ಬ್ರೇಕಿಂಗ್ ನ್ಯೂಸ್
26-05-23 10:58 pm Udupi Correspondent ಕರಾವಳಿ
ಉಡುಪಿ, ಮೇ 26 : ಶ್ವಾನ ಅಂದರೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿ. ಅದಕ್ಕೆ ಅನ್ನ ಹಾಕಿದ ಋಣವನ್ನು ನಾಯಿ ಯಾವತ್ತೂ ಮರೆಯಲ್ಲ. ಇದೇ ರೀತಿ ನಿಷ್ಠೆ ಮೆರೆದ ನಾಯಿಯೊಂದು ಮನೆ ಮಾಲೀಕನನ್ನು ಬಿಟ್ಟು ಅನ್ನ ಹಾಕಿ ಸಲಹಿದ ಮನೆ ಕೆಲಸದಾಕೆಯ ಜೊತೆಗೆ ಬಸ್ ಹತ್ತಿದ ಘಟನೆ ಉಡುಪಿಯಲ್ಲಿ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಉಡುಪಿ ಹೊರವಲಯದ ಅಮ್ಮುಂಜೆ ರಸ್ತೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆ ಕೆಲಸ ಮುಗಿಸಿ ಎಂದಿನಂತೆ ಬಸ್ಸನ್ನೇರಿದ್ದಳು. ಜೊತೆಗೆ ಬೆನ್ನು ಹತ್ತಿದ್ದ ನಾಯಿ ಆಕೆಯ ಜೊತೆಗೆ ಬಸ್ ಹತ್ತಿದೆ. ಬಸ್ಸಿನ ನಿರ್ವಾಹಕ ಎಷ್ಟು ಪ್ರಯತ್ನ ಪಟ್ಟರೂ ನಾಯಿ ಕೆಳಗಿಳಿಯಲಿಲ್ಲ. ಮನೆ ಕೆಲಸದಾಕೆ ಮಹಿಳೆ ಎಲ್ಲಿ ಹೋಗಿ ಕುಳಿತಳೋ ಅಲ್ಲಿಯೇ ಪಕ್ಕದಲ್ಲಿ ನಿಂತುಬಿಟ್ಟಿತ್ತು.


ಕೊನೆಗೆ, ಬಸ್ ನಿರ್ವಾಹಕ ಮಹಿಳೆಯನ್ನೇ ಬಸ್ ಇಳಿಯಲು ಸೂಚಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮಹಿಳೆ ಇಳಿಯುತ್ತಿದ್ದಂತೆ ನಾಯಿ ಕೂಡ ಇಳಿದು ಬಂತು. ಅನ್ನ ಹಾಕಿ ಸಲಹಿದ ಪ್ರೀತಿಯೋ, ತನ್ನನ್ನು ಬಿಟ್ಟು ಪ್ರೀತಿಯ ತಾಯಿ ಹೋಗುತ್ತಿದ್ದಾಳೆ ಎಂದೋ ಏನೋ ನಾಯಿ ಮನೆ ಕೆಲಸದಾಕೆ ಮಹಿಳೆಯನ್ನು ಬಿಟ್ಟು ಕೊಡಲೇ ಇಲ್ಲ. ಆಮೂಲಕ ಸ್ವಾಮಿ ನಿಷ್ಠೆ ಮೆರೆದ ನಾಯಿಯ ವಿಡಿಯೋ ಉಡುಪಿಯಲ್ಲಿ ವೈರಲ್ ಆಗಿದೆ.
A pet #dog followed a house maid, who was working for owners of the dog, in the #bus as the woman was leaving for her home. This incident is reported from Ammunje Road bus stand at Saraswati Nagar here in #Udupi #pets #BreakingNews pic.twitter.com/laKlrymKyT
— Headline Karnataka (@hknewsonline) May 26, 2023
A pet dog followed a house maid, who was working for owners of the dog, in the bus as the woman was leaving for her home. This incident is reported from Ammunje Road bus stand at Saraswati Nagar here.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm