ಬ್ರೇಕಿಂಗ್ ನ್ಯೂಸ್
20-08-21 05:46 pm Headline Karnataka News Network ದೇಶ - ವಿದೇಶ
ಕೋಯಿಕ್ಕೋಡ್, ಆಗಸ್ಟ್ 20: ತಾಲಿಬಾನ್ ಅನ್ನುವುದು ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ರೀತಿಯ ಮನಸ್ಥಿತಿ. ಕಳೆದ ಶತಮಾನದಲ್ಲಿ ಈ ರೀತಿಯ ಮನಸ್ಥಿತಿಗೆ ಒಳಗಾಗಿ ಪೀಡನೆಗೊಳಗಾದ ಘಟನೆ ಕೇರಳದಲ್ಲಿ ನಡೆದಿತ್ತು. ಆ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳ. ಅಲ್ಲಿನ ಮಾಪಿಳ್ಳ ದಂಗೆಯು ತಾಲಿಬಾನ್ ಮನಸ್ಥಿತಿಯ ಅಭಿವ್ಯಕ್ತಿಯಾಗಿತ್ತು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಆರೆಸ್ಸೆಸ್ ನಾಯಕ ರಾಮ ಮಾಧವ್ ಹೇಳಿದ್ದಾರೆ.
ಕೇರಳದಲ್ಲಿ 1921ರಲ್ಲಿ ನಡೆದ ಮಾಪಿಳ್ಳ ದಂಗೆಯಲ್ಲಿ ಬಲಿಯಾದವರ ಸ್ಮರಣಾರ್ಥ ಕೋಯಿಕ್ಕೋಡ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಮಾಧವ್ ಮಾತನಾಡಿದರು.

ತಾಲಿಬಾನ್ ಮನಸ್ಥಿತಿಗೆ ಮತ್ತು ಅದರ ತೀವ್ರ ರೀತಿಯ ಪರಿಣಾಮಗಳನ್ನು ಎದುರಿಸಿದ್ದೇ ಕೇರಳ. ಮಾಪಿಳ್ಳ ದಂಗೆಯು ತಾಲಿಬಾನ್ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿತ್ತು. ಒಂದು ವರ್ಷ ಕಾಲ ಸಾಮಾನ್ಯ ಜನರನ್ನು ಪೀಡಿಸಿದ ಈ ದುಷ್ಕೃತ್ಯವನ್ನು ಮರೆಮಾಚುವ ಸಲುವಾಗಿ, ಬ್ರಿಟಿಷರ ವಿರುದ್ಧ ಮತ್ತು ಜಮೀನ್ದಾರರ ವಿರುದ್ಧ ಕಮ್ಯುನಿಸ್ಟ್ ಕ್ರಾಂತಿಯೆಂದು ಬಿಂಬಿಸಲಾಗಿತ್ತು ಎಂದು ರಾಮಮಾಧವ್ ವಿಶ್ಲೇಷಿಸಿದ್ದಾರೆ.
ಮಾಪಿಳ್ಳ ದಂಗೆಯು ಕೇರಳದ ಮಲಬಾರ್ ಪ್ರಾಂತ್ಯದಲ್ಲಿ 1921ರ ಆಗಸ್ಟ್ 22ರಿಂದ ಒಂದು ವರ್ಷ ಕಾಲ ನಡೆದಿತ್ತು. ಕಮ್ಯುನಿಸ್ಟರ ದಬ್ಬಾಳಿಕೆಗೆ ತುತ್ತಾಗಿ ಸಾವಿರಾರು ಮಂದಿ ಬಲಿಯಾಗಿದ್ದರು.
As there was no way for larger countries&the world to know about those atrocities, attempts were made to conceal & whitewash them. It was projected as it was a movement against the British or it was a communist revolution against 'zamindars': Ram Madhav, Ex-National Gen Secy, BJP pic.twitter.com/IrrvZ1uj9w
— ANI (@ANI) August 20, 2021
The Moplah rebellion, also known as the mappila riots, of 1921 was one of the first manifestations of the Taliban mindset in India and the Left government in Kerala was allegedly trying to whitewash it by celebrating it as a communist revolution, former National General Secretary of BJP Ram Madhav claimed on Thursday.
25-12-25 06:26 pm
HK News Desk
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm