ಬ್ರೇಕಿಂಗ್ ನ್ಯೂಸ್
26-05-23 10:58 pm Udupi Correspondent ಕರಾವಳಿ
ಉಡುಪಿ, ಮೇ 26 : ಶ್ವಾನ ಅಂದರೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿ. ಅದಕ್ಕೆ ಅನ್ನ ಹಾಕಿದ ಋಣವನ್ನು ನಾಯಿ ಯಾವತ್ತೂ ಮರೆಯಲ್ಲ. ಇದೇ ರೀತಿ ನಿಷ್ಠೆ ಮೆರೆದ ನಾಯಿಯೊಂದು ಮನೆ ಮಾಲೀಕನನ್ನು ಬಿಟ್ಟು ಅನ್ನ ಹಾಕಿ ಸಲಹಿದ ಮನೆ ಕೆಲಸದಾಕೆಯ ಜೊತೆಗೆ ಬಸ್ ಹತ್ತಿದ ಘಟನೆ ಉಡುಪಿಯಲ್ಲಿ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಉಡುಪಿ ಹೊರವಲಯದ ಅಮ್ಮುಂಜೆ ರಸ್ತೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆ ಕೆಲಸ ಮುಗಿಸಿ ಎಂದಿನಂತೆ ಬಸ್ಸನ್ನೇರಿದ್ದಳು. ಜೊತೆಗೆ ಬೆನ್ನು ಹತ್ತಿದ್ದ ನಾಯಿ ಆಕೆಯ ಜೊತೆಗೆ ಬಸ್ ಹತ್ತಿದೆ. ಬಸ್ಸಿನ ನಿರ್ವಾಹಕ ಎಷ್ಟು ಪ್ರಯತ್ನ ಪಟ್ಟರೂ ನಾಯಿ ಕೆಳಗಿಳಿಯಲಿಲ್ಲ. ಮನೆ ಕೆಲಸದಾಕೆ ಮಹಿಳೆ ಎಲ್ಲಿ ಹೋಗಿ ಕುಳಿತಳೋ ಅಲ್ಲಿಯೇ ಪಕ್ಕದಲ್ಲಿ ನಿಂತುಬಿಟ್ಟಿತ್ತು.
ಕೊನೆಗೆ, ಬಸ್ ನಿರ್ವಾಹಕ ಮಹಿಳೆಯನ್ನೇ ಬಸ್ ಇಳಿಯಲು ಸೂಚಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮಹಿಳೆ ಇಳಿಯುತ್ತಿದ್ದಂತೆ ನಾಯಿ ಕೂಡ ಇಳಿದು ಬಂತು. ಅನ್ನ ಹಾಕಿ ಸಲಹಿದ ಪ್ರೀತಿಯೋ, ತನ್ನನ್ನು ಬಿಟ್ಟು ಪ್ರೀತಿಯ ತಾಯಿ ಹೋಗುತ್ತಿದ್ದಾಳೆ ಎಂದೋ ಏನೋ ನಾಯಿ ಮನೆ ಕೆಲಸದಾಕೆ ಮಹಿಳೆಯನ್ನು ಬಿಟ್ಟು ಕೊಡಲೇ ಇಲ್ಲ. ಆಮೂಲಕ ಸ್ವಾಮಿ ನಿಷ್ಠೆ ಮೆರೆದ ನಾಯಿಯ ವಿಡಿಯೋ ಉಡುಪಿಯಲ್ಲಿ ವೈರಲ್ ಆಗಿದೆ.
A pet #dog followed a house maid, who was working for owners of the dog, in the #bus as the woman was leaving for her home. This incident is reported from Ammunje Road bus stand at Saraswati Nagar here in #Udupi #pets #BreakingNews pic.twitter.com/laKlrymKyT
— Headline Karnataka (@hknewsonline) May 26, 2023
A pet dog followed a house maid, who was working for owners of the dog, in the bus as the woman was leaving for her home. This incident is reported from Ammunje Road bus stand at Saraswati Nagar here.
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm