ಬ್ರೇಕಿಂಗ್ ನ್ಯೂಸ್
03-07-24 03:24 pm Mangaluru Correspondent ಕರಾವಳಿ
ಮಂಗಳೂರು, ಜುಲೈ 3: ನಗರದ ಬಲ್ಮಠದ ನಿರ್ಮಾಣ ಹಂತದ ಕಟ್ಟಡದ ಬಳಿ ಧರೆ ಕುಸಿದು ಇಬ್ಬರು ಬಿಹಾರ ಮೂಲದ ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಬಲ್ಮಠದ ಮಾಯಾ ಇಂಟರ್ನ್ಯಾಷನಲ್ ಹೊಟೇಲ್ ಕಟ್ಟಡದ ಪಕ್ಕದಲ್ಲೇ ಘಟನೆ ನಡೆದಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅಡಿಭಾಗವನ್ನು ಕೊರೆದು ಕಟ್ಟಡ ನಿರ್ಮಾಣ ಮಾಡುತ್ತಿದ್ದ ಜಾಗದಲ್ಲೇ ಒಂದು ಪಾರ್ಶ್ವದ ಧರೆ ಕುಸಿದು ಬಿದ್ದಿದೆ. ಈ ವೇಳೆ, ಬಿಹಾರ ಮೂಲದ ರಾಜಕುಮಾರ್ (18) ಮತ್ತು ಚಂದನ್ (30) ಎಂಬ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಎನ್ ಡಿಆರ್ ಎಫ್ ಕಾರ್ಯಾಚರಣೆ ನಡೆಸುತ್ತಿದೆ. 2.45ರ ಸುಮಾರಿಗೆ ರಾಜಕುಮಾರ್ ಎಂಬ ಒಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದೆ. ಚಂದನ್ ಇನ್ನೂ ಪತ್ತೆಯಾಗಿಲ್ಲ. ಬಲ್ಮಠದಲ್ಲಿ ಒಂದು ಭಾಗದ ರಸ್ತೆಯ ಪಕ್ಕದಲ್ಲೇ 20 ಅಡಿ ಆಳಕ್ಕೆ ಪ್ರಪಾತ ಕೊರೆದು ಕಟ್ಟಡದ ತಳಪಾಯ ನಿರ್ಮಿಸಲಾಗುತ್ತಿದೆ. ಮಳೆ ಬರುತ್ತಿರುವುದರಿಂದ ಮಣ್ಣು ಸಡಿಲಗೊಂಡು ಕುಸಿದು ಬಿದ್ದಿದೆ.
ಬಲ್ಮಠ ರಸ್ತೆಯನ್ನು ಒಂದು ಭಾಗದಲ್ಲಿ ಬಂದ್ ಮಾಡಲಾಗಿದ್ದು ಇನ್ನೊಂದು ರಸ್ತೆಯಲ್ಲಿ ಪೂರ್ತಿ ಟ್ರಾಫಿಕ್ ಬ್ಲಾಕ್ ಆಗಿದೆ.
Mangalore Landslide during construction work at Balmatta, two workers trapped, one rescued. The incident occurred at Balmatta in the heart of the city where a multi-story building is coming up.Fire and emergency services personnel rushed to the spot and were busy in rescue operations. Dakshina Kannada Deputy Commissioner M.P. Mullai Muhilan visited the spot. Mangaluru has been receiving rainfall, as part of the monsoon, in the past few days.
04-07-24 06:03 pm
HK News Desk
ಡೆಂಗಿ ಪರೀಕ್ಷೆಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಆಸ...
03-07-24 09:23 pm
Kolar crime, College Baby; ಕಾಲೇಜಿನ ಶೌಚಾಲಯದಲ್ಲ...
03-07-24 08:07 pm
VRL Vijay Sankeshwar daughter husband, crime:...
02-07-24 09:58 pm
Kolar baby delivery college, crime: ಕೋಲಾರ ; ಕ...
02-07-24 08:38 pm
05-07-24 03:55 pm
HK News Desk
15 ವರ್ಷಗಳ ಬಳಿಕ ಮಹಿಳೆ ನಾಪತ್ತೆ ಪ್ರಕರಣ ಭೇದಿಸಿದ ಪ...
04-07-24 09:14 pm
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
ಬಿಹಾರದಲ್ಲಿ 17 ದಿನಗಳ ಅಂತರದಲ್ಲಿ 12 ಸೇತುವೆ ಕುಸಿತ...
04-07-24 03:40 pm
ಸೌದಿ ಅರೇಬಿಯಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ...
04-07-24 12:05 pm
05-07-24 11:55 pm
Mangaluru Correspondent
ಕೋಟ ಪರಿಷತ್ ಜಾಗಕ್ಕೆ ಸದ್ಯದಲ್ಲೇ ಚುನಾವಣೆ ; ಕಾಂಗ್ರ...
05-07-24 10:48 pm
Mangalore rain, Balmatta landslide: ಬಲ್ಮಠ ಮಣ್...
05-07-24 09:49 pm
Dinesh Gundu Rao, Mangalore: ಕೆಡಿಪಿ ಸಭೆ ; ಶಿಬ...
05-07-24 07:46 pm
Kumble Shridhar Rao, Mangalore: ತಮ್ಮ ಗಡಸು ಕಂಠ...
05-07-24 06:04 pm
05-07-24 10:34 pm
Mangalore Correspondent
WhatsApp fraud, crime, Udupi: ವಾಟ್ಸ್ ಆ್ಯಪ್ನ...
04-07-24 10:18 pm
Mangalore Ulaibettu Dacoity case, 10 arrested...
04-07-24 07:41 pm
Bitcoin scam, Mangalore, fraud: ಬಿಟ್ ಕಾಯಿನ್ ಹ...
03-07-24 08:04 pm
Mysuru crime: ಮೈಸೂರು ; ಮಗನನ್ನ ಕೊಂದ ಅಳಿಯ, ಅಗಲಿ...
02-07-24 06:03 pm