ಬ್ರೇಕಿಂಗ್ ನ್ಯೂಸ್
13-06-24 10:49 pm Mangalore Correspondent ಕರಾವಳಿ
ಮಂಗಳೂರು, ಜೂನ್.13: ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನೆಲೆಯಲ್ಲಿ ಟಾಟಾ ಉದ್ಯಮ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ತನಿಷ್ಕ್ ಜುವೆಲ್ಲರಿ 'ಗೋಲ್ಡ್ ಎಕ್ಸ್ಚೇಂಜ್ ಪಾಲಿಸಿ'ಯನ್ನು ದೇಶಾದ್ಯಂತ ಜಾರಿಗೆ ತಂದಿದೆ. ಶೂನ್ಯ ಕಡಿತದ ಮೂಲಕ ಗ್ರಾಹಕರಿಗೆ ತಮ್ಮ ಚಿನ್ನಕ್ಕೆ ಉತ್ತಮ ಮೌಲ್ಯವನ್ನು ಪಡೆಯಲು ಮತ್ತು ಹಳೆಯ ಚಿನ್ನವನ್ನು ನವೀಕರಿಸಲು ಈ ವಿನಿಮಯ ನೀತಿ ಅವಕಾಶ ಒದಗಿಸುತ್ತದೆ.
ತನಿಷ್ಕ್ ಜುವೆಲ್ಲರಿಯು ಗೋಲ್ಡ್ ಎಕ್ಸ್ಚೇಂಜ್ ಪಾಲಿಸಿಯ ಮೂಲಕ ಗ್ರಾಹಕರ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಯಾವುದೇ ಕಡೆ ಖರೀದಿಸಿದ ಹಳೆಯ ಚಿನ್ನವನ್ನು ಸ್ವೀಕರಿಸಲು ಮತ್ತು ವಿನಿಮಯ ಕೊಡುಗೆಯನ್ನು ಪಡೆಯಲು ತನಿಷ್ಕ್ ಅನುವು ಮಾಡುತ್ತದೆ. 22 ಕ್ಯಾರೆಟ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಹಳೆಯ ಚಿನ್ನದ ಮೇಲೆ 100 ಶೇಕಡಾ ಮೌಲ್ಯವನ್ನು ಪಡೆಯಬಹುದು.
ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟು ಗೋಲ್ಡ್ ಪ್ಲೇನ್, ಗ್ಲಾಸ್ ಕುಂದನ್, ಕುಂದನ್ ಪೋಲ್ಕಿ, ಓಪನ್ ಪೋಲ್ಕಿ, ಪಿಜೆಡಬ್ಲ್ಯುಎಸ್ ಕಲರ್ ಸ್ಟೋನ್ ಇತ್ಯಾದಿ ವ್ಯಾಪಕ ಶ್ರೇಣಿಯ ಆಭರಣಗಳ ಮಾದರಿಯೊಂದಿಗೆ ವಿನಿಮಯಕ್ಕೆ ಅವಕಾಶಗಳಿವೆ. ಗ್ರಾಹಕರು ತಮ್ಮ ಹಳೆಯ ಬ್ರಾಂಡೆಡ್ ಅಲ್ಲದ ಆಭರಣಗಳನ್ನು ತನಿಷ್ಕ್ ಬ್ರಾಂಡ್ ಚಿನ್ನದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ದೇಶದ 240ಕ್ಕೂ ಹೆಚ್ಚು ನಗರಗಳಲ್ಲಿ 400ಕ್ಕೂ ಹೆಚ್ಚು ತನಿಷ್ಕ್ ಮಳಿಗೆಗಳಿದ್ದು, ಎಲ್ಲ ಕಡೆಯೂ ಚಿನ್ನ ವಿನಿಮಯದ ಆಫರ್ ಸೌಲಭ್ಯ ಇರಲಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳ ಸಂದರ್ಭದಲ್ಲಿ ಗ್ರಾಹಕರು ಈ ವಿನಿಮಯ ಸೌಲಭ್ಯದ ಲಾಭ ಪಡೆದುಕೊಳ್ಳಬಹುದು ಎಂದು ತನಿಷ್ಕ್ ಪ್ರಕಟಣೆ ತಿಳಿಸಿದೆ.
In the wake of rising gold prices, Tanishq, India’s largest jewellery retail brand from the house of Tata presents its ‘Gold Exchange Policy’ to cater to the evolving needs of its customers amidst the volatile gold rates. To offer customers the best value for their gold through zero deduction, this exchange policy provides an opportunity to upgrade old gold with newer and latest designs offered by Tanishq.
21-09-24 11:17 pm
HK News Desk
ಬಿಜೆಪಿ ಶಾಸಕ ಮುನಿರತ್ನ ಪ್ರಕರಣ ತನಿಖೆಗೆ ಎಸ್ಐಟಿ ರಚ...
21-09-24 10:42 pm
Nandini ghee; ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕ...
20-09-24 11:01 pm
ಗೋರಿಪಾಳ್ಯಕ್ಕೆ ಪಾಕಿಸ್ತಾನ ಎಂದ ಹೈಕೋರ್ಟ್ ನ್ಯಾಯಾಧೀ...
20-09-24 09:41 pm
ಶೃಂಗೇರಿ ಬಳಿಕ ಹೊರನಾಡು ದೇವಸ್ಥಾನದಲ್ಲು ಡ್ರೆಸ್ ಕೋಡ...
20-09-24 06:27 pm
21-09-24 08:05 pm
HK News Desk
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
Uttar Pradesh: ಗಂಡು ಮಗುವಿಗಾಗಿ ಪತ್ನಿ ಜೊತೆ ಜಗಳ...
20-09-24 07:39 pm
ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬು, ಮೀನಿನೆಣ...
20-09-24 04:42 pm
22-09-24 04:55 pm
Mangalore Correspondent
Shri Ram sene, Gangadhar Kulkarni, Mangalore:...
22-09-24 01:16 pm
Dasara 2024 School holiday; ಈ ಬಾರಿ ಅ.3ರಿಂದ 20...
21-09-24 01:15 pm
Nitte Tulu Study Centre, Mangalore: ನಿಟ್ಟೆ ತು...
20-09-24 11:08 pm
Mangalore Savad Sullia, NSUI: ಎನ್ಎಸ್ ಯುಐ ರಾಷ್...
20-09-24 10:57 pm
22-09-24 02:37 pm
HK News Desk
Mangalore crime, Theft: ಮೂಡುಬಿದ್ರೆಯಲ್ಲಿ ವೃದ್ಧ...
21-09-24 10:56 pm
Bangalore Murder, crime, nepal: ನೇಪಾಳ ಯುವತಿಯ...
21-09-24 10:24 pm
Mahalaxmi Urban Cooperative bank fraud, Belag...
20-09-24 11:55 am
Mangalore crime, police, Gold: ಕ್ರಿಸ್ತಿಯನ್ ಅಂ...
18-09-24 10:08 pm