ಬ್ರೇಕಿಂಗ್ ನ್ಯೂಸ್
03-07-21 04:11 pm Mangalore Correspondent ಕರಾವಳಿ
ಮೂಡುಬಿದ್ರೆ, ಜುಲೈ 3: ಚಿರತೆಯ ಬಾಯಿಗೆ ಸಿಕ್ಕಿ ಆಹಾರ ಆಗಬೇಕಿದ್ದ ನಾಯಿ, ಅದರ ಬಾಯಿಂದಲೇ ತಪ್ಪಿಸಿಕೊಂಡು ಓಡಿಕೊಂಡು ಬಂದು ಮರಳಿ ಮನೆ ಸೇರಿದ ಘಟನೆ ಇಲ್ಲಿನ ಪಡು ಕೋಣಾಜೆಯಲ್ಲಿ ನಡೆದಿದೆ. ಚಿರತೆ ಬಾಯಿಂದ ಪಾರಾಗಿಬಂದ ನಾಯಿಯ ಸಾಹಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದ್ರೆ ತಾಲೂಕಿನ ಪಡು ಕೋಣಾಜೆಯ ಸತೀಶ್ ಎಂಬವರ ಮನೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆ ಆವರಣಕ್ಕೆ ನುಗ್ಗಿದ್ದ ಚಿರತೆ ಮೆಲ್ಲನೆ ಹೆಜ್ಜೆ ಇಡುತ್ತಾ ಬಂದು ಜಗುಲಿಯ ಹೊರಗೆ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಓಡಿತ್ತು. ಆದರೆ, ಆನಂತರ ನಾಯಿ ಕೊಸರಾಡುತ್ತಾ ಚಿರತೆ ಬಾಯಿಂದ ತಪ್ಪಿಸಿಕೊಂಡು ಬಂದಿದೆ. ನಾಯಿಯ ಬೊಬ್ಬೆ ಕೇಳಿ ಮನೆಯವರು ಕೂಡ ಎದ್ದು ಬಂದಿದ್ದಾರೆ.
ಅಷ್ಟರಲ್ಲಿ ಇನ್ನೊಂದು ಕಡೆಯಿಂದ ಮನೆಯ ಒಳಕ್ಕೆ ಓಡಿಬಂದು ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಅಲ್ಲೀ ವರೆಗೂ ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿತ್ತು. ಆದರೆ, ನಾಯಿಯನ್ನು ಇನ್ನೇನು ಹಿಡಿಯುತ್ತೆ ಎನ್ನುವಾಗ ನಾಯಿ ನೇರವಾಗಿ ಮನೆ ಬಳಿಯ ಶೆಡ್ ಒಳ ಸೇರಿತ್ತು. ಅರಣ್ಯ ಉಪ ವಿಭಾಗದ ಅಧಿಕಾರಿ ಮಂಜುನಾಥ್ ಗಾಣಿಗ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರಲ್ಲಿ ಚಿರತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಚಿರತೆಯನ್ನು ಹಿಡಿಯಲು ಬೋನು ಹಾಕಲು ರೆಡಿ ಮಾಡಿದ್ದಾರೆ.
Video: Click
In an incident that occurred on Thursday night, a leopard reportedly ventured into the compound of a residence and caught a dog, but the canine managed to escape the leopard’s mouth and save itself when the wild animal leaped across the compound wall at Padukonaje in the Taluk. The entire episode was captured on CCTV, it is learned.
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm