ಬ್ರೇಕಿಂಗ್ ನ್ಯೂಸ್
01-10-24 07:29 pm Udupi Correspondent ಕರಾವಳಿ
ಉಡುಪಿ, ಅ.1: ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಲಾರಿ ಗುದ್ದಿರುವ ಭಯಾನಕ ಘಟನೆ ಕೋಟೇಶ್ವರ ಹಾಲಾಡಿ ರೋಡ್ನ ಕಾಗೇರಿ ಕ್ರಾಸ್ ಬಳಿ ನಡೆದಿದೆ. ನಡೆದು ಹೋಗುತ್ತಿರುವ ವಿದ್ಯಾರ್ಥಿ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಭೀಕರ ಅಪಘಾತದಲ್ಲಿ ಧನುಷ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಕಾಗೇರಿ ಕ್ರಾಸ್ ಬಳಿ ಟಿಪ್ಪರ್ ಚಾಲಕ ಅಡಲಾಗಿ ಬಂದ ಕಾರು ತಪ್ಪಿಸಲು ಹೋಗಿದ್ದಾನೆ. ಪಾದಚಾರಿ ವಿದ್ಯಾರ್ಥಿಗೆ ಟಿಪ್ಪರ್ ಗುದ್ದಿದ್ದು ಯುವಕ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಧನುಷ್ ಪಕ್ಕದಲ್ಲೇ ಉಳಿದ ಇಬ್ಬರು ವಿದ್ಯಾರ್ಥಿಗಳು ಜಂಪ್ ಮಾಡಿ ಬಚಾವ್ ಆಗಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತ ವಿದ್ಯಾರ್ಥಿ ಕೋಟೇಶ್ವರ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಡಿಗ್ರಿ ಓದುತ್ತಿದ್ದ. ಈ ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
Udupi koteshwara haladi accident, degree student killed after truck rams him. The deceased has been identified as Dhanush.
01-10-24 10:46 pm
Bangalore Correspondent
Siddaramaiah, K N Rajanna: ಕೊಲೆ ಕೇಸ್ನಲ್ಲಿ ಇರ...
01-10-24 10:35 pm
Pratap Simha, Siddaramaiah, Muda scam: ಒಡವೆ ಕ...
01-10-24 05:24 pm
Chitradurga, Heart Attack: ಚಿತ್ರದುರ್ಗ ; ಪತಿಯ...
01-10-24 02:43 pm
Bangalore News, lodge women death: ರಾತ್ರಿ ಲಾಡ...
01-10-24 12:41 pm
01-10-24 07:36 pm
HK News Desk
Sadhguru, Madras High Court: ಹೆಣ್ಣು ಮಕ್ಕಳಿಗೆ...
01-10-24 03:09 pm
500 ರೂ. ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್...
30-09-24 11:03 pm
M Kharge, PM Modi: ಮೋದಿಯನ್ನ ಅಧಿಕಾರದಿಂದ ಕೆಳಗಿಳ...
29-09-24 09:45 pm
Ankola Landslide, Arjun Body Found: ಅಂಕೋಲಾ ಗು...
25-09-24 05:36 pm
01-10-24 07:29 pm
Udupi Correspondent
Kishor Kumar Puttur, Nalin Kateel, Vidhana Pa...
01-10-24 05:35 pm
ನಾವು ಸಾಲ ಕೇಳುತ್ತಿಲ್ಲ.. ಕೆಲಸ ಮಾಡಿದ್ದಕ್ಕೆ ನ್ಯಾಯ...
01-10-24 03:26 pm
Tirupati Laddu row, Mangalore VHP: ಆಯಾ ದೇವಸ್ಥ...
30-09-24 10:03 pm
Mangalore Dasara 2024: ಅ.3ರಿಂದ 14 ; ಕುದ್ರೋಳಿ...
30-09-24 08:39 pm
01-10-24 11:18 pm
Mangalore Correspondent
Muneer Goods Muneer, Fraud, Mangalore: ಶೋಕಿಲಾ...
01-10-24 10:00 pm
Mangalore cyber fraud, Crime: ಮಂಗಳೂರು ಏರ್ಪೋರ್...
01-10-24 01:50 pm
ದಾವಣಗೆರೆ ; ಖಾಸಗಿ ಶಿಕ್ಷಕನಿಗೆ ಹಣದ ಆಮಿಷವೊಡ್ಡಿ ಟೋ...
27-09-24 10:59 pm
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm