ಬ್ರೇಕಿಂಗ್ ನ್ಯೂಸ್
            
                        30-07-23 11:00 pm Udupi Correspondent ಕರಾವಳಿ
            ಉಡುಪಿ, ಜುಲೈ 30: ಕಾಡಿನಿಂದ ನುಗ್ಗಿ ಬಂದ ಕಾಡು ಕೋಣವೊಂದು ಮನೆಯ ಜಗುಲಿಗೆ ಹತ್ತಿದ ಘಟನೆ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ನಡೆದಿದೆ.
ಶನಿವಾರ ನಸುಕಿನಲ್ಲಿ ಪಿಲಾರಿನ ರವಿ ಕುಲಾಲ್ ಎಂಬವರ ಮನೆಯ ಆವರಣಕ್ಕೆ ಕಾಡು ಕೋಣ ಬಂದಿದ್ದು ವೆರಾಂಡ ಹತ್ತಿ ಹೋಗಿರುವುದು, ಮನೆಯ ಸುತ್ತ ನಡೆದಾಡಿರುವುದು, ಬಾವಿಯ ಬಳಿಗೆ ಹೋಗಿರುವುದು ಕಂಡುಬಂದಿದೆ. ಶಿರ್ವ ಸಮೀಪದ ಪಿಲಾರು ಕಾನ ರಕ್ಷಿತಾರಣ್ಯ ಸುತ್ತ ತಂತಿಯ ಬೇಲಿ ಇದ್ದರೂ, ಕೆಲವೊಮ್ಮೆ ಕಾಡು ಕೋಣಗಳ ಹಿಂಡು ನಾಡಿಗೆ ಬಂದು ಕೃಷಿಯನ್ನು ಹಾಳು ಮಾಡುವುದು ನಡೆಯುತ್ತದೆ.
ಏಳೆಂಟು ಕಾಡು ಕೋಣಗಳ ಹಿಂಡು ರಕ್ಷಿತಾರಣ್ಯ ಆಸುಪಾಸಿನ ಗ್ರಾಮಗಳಾದ ಪಿಲಾರು, ಮಜಲಬೆಟ್ಟು, ಸೂಡ, ಮಿತ್ತಬೆಟ್ಟು, ಕುದ್ರುಪಾದೆ, ಗುಂಡುಪಾದೆ ಪ್ರದೇಶದಲ್ಲಿ ದಾಳಿ ಇಡುತ್ತಿದ್ದು ಕೃಷಿ ನಾಶ ಮಾಡುತ್ತಿದೆ. ಈ ಭಾಗದಲ್ಲಿ ಬೆಳೆಯುವ ತರಕಾರಿ, ಅಡಿಕೆ, ಬಾಳೆ ಇನ್ನಿತರ ಕೃಷಿ ತೋಟಗಳನ್ನು ಹಾಳು ಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೃಷಿಗೆ ದಾಳಿ ಮಾಡುವ ಕಾಡು ಕೋಣಗಳು ಈ ಭಾಗದ ಸ್ಥಳೀಯರಿಗೆ ಆತಂಕ ಹುಟ್ಟಿಸಿದೆ.
            
            
            A wild bison was spotted on the verandah of the house belonging to Ravi Kulal at Pergottu of Pilaru Kunjigudde near Shirva on Saturday early in the morning.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm