ಬ್ರೇಕಿಂಗ್ ನ್ಯೂಸ್
03-07-23 02:22 pm Source: news18 ಕ್ರೀಡೆ
TED ಕಾರ್ಯಕ್ರಮಕ್ಕೆ ಹೋಗಿದ್ದ ವಿಚಾರವಾಗಿ ಬಿಂದು ರಾಣಿ ಹಾಗೂ ಶ್ವೇತಾ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಿಂದು ರಾಣಿಯನ್ನು ತಳ್ಳಾಡಿ ಚಪ್ಪಲಿ ತೋರಿಸಲಾಗಿದೆ.
ಫೋನ್ ಮಾಡಸ್ತೀಯಾ?
ಏನ್ ಮಾಡ್ತೀಯಾ? ನನಗೆ ಬೆದರಿಸ್ತಿಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬಂದಿದ್ದೀನಿ ಸ್ಟೇಡಿಯಂಗೆ ಏನ್ ಮಾಡ್ತೀಯಾ ಹೇಳಲೇ? ಯಾವ ಫ್ಲಾಟ್ ಫಾರಂನಲ್ಲಿ ಪ್ರಶ್ನೆ ಕೇಳಿದೀನಿ. ಅದೇ ಫ್ಲಾಟ್ ಫಾರಂನಲ್ಲಿ ಉತ್ತರ ಕೊಡಬೇಕು. ದೊಡ್ಡವರು ಇನ್ವಾಲ್ವ್ ಇದಾರಾ? ದೊಡ್ಡವರ ಕೈಲಿ ಫೋನ್ ಮಾಡಿಸ್ತೀಯಾ ಎಂದು ಶ್ವೇತಾ ಅವಾಜ್ ಹಾಕಿದ್ದಾರೆ.
ಏಯ್.. ಹೇಳೇ...? ಏನೇ ನಿಂದು ಫಾರ್ಪಾಮೆನ್ಸ್? ನಿಜ ಹೇಳು. ಸುಳ್ ಯಾಕೆ ಹೇಳ್ತಿದಿಯಾ ಎಲ್ಲರೂ ಕೇಳಲಿ. ಯಾಕೆ ಬಾಯಿ ಇಲ್ವಾ? ಎಲ್ಲಿ ಹೋಗ್ಬೇಕೋ ಅಲ್ಲಿಗೇ ಹೋಗ್ತೀವಿ. ಯಾಕೆ ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ? ಹೇಳೇ.. ಹೇಳು ಎಂದು ಜೋರಾಗಿ ಕೂಗಾಡಿದ್ದಾರೆ.
ಈಕೆ ವಂಚಕಿ ಎಂದು ಆರೋಪ
ಎಲ್ಲೇ ನಿನ್ ಗಂಡ? ಇಲ್ಲೇ ಇದ್ದಾರೆ. ನೀನ್ಯಾಕೆ ರಾತ್ರಿ 10 ಗಂಟೆಗೆ ಫೋನ್ ಮಾಡಿದೆ. ಸೋತವಳು ಕೇಳಿದ್ದ ಕಡೆ ಉತ್ತರ ಕೊಡಬೇಕು. ವಂಚಕಿ ಈಕೆ. ಪ್ರಶ್ನೆ ಕೇಳಿದ್ದವರಿಗೆ ಉತ್ತರ ಕೊಡಬೇಕು. ಗಂಡ, ಹೆಂಡ್ತಿಗೆ ವಾಯ್ಸ್ ಇಲ್ಲವಾ? ಫೋನ್ ಮಾಡಿ ಯಾಕೆ ಕೇಳ್ತೀರಾ ಎಂದು ಶ್ವೇತಾ ಕೇಳಿದ್ದಾರೆ.
ಬಿಂದು ರಾಣಿ ಹೇಳಿದ್ದೇನು?
ಖಾಸಗಿ ಕಾರ್ಯಕ್ರಮವೊಂದರ ವಿಡಿಯೋವನ್ನು ಕೋಚ್ ವಾಟ್ಸಪ್ ಗ್ರೂಪ್ನಲ್ಲಿ ಶೇರ್ ಮಾಡಿದ್ದೆ. ಇದನ್ನು ಕೋಚ್ ಯತೀಶ್ ತಪ್ಪು ಎಂದು ಹೇಳಿದ್ದರು. ನಾನು ಗ್ರೂಪ್ನಲ್ಲಿ ಸ್ಪಷ್ಟನೆ ನೀಡದೇ ಯತೀಶ್ ಅವರಿಗೆ ಕರೆ ಮಾಡಿದೆ. ಆದ್ರೆ ಕರೆ ಕಟ್ ಆಗಿದ್ದರಿಂದ ಸುಮ್ಮನೆ ಆದೆ. ಇಂದು ಬೆಳಗ್ಗೆ ಸ್ಟೇಡಿಯಂಗೆ ಬಂದ ಶ್ವೇತಾ ಗಲಾಟೆ ಮಾಡಿದ್ದಾರೆ ಎಂದು ಬಿಂದು ರಾಣಿ ಹೇಳಿದ್ದಾರೆ.
Talk War Between at Athlete Bindu Rani and Coach Wife Shwetha in Kantheerava Stadium.
17-10-25 08:39 pm
HK News Desk
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
17-10-25 09:36 pm
Mangalore Correspondent
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
17-10-25 03:27 pm
Bangalore Correspondent
Vitla Honeytrap case, Police, Mangalore: ಬಶೀರ...
17-10-25 03:23 pm
ಆತ್ಮಶಕ್ತಿ ಬೆನ್ನಲ್ಲೇ ಒಡಿಯೂರು ಸಹಕಾರಿ ಬ್ಯಾಂಕಿಗೂ...
17-10-25 11:56 am
ಕೆಪಿಸಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಲವ...
17-10-25 11:53 am
ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್...
15-10-25 04:51 pm