ಬ್ರೇಕಿಂಗ್ ನ್ಯೂಸ್
22-02-21 04:42 pm Headline Karnataka News Network ದೇಶ - ವಿದೇಶ
ಮುಂಬೈ, ಫೆ.22: ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರದ ಸದಸ್ಯ, ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಕ್ಷಿಣ ಮುಂಬೈನ ಸೀ ಗ್ರೀನ್ ಎನ್ನುವ ಹೊಟೇಲಿನ ಕೊಠಡಿಯೊಳಗೆ ಸಂಸದರ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೇಲ್ಕರ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹನ್ ದೇಲ್ಕರ್ ಶವವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಸ್ಥಳದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಪತ್ರ ಲಭ್ಯವಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸಂಸದರಾಗಿದ್ದ ಮೋಹನ್ ದೇಲ್ಕರ್, 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಸ್ವತಂತ್ರವಾಗಿ ಸ್ಪರ್ಧಿಸಿ, ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದಿಂದ ಸಂಸದರಾಗಿದ್ದರು.
06-03-21 03:43 pm
Headline Karnataka News Network
ಖ್ಯಾತ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ವಿಧಿವಶ
06-03-21 12:15 pm
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚ...
06-03-21 11:44 am
ಜಾರಕಿಹೊಳಿ ಸೀಡಿ ಬೆನ್ನಲ್ಲೇ ಮಿತ್ರ ಮಂಡಲಿಗೆ ಡವಡವ ;...
06-03-21 10:23 am
ದಾರಿಯಲ್ಲಿ ಹೋಗೋರು ದೂರು ನೀಡಿದರೆ ಎಫ್ಐಆರ್ ದಾಖಲಿಸಕ...
05-03-21 12:32 pm
05-03-21 05:11 pm
Headline Karnataka News Network
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಶಶಿಕಲಾ ; ತಮಿ...
03-03-21 11:19 pm
06-03-21 05:44 pm
Mangalore Correspondent
ಸಂಸದರೇ ಕಿವುಡರಾಗಿದ್ದಾರೆ, ಗೋವಿನ ಹೆಸರಲ್ಲಿ ರಾಜಕೀ...
06-03-21 05:40 pm
ಹುಟ್ಟಿದ ದಿನವೇ ಉಯ್ಯಾಲೆಗೆ ಸಿಲುಕಿ ದುರಂತ ಸಾವು ಕಂಡ...
06-03-21 04:00 pm
ಸೂಪರ್ ಹ್ಯೂಮನ್ ಕ್ಲಬ್ಬಿನ ಇಬ್ಬರು ಜೂಡೋಗಳಿಗೆ ನೇಪಾ...
06-03-21 03:06 pm
ದುಬೈನಿಂದ ಮೇಕಪ್ ಸೆಟ್ ನಲ್ಲಿ ಚಿನ್ನ ಅಡಗಿಸಿಟ್ಟು ತರ...
05-03-21 06:02 pm
06-03-21 12:50 pm
Udupi Correspondent
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am
ಗಂಡ - ಹೆಂಡತಿ ಮಧ್ಯೆ ಕುಡಿದು ಗಲಾಟೆ ; ಹೆಂಡ್ತಿ ಪೆಟ...
06-03-21 11:09 am
ಕೆಎಸ್ಸಾರ್ಟಿಸಿ ಬಸ್ಸಿಗೆ ಸ್ಕೂಟರ್ ಅಡ್ಡ ಇಟ್ಟು ಚಾಲಕ...
05-03-21 06:12 pm
ವಿವಿಧ ಕಡೆಗಳಿಗೆ ಸಿಸಿಬಿ ಪೊಲೀಸರ ದಾಳಿ ; ಮಟ್ಕಾ ಆಡು...
05-03-21 04:02 pm