ಬ್ರೇಕಿಂಗ್ ನ್ಯೂಸ್
05-01-23 09:29 pm Source: One India ಉದ್ಯೋಗ
ಬೆಂಗಳೂರು, ಡಿಸೆಂಬರ್ 03: 'ಬೆಂಗಳೂರು ಉದ್ಯೋಗ ಮೇಳ' ವನ್ನು ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಮೇಳವು ಜನವರಿ 07(ಶನಿವಾರ) 2023 ರಂದು ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ, 'ಆತ್ಮೀಯರೇ, ಬೆಂಗಳೂರು ಉದ್ಯೋಗ ಮೇಳವನ್ನು ನೆಕ್ಸ್ಪ್ಲೇಸ್ ಇನ್ಫೋ ಪ್ರೈ.ಲಿ ಸಹಯೋಗದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ' ಎಂದು ತಿಳಿಸಿದ್ದಾರೆ.
'ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.
ಜನವರಿ 7, 2023 (ಶನಿವಾರ) ಬೆಳಿಗ್ಗೆ 09:30 ರಿಂದ ಸಂಜೆ 06:30 ಗಂಟೆ ವೇಮನ ತಾಂತ್ರಿಕ ವಿದ್ಯಾಲಯ, 3ನೇ ಬ್ಲಾಕ್, ಕೋರಮಂಗಲ ಸಂಪರ್ಕಿಸಿ : 9743 66 6666' ಎಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ವಿಭಾಗಗಳು (Job Domains) ಹೋಟೆಲ್ ಉದ್ಯಮ (Hotel Business) ಫೈನಾನ್ಸ್ (Finance) ಶಿಕ್ಷಣ (Education) ಬಿಪಿಒ (BPO) ರಿಯಲ್ ಎಸ್ಟೇಟ್ (Real Estate) ಆಟೋಮೊಬೈಲ್ (Auto Mobile) ಐಟಿ (IT) ಫೀಲ್ಡ್ ಸೇಲ್ಸ್ (Field Sales)
ವಿದ್ಯಾರ್ಹತೆ ಎಸ್ಎಸ್ಎಲ್ಸಿ (Qualification) ಪಿಯುಸಿ (PUC) ಬಿಎ (BA) ಬಿ.ಕಾಂ (B.com ಬಿ.ಎಸ್ಸಿ (B.Sc) ಬಿಬಿಎ (BBA) ಎಂಬಿಎ (MBA) ಡಿಪ್ಲೊಮಾ (Diploma) ಐಟಿಐ (ITI) ಬಿಇ (BE) ಕಂಪ್ಯೂಟರ್ ಕೋರ್ಸ್ಗಳು (Computer Courses) ಕಂಪನಿಗಳು ಟೆಕ್ ಮಹೀಂದ್ರಾ (Tech Mahindra) ಇಂಪೋಸಿಸ್ (Infosys) ದೀಕ್ಷಾ (DEEKSHA) ಗೋ - ಡಿಜಿಟ್ (Go Digit) ಐಬಿಇ ಫೊರ್ (IBE Four) ಮಂತಾದವುಗಳು...
ಸ್ಥಳ (Location) ವೇಮನ ತಾಂತ್ರಿಕ ವಿದ್ಯಾಲಯ 5ನೇ ಅಡ್ಡ ರಸ್ತೆ, 3ನೇ ಬ್ಲಾಕ್ ಕೋರಮಂಗಲ, ಬೆಂಗಳೂರು- 560034
Bangalore job fair know venue date category qualification companies.
23-04-24 02:29 pm
Bangalore Correspondent
ಉಚ್ಚಾಟನೆಗೆ ಹೆದರುವುದಿಲ್ಲ ; ಚುನಾವಣೆ ಸ್ಪರ್ಧೆ ಮಾಡ...
23-04-24 11:12 am
Pm Modi, Cm Siddaramaiah: ಕಾಂಗ್ರೆಸ್ ಅಧಿಕಾರಕ್ಕ...
23-04-24 11:07 am
Ticket Garland, CM Siddaramaiah: ಸಿದ್ದರಾಮಯ್ಯಗ...
23-04-24 10:11 am
Dingaleshwar Swamiji Withdraws LS Nomination:...
22-04-24 10:56 pm
22-04-24 10:37 pm
HK News Desk
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
23-04-24 03:18 pm
Mangalore Correspondent
Mangalore Heart Attack, Kolya: ಕೊಲ್ಯ ಮಲಯಾಳ ಕೋ...
23-04-24 02:18 pm
Mla Bharath Shetty, Mangalore, Siddaramaiah:...
23-04-24 01:26 pm
Congress Padmaraj Mangalore: ಬಂಟ್ವಾಳ ತಾಲೂಕಿನ...
23-04-24 12:48 pm
Dinesh Gundu Rao, Ullal, Mangalore: ರಾಜ್ಯಕ್ಕೆ...
23-04-24 12:06 pm
23-04-24 04:52 pm
HK News Desk
Gadag Murder, Arrest; ಗದಗ ನಾಲ್ವರ ಹತ್ಯೆ ಪ್ರಕರಣ...
22-04-24 10:14 pm
Ullal news, Mangalore: ಬೆಂಗಳೂರಿನ ಅನಾಥಾಶ್ರಮ ಹೆ...
19-04-24 10:25 pm
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm