ಬ್ರೇಕಿಂಗ್ ನ್ಯೂಸ್
15-11-20 11:19 am Bengaluru Crime Correspondent ಕ್ರೈಂ
ಬೆಂಗಳೂರು, ನವೆಂಬರ್ 15: ಇದೊಂದು ವಿಚಿತ್ರ ಘಟನೆ. ಗಂಡಿನ ಮನೆಯವರು ಜೋತಿಷಿಯ ಮಾತು ಕೇಳಿ ಸೊಸೆಯನ್ನೇ ಕಳೆದುಕೊಳ್ಳುವಂತೆ ಆದ ಸುದ್ದಿ, ಹಾಗಾದ್ರೆ ಆಗಿದ್ದೇನು ಗೊತ್ತಾ? ಈ ಸುದ್ದಿ ನೋಡಿ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ ಅಶ್ವಿನಿ (25). ಮದುವೆಯಾದ ಸೊಸೆ ಮನೆಗೆ ಬಂದಾಗ ಈ ಹೆಣ್ಣಿನ ಜಾತಕವನ್ನು ಜ್ಯೋತಿಷಿಯ ಬಳಿ ಕೇಳಿದ್ದಾರೆ. ಅದಕ್ಕೆ ಜ್ಯೋತಿಷಿ ಅಶ್ವಿನಿಗೆ ಮಕ್ಕಳಾಗಲ್ಲ ಅಂತ ಹೇಳಿದ್ದಾರೆ. ಇದನ್ನ ಬಲವಾಗಿ ನಂಬಿದ ಮನೆಯವರು ಅಶ್ವಿನಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ಯುವರಾಜ್ ಜೊತೆ ಅಶ್ವಿನಿ ಮದುವೆಯಾಗಿತ್ತು.
ಸೊಸೆಗೆ ಮಕ್ಕಳಾಗಲ್ಲ ಅಂತ ಜೋತಿಷಿ ಹೇಳಿದ ಮಾತನ್ನ ನಂಬಿದ ಪೋಷಕರು, ಅಶ್ವಿನಿಯನ್ನು ದೂರಮಾಡಲು ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾರೆ. ಕಾರು, ಚಿನ್ನಾಭರಣ ಕೊಡುವಂತೆ ಪೀಡಿಸಿದ್ದಾರೆ ಅಂತ ಆರೋಪ ಕೇಳಿ ಬರ್ತಿದೆ. ಪ್ರತಿದಿನ ಗಂಡ ಹೆಂಡತಿ ನಡುವೆ ಜಗಳ ನಡೀತಾ ಇತ್ತು. ಅದೇ ರೀತಿ ನಿನ್ನೆಯೂ ಯುವರಾಜ್ ಹಾಗೂ ಅಶ್ವಿನಿ ನಡುವೆ ದೊಡ್ಡ ಗಲಾಟೆನೆ ನಡೆದಿದೆ. ಈ ಗಲಾಟೆಯಿಂದ ನೊಂದ ಅಶ್ವಿನಿ ನೇಣಿಗೆ ಶರಣಾಗಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ನಡೆದಿದ್ದು ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವಿನಲ್ಲಿ. ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೀತಾ ಇದೆ.
A woman allegedly ended her life just nine months after her marriage, allegedly due to harassment by her husband and in-laws after an astrologer's prediction.The deceased has been identified as Ashwini (25). Her husband Yuvaraj has been arrested by the police.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm