ಬ್ರೇಕಿಂಗ್ ನ್ಯೂಸ್
 
            
                        26-05-23 10:58 pm Udupi Correspondent ಕರಾವಳಿ
 
            ಉಡುಪಿ, ಮೇ 26 : ಶ್ವಾನ ಅಂದರೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿ. ಅದಕ್ಕೆ ಅನ್ನ ಹಾಕಿದ ಋಣವನ್ನು ನಾಯಿ ಯಾವತ್ತೂ ಮರೆಯಲ್ಲ. ಇದೇ ರೀತಿ ನಿಷ್ಠೆ ಮೆರೆದ ನಾಯಿಯೊಂದು ಮನೆ ಮಾಲೀಕನನ್ನು ಬಿಟ್ಟು ಅನ್ನ ಹಾಕಿ ಸಲಹಿದ ಮನೆ ಕೆಲಸದಾಕೆಯ ಜೊತೆಗೆ ಬಸ್ ಹತ್ತಿದ ಘಟನೆ ಉಡುಪಿಯಲ್ಲಿ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಉಡುಪಿ ಹೊರವಲಯದ ಅಮ್ಮುಂಜೆ ರಸ್ತೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆ ಕೆಲಸ ಮುಗಿಸಿ ಎಂದಿನಂತೆ ಬಸ್ಸನ್ನೇರಿದ್ದಳು. ಜೊತೆಗೆ ಬೆನ್ನು ಹತ್ತಿದ್ದ ನಾಯಿ ಆಕೆಯ ಜೊತೆಗೆ ಬಸ್ ಹತ್ತಿದೆ. ಬಸ್ಸಿನ ನಿರ್ವಾಹಕ ಎಷ್ಟು ಪ್ರಯತ್ನ ಪಟ್ಟರೂ ನಾಯಿ ಕೆಳಗಿಳಿಯಲಿಲ್ಲ. ಮನೆ ಕೆಲಸದಾಕೆ ಮಹಿಳೆ ಎಲ್ಲಿ ಹೋಗಿ ಕುಳಿತಳೋ ಅಲ್ಲಿಯೇ ಪಕ್ಕದಲ್ಲಿ ನಿಂತುಬಿಟ್ಟಿತ್ತು.


ಕೊನೆಗೆ, ಬಸ್ ನಿರ್ವಾಹಕ ಮಹಿಳೆಯನ್ನೇ ಬಸ್ ಇಳಿಯಲು ಸೂಚಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮಹಿಳೆ ಇಳಿಯುತ್ತಿದ್ದಂತೆ ನಾಯಿ ಕೂಡ ಇಳಿದು ಬಂತು. ಅನ್ನ ಹಾಕಿ ಸಲಹಿದ ಪ್ರೀತಿಯೋ, ತನ್ನನ್ನು ಬಿಟ್ಟು ಪ್ರೀತಿಯ ತಾಯಿ ಹೋಗುತ್ತಿದ್ದಾಳೆ ಎಂದೋ ಏನೋ ನಾಯಿ ಮನೆ ಕೆಲಸದಾಕೆ ಮಹಿಳೆಯನ್ನು ಬಿಟ್ಟು ಕೊಡಲೇ ಇಲ್ಲ. ಆಮೂಲಕ ಸ್ವಾಮಿ ನಿಷ್ಠೆ ಮೆರೆದ ನಾಯಿಯ ವಿಡಿಯೋ ಉಡುಪಿಯಲ್ಲಿ ವೈರಲ್ ಆಗಿದೆ.
A pet #dog followed a house maid, who was working for owners of the dog, in the #bus as the woman was leaving for her home. This incident is reported from Ammunje Road bus stand at Saraswati Nagar here in #Udupi #pets #BreakingNews pic.twitter.com/laKlrymKyT
— Headline Karnataka (@hknewsonline) May 26, 2023
 
            
            
            A pet dog followed a house maid, who was working for owners of the dog, in the bus as the woman was leaving for her home. This incident is reported from Ammunje Road bus stand at Saraswati Nagar here.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm