ಬ್ರೇಕಿಂಗ್ ನ್ಯೂಸ್
16-10-21 11:24 am Mangaluru Correspondent ಕರಾವಳಿ
ಉಳ್ಳಾಲ, ಅ.16: ಮೂರು ಬೀಡಾಡಿ ಹೋರಿಗಳು ಪರಸ್ಪರ ಡಿಚ್ಚಿ ಹೊಡೆದು ಬೀದಿ ಕಾಳಗ ಎಸಗಿದ ಪರಿಣಾಮ ಒಂದು ಹೋರಿ ಆಳ ಬಾವಿಗೆ ಬಿದ್ದು NDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹೋರಿಯನ್ನ ಬಾವಿಯಿಂದ ಮೇಲಕ್ಕೆತ್ತಿದ ಘಟನೆ ಕುಂಪಲ ಆಶ್ರಯ ಕಾಲನಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕುಂಪಲ ಆಶ್ರಯ ಕಾಲನಿ ಕೊರಗಜ್ಜನ ಕ್ಷೇತ್ರದ ಬಳಿ ಮೂರು ಬೀಡಾಡಿ ಹೋರಿಗಳು ಪರಸ್ಪರ ಡಿಚ್ಚಿ ಹೊಡೆಯುತ್ತಾ ನಿರಂತರವಾಗಿ ಬೀದಿಜಗಳ ನಡೆಸಿವೆ. ಈ ವೇಳೆ ಪರಸ್ಪರ ನುಗ್ಗಿಕೊಂಡು ಜಾಡಿಸಿಕೊಂಡು ಹೋಗಿ ಒಂದು ಹೋರಿ ಪಕ್ಕದ ಖಾಸಗಿ ಪ್ರದೇಶದ ಆಳ ಬಾವಿಗೆ ಬಿದ್ದಿದೆ. ರಾಜೇಶ್ ಎಂಬವರು ಬಾಡಿಗೆ ವಾಸವಿರುವ ಮನೆಯಂಗಳದ ಬಾವಿಗೆ ಹೋರಿ ಬಿದ್ದಿದ್ದು ಸ್ಥಳೀಯರಿಗೆ ಭಾರೀ ಗಾತ್ರದ ಹೋರಿಯನ್ನ ಮೇಲಕ್ಕೆತ್ತಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಹೋರಿಯನ್ನ ಹಗ್ಗದ ಮೂಲಕ ಮೇಲಕ್ಕೆತ್ತಿ ರಕ್ಷಿಸಿದ್ದು, ಆಪರೇಷನ್ ಹೋರಿ ಕಾರ್ಯಾಚರಣೆ ಸಕ್ಸಸ್ ಆಗಿದೆ.
Bullfight lands in trouble after Bull falls into a deep well at Kumpala in Mangalore. NDRF team came to the spot and have rescued the Bull.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm