ಬ್ರೇಕಿಂಗ್ ನ್ಯೂಸ್
09-02-22 09:51 pm HK Desk news ಕರಾವಳಿ
ಉಡುಪಿ, ಫೆ.9 : ಹಿಜಾಬ್ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಮೇಲೆ ಶಿಕ್ಷಣ ಸಚಿವರು ಆರೋಪ ಮಾಡಿದ್ದಾರೆ. ಆದರೆ ಶಾಸಕ ರಘುಪತಿ ಭಟ್ ಮತ್ತು ಯಶಪಾಲ್ ಸುವರ್ಣ ಕುಮ್ಮಕ್ಕಿನಿಂದ ಹೀಗಾಗಿದೆ ಎಂದು ನಾವು ಹೇಳುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಘಟಕದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಯಶ್ ಪಾಲ್ ಸುವರ್ಣ ಒಬ್ಬ ಗೂಂಡಾ. ಆ ವ್ಯಕ್ತಿಯ ಹೇಳಿಕೆಯಿಂದಲೇ ಇದರ ಹಿಂದೆ ಹಿಂದು ಸಂಘಟನೆ ಇರುವುದು ಕಂಡುಬರುತ್ತದೆ. ಎಬಿವಿಪಿ ಮತ್ತು ಹಿಂದು ಸಂಘಟನೆ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಈ ಸ್ಥಿತಿಯಾಗಿದೆ. ರಾಜ್ಯಾದ್ಯಂತ ಅಹಿತಕರ ಉದ್ವಿಗ್ನ ಘಟನೆ ನಡೆದಿದೆ. ಮುಸಲ್ಮಾನ ವಿದ್ಯಾರ್ಥಿಗಳ ಮೇಲೆ ದಾಳಿಗೆ ಯತ್ನ ಆಗಿದೆ. ಎಲ್ಲದಕ್ಕೂ ಸಂಘ ಪರಿವಾರ ಎಬಿವಿಪಿ ಇದಕ್ಕೆ ಕಾರಣ. ಆದರೆ ಸಚಿವ ಬಿಸಿ ನಾಗೇಶ್ ಮಾತ್ರ ಕ್ಯಾಂಪಸ್ ಫ್ರಂಟ್ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಜಬ್ ಧರಿಸುವುದು ಸಂವಿಧಾನಾತ್ಮಕ ಹಕ್ಕು. ಸಿಎಫ್ ಐ ರಾಜ್ಯಾದ್ಯಂತ ಹೋರಾಟದಲ್ಲಿ ನಿಂತಿದ್ದೇವೆ. ನಾವು ಹಿಂಬದಿ ನಿಂತು ಕುಮ್ಮಕ್ಕು ನೀಡಲ್ಲ. ಮುಂದೆ ನಿಂತು ಹೋರಾಡುತ್ತೇವೆ ಎಂದು ಹೇಳಿದರು. ಹಿಜಬ್ ಹಾಕುವುದು ಅವರವರ ಇಷ್ಟ. ಯಾರಿಗೂ ಯಾರೂ ಯಾವುದನ್ನೂ ಬಲವಂತ ಮಾಡಬಾರದು. ನಮ್ಮ ಸಹಾಯ ಕೇಳಿ ಮಕ್ಕಳು ಬಂದಿದ್ದಾರೆ. ಕ್ಯಾಂಪಸ್ ಫ್ರಂಟ್ ಅವರಿಗೆ ಸಹಾಯ ಮಾಡಿದೆ. ಎನ್ ಎಸ್ ಯುಐ, ಮುಸ್ಲಿಂ ಒಕ್ಕೂಟ ಬಳಿಯೂ ಸಲಹೆ ಪಡೆದಿದ್ದಾರೆ. ನಮಗೂ ಸಾವಿರಾರು ಜನ ಸೇರಿಸಬಹುದು. ನಾವು ಕೋರ್ಟ್ ಮೂಲಕ ಹೋರಾಟ ಮಾಡುತ್ತೇವೆ ಎಂದರು.
ಶಾಸಕ ರಘುಪತಿ ಭಟ್ ಹಠಮಾರಿತನದಿಂದ ವಿವಾದವಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ವಿವಾದ ಮಾಡಿದ್ದಾರೆ. ಹಿಂದು - ಮುಸ್ಲಿಂ ಸಂಘರ್ಷ ಆಗಬೇಕೆಂದು ಹೀಗೆ ಮಾಡಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
“The minister of education is trying to cover the misdeeds of the Sangh Parivar and ABVP,” the Campus Front of India (CFI) has alleged. “The Hijab controversy that began in a pre-university college in Udupi could have been resolved locally but they have spread it to other districts in the state with the encouragement of local MLA.
05-05-24 04:17 pm
Bangalore Correspondent
Annamalai, Prajwal Revanna: ಎಸ್ಐಟಿ ಮೊದಲು ಈ ವಿ...
04-05-24 10:13 pm
Prajwal Revanna Sex Case: ಬಂಧನ ಭೀತಿಯಲ್ಲಿ ದೇಶದ...
04-05-24 09:43 pm
MLA HD Revanna arrested: ಲೈಂಗಿಕ ಕಿರುಕುಳ ಪ್ರಕರ...
04-05-24 07:56 pm
LR Sivaram Gowda, Prajwal Revanna: ರೇವಣ್ಣ ಒಳ್...
04-05-24 07:10 pm
05-05-24 11:51 am
HK News Desk
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ...
04-05-24 01:50 pm
C V Ananda Bose, West Bengal governor: ಪಶ್ಚಿಮ...
03-05-24 10:58 pm
05-05-24 06:43 pm
Mangalore Correspondent
Mangalore accident, Thokottu: ನಿಯಂತ್ರಣ ತಪ್ಪಿದ...
05-05-24 01:26 pm
Highest temperature in Mangalore: ಕರಾವಳಿಯ ಉಪ್...
04-05-24 09:50 pm
Puttur news, Ramchandra officer: ವರ್ಗಾವಣೆ ಆದೇ...
04-05-24 08:45 pm
Mangalore airport, Bomb threat mail: ಮಂಗಳೂರು...
04-05-24 12:41 pm
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm