ಬ್ರೇಕಿಂಗ್ ನ್ಯೂಸ್
29-09-24 10:55 pm Mangalore Correspondent ಕರಾವಳಿ
ಮಂಗಳೂರು, ಸೆ.29: ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನಾಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಮರವೂರಿನಲ್ಲಿ ನಡೆದಿದೆ.
ಭಾನುವಾರ ಸಂಜೆ ನಾಲ್ವರು ಯುವಕರು ಫಲ್ಗುಣಿ ನದಿಗೆ ಈಜಲು ತೆರಳಿದ್ದರು. ಮಂಗಳೂರು ನಗರದ ಅರುಣ್, ದೀಕ್ಷಿತ್, ಸುಮಿತ್ , ಅನೀಶ್ ಎಂಬ ನಾಲ್ವರು ಈಜಲೆಂದು ನದಿಗೆ ತೆರಳಿದ್ದರು. ನೀರಿನ ಸೆಳತಕ್ಕೆ ಸಿಲುಕಿ ಕೊಟ್ಟಾರ ಚೌಕಿಯ ಸುಮಿತ್ (20) ಮತ್ತು ಉರ್ವಸ್ಟೋರ್ ನಿವಾಸಿ ಅನೀಶ್ (19) ಎಂಬವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ಮಾಹಿತಿ ತಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಬಜ್ಪೆ ಪೊಲೀಸರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ನಡೆಸಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Two youths drowned in Palguni river at Maravoor in Mangalore. Fire service personal are in the search operation. Four youths who went swimming in which two have gone missing.
30-09-24 02:42 pm
HK News Desk
Adgp IPS Chandrashekar, H D Kumaraswamy, Pig:...
29-09-24 02:03 pm
Siddaramaiah, Pralhad Joshi: ಸಿದ್ದರಾಮಯ್ಯ ದಪ್ಪ...
29-09-24 01:25 pm
Kumaraswamy, IGP IPS Chandrashekhar: ಲೋಕಾಯುಕ್...
28-09-24 11:22 pm
Chaitra Kundapur big boss entry: ಕರಾವಳಿಯ ಹಿಂದ...
28-09-24 10:46 pm
29-09-24 09:45 pm
HK News Desk
Ankola Landslide, Arjun Body Found: ಅಂಕೋಲಾ ಗು...
25-09-24 05:36 pm
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
30-09-24 03:45 pm
Mangalore Correspondent
Mangalore, Palguni river, drowning: ಫಲ್ಗುಣಿ ನ...
29-09-24 10:55 pm
Mangalore, Kotekar: ಬಾವಿ ಆವರಣ ಗೋಡೆ ಸ್ವಚ್ಛ ಮಾಡ...
29-09-24 09:13 pm
Mangalore, Deralakatte: ದೇರಳಕಟ್ಟೆಯಲ್ಲಿ ಫುಟ್ ಪ...
29-09-24 06:56 pm
Mangalore, U T Khader, Pavoor uliya: ಪಾವೂರು ಉ...
29-09-24 05:33 pm
27-09-24 10:59 pm
HK News Desk
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm
Bangalore crime, Murder, Mahalakshmi: ಮದುವೆ,...
27-09-24 12:34 pm
Karwar Murder, crime, Twist: ಕಾರವಾರ ಕೊಲೆ ಪ್ರಕ...
26-09-24 11:07 pm
Bangalore Murder case, Suicide, Death Note; ಮ...
26-09-24 02:41 pm