ಬ್ರೇಕಿಂಗ್ ನ್ಯೂಸ್
08-08-24 11:22 am Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಎಂಬವರ ಮನೆಯ ಹಿತ್ತಿಲಿಗೆ ಬೃಹತ್ ಹೆಬ್ಬಾವೊಂದು ಬಂದಿದ್ದು, ಅದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸುವ ಧೈರ್ಯ ಮಾಡಿದ್ದಾರೆ.
ಬಾಲಕೃಷ್ಣ ನಾಯಕ್ ಅವರಲ್ಲಿ ಈ ಬಗ್ಗೆ ಕೇಳಿದಾಗ, ಮೂರು ವರ್ಷದಲ್ಲಿ ಈ ಬಾರಿ ಮೂರನೇ ಬಾರಿ ಹೆಬ್ಬಾವು ಬಂದಿದೆ. ನಿನ್ನೆ ರಾತ್ರಿ ವೇಳೆ ಮನೆಯ ಹಟ್ಟಿಯ ಕಟ್ಟಿಗೆ ರಾಶಿ ಹಾಕಿರುವಲ್ಲಿ ಹೆಬ್ಬಾವು ಕಾಣಸಿಕ್ಕಿತ್ತು. ಆನಂತರ, ಲಕ್ಷ್ಮೀ ಕಾಮತ್ ಅದರ ಬಾಲ ಹಿಡಿದೆಳೆದು ಅಂಗಳಕ್ಕೆ ತಂದಿದ್ದಾರೆ. ಇಲ್ಲಾಂದ್ರೆ, ಕಟ್ಟಿಗೆ ರಾಶಿಯ ಒಳಗೆ ಹೋಗುತ್ತೆ ಎಂದು ಎಳಕೊಂಡು ಬಂದಿದ್ದರು. ಆನಂತರ, ಹಾವು ಹಿಡಿಯುವ ಆದಿತ್ಯ ಎಂಬವರನ್ನು ಕರೆದಿದ್ದು, ಅವರು ಹಿಡಿದು ಪಚ್ಚನಾಡಿಗೆ ಒಯ್ದು ಬಿಡುತ್ತೇನೆಂದು ಕೊಂಡೊಯ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಲಕ್ಷ್ಮೀ ಕಾಮತ್ ಅವರ ಗಂಡ ಹಿಂದೆ ಹೆಬ್ಬಾವು ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಹಾಗಾಗಿ, ಅವರ ಪತ್ನಿಗೂ ಧೈರ್ಯ ಬಂದಿದ್ದು, ನಿನ್ನೆ ನಮ್ಮ ಮನೆಗೆ ಹೆಬ್ಬಾವು ಬಂದಾಗ ಆಕೆಯೇ ಬಾಲವನ್ನು ಹಿಡಿದಿದ್ದಾರೆ. ಹೆಬ್ಬಾವು ವಿಷಕಾರಿಯಲ್ಲ. ಹಾಗಾಗಿ, ಹೆದರಬೇಕಿಲ್ಲ. ಗಲೀಜು ಮಾಡುತ್ತದೆ ಅಂತಷ್ಟೇ ಹಿಡಿಯಲು ಹಿಂಜರಿಕೆ. ಪ್ರತಿ ಬಾರಿ ಹೆಬ್ಬಾವು ಬರುತ್ತಿರುವುದರಿಂದ ಹಾವು ಹಿಡಿಯುವವರಿಗೆ ಒಂದು ಸಾವಿರ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ, ಬಾಲಕೃಷ್ಣ ನಾಯಕ್. ಹೆಬ್ಬಾವು ಹಾರಾಡುತ್ತಿದ್ದರೂ ಮಹಿಳೆಯೊಬ್ಬರು ಬಾಲ ಹಿಡಿದು ಅದನ್ನು ನಿಯಂತ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Women catches huge snake at donagarakere in Mangalore, videos goes viral.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
18-06-25 10:24 am
Mangalore Correspondent
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm