ಬ್ರೇಕಿಂಗ್ ನ್ಯೂಸ್
17-04-21 06:04 pm Source: Gizbot Bureau ಡಿಜಿಟಲ್ ಟೆಕ್
ವಾಟ್ಸಾಪ್ ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈಗಾಗಲೇ ಹಲವು ಮಾದರಿಯ ಅನುಕೂಲಕರ ಫೀಚರ್ಸ್ ಪರಿಚಯಿಸಿದೆ. ಜೊತೆಗೆ ಕಾಲಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಎರಡು ಪ್ರಮುಖ ಫೀಚರ್ಸ್ಗಳನ್ನು ಪರಿಚಯಿಸಿದೆ. ಈ ಫೀಚರ್ಸ್ಗಳ ಮೂಲಕ ಬಳಕೆದಾರರು ಈಗ ದೊಡ್ಡ ಚಿತ್ರ ಮತ್ತು ವೀಡಿಯೊ ಪ್ರೀವ್ಯೂ ಅನ್ನು ನೋಡಲು ಸಾಧ್ಯವಾಗುತ್ತದೆ.
ಹೌದು, ವಾಟ್ಸಾಪ್ ಐಒಎಸ್ ಮಾದರಿಯಲ್ಲಿ ಎರಡು ಮೇಜರ್ ಫೀಚರ್ಸ್ಗಳನ್ನು ಲಾಂಚ್ ಮಾಡಿದೆ. ಈ ಹೊಸ ಅಪ್ಡೇಟ್ ಮೂಲಕ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಅನ್ನು ಸಹ ಸುಧಾರಿಸಿದೆ. ಈ ಫೀಚರ್ಸ್ಗಳನ್ನು ನೀವು ವಾಟ್ಸಾಪ್ನ ಇತ್ತೀಚಿನ 2.21.71 ಸ್ಥಿರ ಐಒಎಸ್ ಆವೃತ್ತಿಯಲ್ಲಿ ಕಾಣಬಹುದು. ಹೊಸ ಅಪ್ಡೇಟ್ ಈಗಾಗಲೇ ಆಪಲ್ನ ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಇನ್ನು ಈ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ವಾಟ್ಸಾಪ್ ಹೊಸ ಫೀಚರ್ಸ್ ಮೂಲಕ ಐಒಎಎಸ್ ನಲ್ಲಿ ನೀವು ಹಂಚಿಕೊಳ್ಳುವ ಫೋಟೋಗಳು ಅಥವಾ ವೀಡಿಯೊಗಳನ್ನು ವೀಕ್ಷಿಸುವುದನ್ನು ಸುಲಭಗೊಳಿಸಿದೆ. ಜೊತೆಗೆ ಈ ಫೋಟೋ ಅಥವಾ ವೀಡಿಯೊಗಳ ಮೇಲೆ ಕ್ಲಿಕ್ ಮಾಡದೆ ಫುಲ್ ಫೋಟೋ ಮತ್ತು ವೀಡಿಯೊವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಯಾವುದೆ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಂಡರೆ, ನೀವು ಪ್ರಸ್ತುತ ನೋಡುವ ಸಣ್ಣ ಚದರ ಪೂರ್ವವೀಕ್ಷಣೆಗಿಂತ ವಾಟ್ಸಾಪ್ ದೊಡ್ಡದಾಗಿರಲಿದೆ. ಈ ಫೀಚರ್ಸ್ ವಾಟ್ಸಾಪ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಇನ್ನೂ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಇದನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇನ್ನು ಈ ಹೊಸ ಅಪ್ಡೇಟ್ ಮೂಲಕ ಗ್ರೂಪಿನಲ್ಲಿ ಭಾಗವಹಿಸುವ ಎಲ್ಲರೂ ಕೂಡ ಡಿಸ್ಅಪಿಯರಿಂಗ್ ಮೆಸೇಜ್ಗಳ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಹ ಅನುಮತಿಸುತ್ತದೆ. ಈ ಹಿಂದೆ ಡಿಸ್ಅಪಿಯರಿಂಗ್ ಮೆಸೇಜ್ಗಳನ್ನು ನಿಯಂತ್ರಿಸಲು ಗ್ರೂಪ್ ಅಡ್ಮಿನ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದಾಗ್ಯೂ, ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಆನ್ ಅಥವಾ ಆಫ್ ಮಾಡಲು ನಿರ್ವಾಹಕರಿಗೆ ಮಾತ್ರ ಅನುಮತಿಸಲು ಗ್ರೂಪ್ ಅಡ್ಮಿನ್ ಇನ್ನೂ ಗ್ರೂಪ್ ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು.

ಸದ್ಯ ಮೆಸೇಜಿಂಗ್ ಅಪ್ಲಿಕೇಶನ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೊಸ ಡಿಸ್ಅಪಿಯರಿಂಗ್ ಮೆಸೇಜ್ ಫೀಚರ್ಸ್ ಈಗಾಗಲೇ ಲಭ್ಯವಿದೆ. ನಿಮಗೆ ತಿಳಿದಿರುವಂತೆ , ಡಿಸ್ಅಪಿಯರಿಂಗ್ ಮೆಸೇಜ್ಗಳ ಫೀಚರ್ಸ್ ಏಳು ದಿನಗಳ ನಂತರ ಒಬ್ಬ ವ್ಯಕ್ತಿ ಅಥವಾ ಗ್ರೂಪ್ ಚಾಟ್ನಲ್ಲಿ ಸಂದೇಶಗಳನ್ನು ಅಳಿಸುತ್ತದೆ. ಆದರೆ, ನೀವು ಮೊದಲು ಈ ಫೀಚರ್ಸ್ ಅನ್ನು ಬಳಸಲು ಮೊದಲು ಸಕ್ರಿಯಗೊಳಿಸಬೇಕಾಗುತ್ತದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ನೀವು ಈ ಹಿಂದೆ ಯಾವುದೇ ಚಾಟ್ಗೆ ಕಳುಹಿಸಿದ ಸಂದೇಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಹ ಗಮನಿಸಬಹುದಾಗಿದೆ.
This News Article Is A Copy Of GIZBOT BUREAU
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm