂದೆ ನಿಗೂಢ ಸಂಚು ಇದೆ. ಕೊಲ್ಕತ್ತಾ ಪೊಲೀಸ್ ಇಲಾಖೆಗೆ ಸೇರಿದ ಆರೋಪಿ ಸಂಜಯ್ ರಾಯ್ ಯಾರದ್ದೋ ಅಣತಿ ಮೇರೆಗೆ ಈ ಕೃತ್ಯ ಎಸಗಿದ್ದಾನೆ. ಆಸ್ಪತ್ರೆ ಒಳಗಿನ ಡಾರ್ಕ್ ಸೀಕ್ರೆಟ್ ಗಳನ್ನು ಆಕೆ ಅರಿತುಕೊಂಡಿದ್ದಳು ಅನ್ನುವ ಕಾರಣಕ್ಕೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಿನ್ಸಿಪಾಲ್ ಸಂದೀಪ್ ಘೋಷ್ ತನ್ನನ್ನು ಫೇಲ್ ಮಾಡುತ್ತಾನೆ ಎಂದು ಮಗಳು ಹೆದರಿಕೊಂಡಿದ್ದಳು. ಅಂದು ಕೊಲೆಯಾದ ದಿನವೂ ನನ್ನ ಮಗಳ ಮೃತದೇಹ ತೋರಿಸದೆ ಮುಚ್ಚಿಟ್ಟಿದ್ದರು. ಯಾಕೆ ಮಗಳ ಮುಖ ನೋಡುವುದಕ್ಕೆ ನಾಲ್ಕು ಗಂಟೆ ಬೇಕಾಯಿತು. ಅವರು ಶವವನ್ನು ಮಣ್ಣು ಮಾಡುವುದಕ್ಕೇ ಹೆಚ್ಚು ಆಸಕ್ತಿ ವಹಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಂಡಿ ಪೂರೈಸಬೇಕೆಂದು ಭಾರೀ ಆಸೆಯಿಂದ ಇದ್ದಳು. 36 ಗಂಟೆ ಕೆಲಸ ಮಾಡಿದರೂ, ಅದರ ಜೊತೆಗೆ ಆನ್ಲೈನ್ ಕೋರ್ಸ್ ಮಾಡುತ್ತಿದ್ದಳು. ಕೊರೊನಾ ಸಂದರ್ಭದಲ್ಲಿ ಸತತ ನಾಲ್ಕು ದಿನ ಕೆಲಸ ಮಾಡುತ್ತಿದ್ದಳು. ಮೊನ್ನೆ ಕೊನೆಯ ಬಾರಿ ತನ್ನ ತಂದೆಯ ಆರೋಗ್ಯ ವಿಚಾರಿಸಿದ್ದಳು. ಅವರಿಗೆ ಔಷಧಿಯನ್ನೂ ತಾನೇ ಆರ್ಡರ್ ಮಾಡಿದ್ದಳು. ಕೊನೆಗೆ, ತನಗೆ ಊಟ ಬಂತೆಂದು ಹೇಳಿ ಕರೆ ಕಟ್ ಮಾಡಿದ್ದಳು ಎಂದು ಗೋಗರೆದಿದ್ದಾರೆ.
The mother of Sanjoy Roy, accused of raping and killing a trainee doctor in Kolkata, said her son was "harmless" and such an incident could have been prevented had she been more strict with him. In an exclusive interview with India Today, Roy's mother indicated that someone might have framed her son and demanded strict punishment.
12-09-24 10:41 pm
Bangalore Correspondent
MLA Pradeep Eshwar VS Sudhakar: ಸುಧಾಕರ್ ಒಬ್ಬ...
12-09-24 09:44 pm
Pilikula kamabala, Bangalore: ಪಿಲಿಕುಳ ಕಂಬಳಕ್ಕ...
12-09-24 09:13 pm
Parashuram Park, Sunil Kumar, Arun Shyam, Hig...
12-09-24 02:34 pm
ಉದ್ಯಮಿಯ ಕಂಪನಿ ಮೇಲೆ ದಾಳಿ, ಕಿಡ್ನಾಪ್ ಮಾಡಿ ಹಲ್ಲೆ...
11-09-24 10:11 pm
13-09-24 12:33 pm
HK News Desk
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
Sitaram Yechury death; 40 ವರ್ಷಗಳಿಂದ ದೇಶದ ರಾಜಕ...
12-09-24 09:12 pm
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಗಣೇಶ...
12-09-24 07:40 pm
ಅಮರಾವತಿಯಲ್ಲಿ ಡೆಡ್ಲಿ ರಸ್ತೆ ಗುಂಡಿ ; ಕಾಲುವೆಗೆ ಉರ...
11-09-24 04:13 pm
13-09-24 11:20 am
Mangalore Correspondent
Mangalore, St Antony bus, HK News: HK Impact:...
12-09-24 10:21 pm
VHP protest, Mangalore, Sharan Pumpwell: ಈದ್...
12-09-24 08:24 pm
Mangalore artist Zuber Khan kudla, MF Husain...
12-09-24 08:12 pm
House Collapsed, Bejai Mangalore: ಹಳೆ ಮನೆ ಕೆಡ...
12-09-24 04:57 pm
13-09-24 03:51 pm
HK News Desk
Mangalore, Vitla, Rape, Crime: ಅಪ್ರಾಪ್ತ ವಿದ್ಯ...
13-09-24 01:28 pm
Mangalore, City Bus, St Antony Travels: ಸಿಟಿ...
12-09-24 05:37 pm
Mandya Stone Pelting, Ganpati; ನಾಗಮಂಗಲದಲ್ಲಿ ಗ...
12-09-24 01:37 pm
Bangalore crime, Suicide: ಅಶ್ಲೀಲ ವಿಡಿಯೋ ತೋರಿಸ...
07-09-24 05:45 pm