ಬ್ರೇಕಿಂಗ್ ನ್ಯೂಸ್
05-01-23 09:29 pm Source: One India ಉದ್ಯೋಗ
ಬೆಂಗಳೂರು, ಡಿಸೆಂಬರ್ 03: 'ಬೆಂಗಳೂರು ಉದ್ಯೋಗ ಮೇಳ' ವನ್ನು ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಮೇಳವು ಜನವರಿ 07(ಶನಿವಾರ) 2023 ರಂದು ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ, 'ಆತ್ಮೀಯರೇ, ಬೆಂಗಳೂರು ಉದ್ಯೋಗ ಮೇಳವನ್ನು ನೆಕ್ಸ್ಪ್ಲೇಸ್ ಇನ್ಫೋ ಪ್ರೈ.ಲಿ ಸಹಯೋಗದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ' ಎಂದು ತಿಳಿಸಿದ್ದಾರೆ.
'ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.
ಜನವರಿ 7, 2023 (ಶನಿವಾರ) ಬೆಳಿಗ್ಗೆ 09:30 ರಿಂದ ಸಂಜೆ 06:30 ಗಂಟೆ ವೇಮನ ತಾಂತ್ರಿಕ ವಿದ್ಯಾಲಯ, 3ನೇ ಬ್ಲಾಕ್, ಕೋರಮಂಗಲ ಸಂಪರ್ಕಿಸಿ : 9743 66 6666' ಎಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ವಿಭಾಗಗಳು (Job Domains) ಹೋಟೆಲ್ ಉದ್ಯಮ (Hotel Business) ಫೈನಾನ್ಸ್ (Finance) ಶಿಕ್ಷಣ (Education) ಬಿಪಿಒ (BPO) ರಿಯಲ್ ಎಸ್ಟೇಟ್ (Real Estate) ಆಟೋಮೊಬೈಲ್ (Auto Mobile) ಐಟಿ (IT) ಫೀಲ್ಡ್ ಸೇಲ್ಸ್ (Field Sales)
ವಿದ್ಯಾರ್ಹತೆ ಎಸ್ಎಸ್ಎಲ್ಸಿ (Qualification) ಪಿಯುಸಿ (PUC) ಬಿಎ (BA) ಬಿ.ಕಾಂ (B.com ಬಿ.ಎಸ್ಸಿ (B.Sc) ಬಿಬಿಎ (BBA) ಎಂಬಿಎ (MBA) ಡಿಪ್ಲೊಮಾ (Diploma) ಐಟಿಐ (ITI) ಬಿಇ (BE) ಕಂಪ್ಯೂಟರ್ ಕೋರ್ಸ್ಗಳು (Computer Courses) ಕಂಪನಿಗಳು ಟೆಕ್ ಮಹೀಂದ್ರಾ (Tech Mahindra) ಇಂಪೋಸಿಸ್ (Infosys) ದೀಕ್ಷಾ (DEEKSHA) ಗೋ - ಡಿಜಿಟ್ (Go Digit) ಐಬಿಇ ಫೊರ್ (IBE Four) ಮಂತಾದವುಗಳು...
ಸ್ಥಳ (Location) ವೇಮನ ತಾಂತ್ರಿಕ ವಿದ್ಯಾಲಯ 5ನೇ ಅಡ್ಡ ರಸ್ತೆ, 3ನೇ ಬ್ಲಾಕ್ ಕೋರಮಂಗಲ, ಬೆಂಗಳೂರು- 560034
Bangalore job fair know venue date category qualification companies.
02-06-25 10:43 pm
Bangalore Correspondent
Shivamogga Airport, Training: ಶಿವಮೊಗ್ಗ ವಿಮಾನ...
01-06-25 10:08 pm
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
02-06-25 10:59 pm
Mangalore Correspondent
ಜೇನುಗೂಡಿಗೆ ಕಲ್ಲು ಹೊಡೆಯಬೇಡಿ, ಸರಕಾರವೇ ಸಮಾಜದ ಸ್ವ...
02-06-25 10:54 pm
ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದ...
02-06-25 10:49 pm
ಹಿಂದುತ್ವ ಹೋರಾಟಕ್ಕೆ ಖಾಕಿ ಬಿಸಿ! ಮಹೇಶ್ ಶೆಟ್ಟಿ ತಿ...
02-06-25 09:08 pm
Mangalore, Dr Kalladka Prabhakar Bhat, FIR: ಸ...
02-06-25 12:51 pm
02-06-25 04:01 pm
Mangalore Correspondent
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm