ಬ್ರೇಕಿಂಗ್ ನ್ಯೂಸ್
25-02-26 01:48 pm Supritha Jain | ಸುಪ್ರೀತಾ ಜೈನ್ ಕರ್ನಾಟಕ
ತಿರುವನಂತಪುರಂ, ಫೆ. 24: ಕೇರಳ ಮೂಲದವರಿಗೆ ಅಧಿಕೃತ ಗುರುತಿನ ದಾಖಲೆಯಾಗಿ ‘ನೇಟಿವಿಟಿ ಕಾರ್ಡ್’ ನೀಡುವ ಮಸೂದೆಗೆ ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಮೂಲಕ ತನ್ನ ಮೂಲ ನಿವಾಸಿಗಳಿಗೆ ಪ್ರತ್ಯೇಕ ಫೋಟೋ ಆಧಾರಿತ ಕಾರ್ಡ್ ನೀಡಲು ಮುಂದಾದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ ಎಂದು ಸರ್ಕಾರ ಹೇಳಿದೆ.
ಡಿಸೆಂಬರ್ನಲ್ಲಿ ಈ ಯೋಜನೆ ಘೋಷಿಸಲಾಗಿದ್ದು, ಇದೀಗ ಕ್ಯಾಬಿನೆಟ್ ಅನುಮೋದನೆ ಹಾಗೂ ಆದಾಯ ಇಲಾಖೆ ಆದೇಶದ ಮೂಲಕ ಅಧಿಕೃತಗೊಳಿಸಲಾಗಿದೆ. ಸರ್ಕಾರದ ಸೇವೆಗಳನ್ನು ಪಡೆಯಲು ತಮ್ಮ ಮೂಲಸ್ಥಳವನ್ನು ಮರುಮರು ಸಾಬೀತುಪಡಿಸಬೇಕಾದ ನಾಗರಿಕರ ಸಂಕಷ್ಟ ನಿವಾರಣೆಯೇ ಇದರ ಉದ್ದೇಶ ಎಂದು ತಿಳಿಸಲಾಗಿದೆ.
ನೇಟಿವಿಟಿ ಕಾರ್ಡ್ ಎಂದರೇನು?
ಅರ್ಜಿ ಪ್ರಕ್ರಿಯೆ ಮತ್ತು ಅರ್ಹತೆ
ಪ್ರಸ್ತುತ ನೇಟಿವಿಟಿ ಪ್ರಮಾಣಪತ್ರಕ್ಕೆ ಅನ್ವಯವಾಗುವ ಅರ್ಹತಾ ಮಾನದಂಡಗಳನ್ನೇ ಹೊಸ ಕಾರ್ಡ್ಗೂ ಅನ್ವಯಿಸಲಾಗುತ್ತದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಜನರು ಕಷ್ಟಪಡುವ ಪರಿಸ್ಥಿತಿಯನ್ನು ನಿವಾರಿಸಲು ಕಾನೂನು ಬೆಂಬಲ ಹೊಂದಿದ ದಾಖಲೆ ಅಗತ್ಯ,” ಎಂದು ತಿಳಿಸಿದ್ದಾರೆ.
ಶಿಕ್ಷಣ, ವಿದ್ಯಾರ್ಥಿವೇತನ, ಕಲ್ಯಾಣ ಯೋಜನೆಗಳು, ಸ್ಥಳೀಯ ಸಂಸ್ಥೆಗಳ ಸೌಲಭ್ಯಗಳು ಸೇರಿದಂತೆ ವಿವಿಧ ಉದ್ದೇಶಗಳಿಗೆ ಪುನಃಪುನಃ ನಾಟಿವಿಟಿ ಪ್ರಮಾಣಪತ್ರ ಪಡೆಯಬೇಕಾದ ತೊಂದರೆಯನ್ನು ಈ ಕಾರ್ಡ್ ಕಡಿಮೆ ಮಾಡಲಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಆದೇಶದಲ್ಲಿ ಪ್ರಸ್ತುತ ನೇಟಿವಿಟಿ ಪ್ರಮಾಣಪತ್ರಕ್ಕೂ ಹಾಗೂ ಹೊಸ ಕಾರ್ಡ್ಗೂ ಸ್ಪಷ್ಟ ಕಾನೂನು ಬೆಂಬಲ ಇಲ್ಲವೆಂದು ಒಪ್ಪಿಕೊಂಡಿದೆ.
ಒಟ್ಟಾರೆ, ನೇಟಿವಿಟಿ ಕಾರ್ಡ್ ಕೇರಳದ ದಾಖಲೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಚಯವಾಗಿದ್ದರೂ, ಇದರ ಕಾನೂನುಬದ್ಧತೆ ಮತ್ತು ಕೇಂದ್ರ-ರಾಜ್ಯ ಅಧಿಕಾರಗಳ ಗಡಿ ಕುರಿತ ಚರ್ಚೆ ಮುಂದುವರಿದಿದೆ.
25-02-26 01:48 pm
Supritha Jain | ಸುಪ್ರೀತಾ ಜೈನ್
ಕೊಪ್ಪಳ ; ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯದ ಶೌಚಾಲಯ...
25-02-26 12:30 pm
ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ಉದ್ಯೋಗಾಕಾಂಕ್ಷಿ...
24-02-26 08:06 pm
ಮಲಯಾಳಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಅಸ್ತು ಎಂದ ಕೇ...
24-02-26 07:54 pm
ಬೆಂಗಳೂರಿನ ತರಕಾರಿಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಪತ...
24-02-26 03:51 pm
24-02-26 01:21 pm
HK News Desk
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
25-02-26 11:21 am
HK News Staffer
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
ಆನ್ಲೈನ್ ಹೂಡಿಕೆ ಹೆಸ್ರಲ್ಲಿ 19.06 ಲಕ್ಷ ರೂ. ವಂಚನ...
24-02-26 10:39 pm
Mangalore Ullal, Ratnagiri Accident: ಮಹಾರಾಷ್ಟ...
24-02-26 09:50 pm
Vitla News, Mangalore: ವಿಟ್ಲ ಬಳಿಯ ಗುರುಕುಲ ವಿದ...
23-02-26 08:20 pm
24-02-26 10:07 pm
Mangaluru Staffer
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಮರ್ಡರ್ ; ಗಾಂಜ...
24-02-26 01:34 pm
ಐಡಿಎಫ್ಸಿ ಫಸ್ಟ್ ಬ್ಯಾಂಕಿನಲ್ಲಿ 590 ಕೋಟಿ ಹಗರಣ ;...
23-02-26 10:44 pm