ಬ್ರೇಕಿಂಗ್ ನ್ಯೂಸ್
31-01-21 12:28 pm Mangaluru Reporter ಕರಾವಳಿ
ಕಾರ್ಕಳ, ಜ.31: ಕಂಬಳದ ಅಂಗಣದಲ್ಲಿ ಕೋಣದ ಜೊತೆ ಓಡುವುದು ಸಾಮಾನ್ಯರಿಂದ ಸಾಧ್ಯವಾಗದ ಮಾತು. ಅದಕ್ಕೆ ಅಂಥದ್ದೇ ತರಬೇತಿ ಮುಖ್ಯವಾಗತ್ತೆ. ಆದರೆ, ಇಲ್ಲೊಬ್ಬ ಒಂಬತ್ತರ ಹರೆಯದ ಪೋರ ಮನೆಯ ತೋಟದಲ್ಲಿ ಕೋಣದ ಜೊತೆ ಕಂಬಳ ಓಟಗಾರನ ರೀತಿಯಲ್ಲೇ ಓಡಿದ್ದು ಹುಬ್ಬೇರುವಂತೆ ಮಾಡಿದ್ದಾನೆ.
ಸಾಧಿಸಿದರೆ ಸಬ್ಬಲ್ ನುಂಗಬಹುದು ಎನ್ನುವ ಮಾತು ತುಳುವರಲ್ಲಿದೆ. ಹಾಗೆಯೇ ಈ ಹುಡುಗ ದಿನವೂ ಕೋಣದ ಜೊತೆ ಓಡುತ್ತಲೇ ತಾನೂ ಒಬ್ಬ ಕಂಬಳ ಓಟಗಾರನಾಗಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಹುಡುಗ ಕೋಣದ ಬಾಲ ಹಿಡಿದು ಓಡುವ ವಿಡಿಯೋ ಸಖತ್ ವೈರಲ್ ಆಗಿದೆ. ಅತ್ತ ಕಂಬಳ ಶುರುವಾಗುತ್ತಿದ್ದಂತೆ ಬಾಲಕನೊಬ್ಬ ಕೋಣದ ಜೊತೆ ಓಡಿ ಜನಮನ ಸೆಳೆದಿದ್ದಾನೆ.


ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು- ಅಮೃತ ದಂಪತಿ ಪುತ್ರ ಅತಿಶ್ ಪ್ರಭು(9) ಈ ಪೋರ ಪ್ರತಿಭೆ. ಕಾರ್ಕಳದ ಎಸ್ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್ ಕಂಬಳ, ಕಂಬಳದಲ್ಲಿ ಸಾಧಕ ಓಟಗಾರರನ್ನು ನೋಡುತ್ತಲೇ ಕೋಣದ ಹಿಂದೆ ಓಡುವುದನ್ನು ಕಲಿತಿದ್ದಾನೆ.
ಅತಿಶ್ ಮನೆಯಲ್ಲಿ 3 ಕೋಣಗಳಿದ್ದು, ಇವನ್ನು ದಿನವೂ ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿದ್ದಾನೆ. ಕಂಬಳ ಓಟಗಾರರ ರೀತಿಯಲ್ಲೇ ಆರ್ಭಟಿಸುತ್ತಾ ಕೋಣಕ್ಕೆ ಹಿಂದಿನಿಂದ ಬೆತ್ತದಿಂದ ಪೆಟ್ಟು ಕೊಡುತ್ತಲೇ ಬಾಲ ಹಿಡಿದು ಓಡುವ ಹುಡುಗನ ಶೈಲಿ ಬೆಳೆವ ಸಿರಿಯ ಮೊಳಕೆಯ ರೀತಿ ಕಾಣುತ್ತಾನೆ.
A nine-year-old boy has attracted the attention of many by determinedly racing behind the buffalos that are trained for participation in Kambalas.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm