ಬ್ರೇಕಿಂಗ್ ನ್ಯೂಸ್
26-04-24 10:32 pm Mangalore Correspondent ಕರಾವಳಿ
ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಅಂದಾಜು ಶೇ.77.44 ಮತದಾನ ದಾಖಲಾಗಿದೆ.
ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.80.92, ಮೂಡುಬಿದಿರೆ- ಶೇ.73.17, ಮಂಗಳೂರು ಉತ್ತರ- ಶೇ.74.83, ಮಂಗಳೂರು ದಕ್ಷಿಣ- ಶೇ.69.15, ಮಂಗಳೂರು- ಶೇ.75.62 ಮತದಾನ ಆಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಶೇ.80.31, ಪುತ್ತೂರು ಕ್ಷೇತ್ರದಲ್ಲಿ ಶೇ.80.71, ಸುಳ್ಯ ಕ್ಷೇತ್ರದಲ್ಲಿ ಶೇ.84.10 ಮತದಾನ ಆಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಎನ್ಐಟಿಕೆ ಭದ್ರತಾ ಕೊಠಡಿ
ಮತದಾನ ಮುಗಿದ ಬಳಿಕ ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಇವಿಎಂ ಮೆಶಿನ್ ಗಳನ್ನು ಅಧಿಕಾರಿ, ಸಿಬಂದಿ ತಾವು ಕೊಂಡೊಯ್ದ ಜಾಗಕ್ಕೇ ಸಂಜೆಯ ವೇಳೆಗೆ ತಲುಪಿಸಿದರು. ಮಂಗಳೂರು ನಗರದಲ್ಲಿ ಈ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಮತ ಯಂತ್ರಗಳನ್ನು ಕೆನರಾ ಪಿಯು ಕಾಲೇಜು, ಅಲೋಶಿಯಸ್ ಮತ್ತು ಹಂಪನಕಟ್ಟೆ ಯುನಿವರ್ಸಿಟಿ ಕಾಲೇಜನ್ನು ಮಸ್ಟರಿಂಗ್ ಸೆಂಟರ್ ಮಾಡಲಾಗಿತ್ತು. ಎಲ್ಲ ಇವಿಎಂ ಮೆಶಿನ್ ಗಳನ್ನು ಸಿಬಂದಿ ಅಲ್ಲಿಂದಲೇ ಒಯ್ದಿದ್ದು ಮರಳಿ ಅಲ್ಲಿಗೇ ತಲುಪಿಸಿದ್ದಾರೆ. ಇಂದು ರಾತ್ರಿಯೇ ಅಲ್ಲಿಂದ ಮೆಶಿನ್ ಗಳನ್ನು ಮತ ಎಣಿಕೆ ನಡೆಯುವ ಸುರತ್ಕಲ್ ಎನ್ಐಟಿಕೆ ಸಂಸ್ಥೆಯ ಭದ್ರತಾ ಕೊಠಡಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯುವ ದಿನದ ವರೆಗೂ ಎನ್ಐಟಿಕೆ ಭದ್ರತಾ ಕೊಠಡಿಯನ್ನು ಸಿಆರ್ ಪಿಎಫ್ ಪಡೆಯ ಭದ್ರತೆಯಲ್ಲಿ ಇರಿಸಲಾಗುತ್ತದೆ.
Mangalore Dakshina Kannada reports 77 percent of total voting, Sullia first. Braving the scorching sun and the rising temperature, the coastal districts saw a moderate to high voter turnout on the polling day of April 26, which saw 14 LS seats in Karnataka going to polls. Dakshina Kannada recorded a poll percentage of 77.44%
21-09-25 10:23 pm
HK News Desk
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm