ಬ್ರೇಕಿಂಗ್ ನ್ಯೂಸ್
05-01-23 09:29 pm Source: One India ಉದ್ಯೋಗ
ಬೆಂಗಳೂರು, ಡಿಸೆಂಬರ್ 03: 'ಬೆಂಗಳೂರು ಉದ್ಯೋಗ ಮೇಳ' ವನ್ನು ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಮೇಳವು ಜನವರಿ 07(ಶನಿವಾರ) 2023 ರಂದು ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ, 'ಆತ್ಮೀಯರೇ, ಬೆಂಗಳೂರು ಉದ್ಯೋಗ ಮೇಳವನ್ನು ನೆಕ್ಸ್ಪ್ಲೇಸ್ ಇನ್ಫೋ ಪ್ರೈ.ಲಿ ಸಹಯೋಗದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ' ಎಂದು ತಿಳಿಸಿದ್ದಾರೆ.
'ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.
ಜನವರಿ 7, 2023 (ಶನಿವಾರ) ಬೆಳಿಗ್ಗೆ 09:30 ರಿಂದ ಸಂಜೆ 06:30 ಗಂಟೆ ವೇಮನ ತಾಂತ್ರಿಕ ವಿದ್ಯಾಲಯ, 3ನೇ ಬ್ಲಾಕ್, ಕೋರಮಂಗಲ ಸಂಪರ್ಕಿಸಿ : 9743 66 6666' ಎಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ವಿಭಾಗಗಳು (Job Domains) ಹೋಟೆಲ್ ಉದ್ಯಮ (Hotel Business) ಫೈನಾನ್ಸ್ (Finance) ಶಿಕ್ಷಣ (Education) ಬಿಪಿಒ (BPO) ರಿಯಲ್ ಎಸ್ಟೇಟ್ (Real Estate) ಆಟೋಮೊಬೈಲ್ (Auto Mobile) ಐಟಿ (IT) ಫೀಲ್ಡ್ ಸೇಲ್ಸ್ (Field Sales)
ವಿದ್ಯಾರ್ಹತೆ ಎಸ್ಎಸ್ಎಲ್ಸಿ (Qualification) ಪಿಯುಸಿ (PUC) ಬಿಎ (BA) ಬಿ.ಕಾಂ (B.com ಬಿ.ಎಸ್ಸಿ (B.Sc) ಬಿಬಿಎ (BBA) ಎಂಬಿಎ (MBA) ಡಿಪ್ಲೊಮಾ (Diploma) ಐಟಿಐ (ITI) ಬಿಇ (BE) ಕಂಪ್ಯೂಟರ್ ಕೋರ್ಸ್ಗಳು (Computer Courses) ಕಂಪನಿಗಳು ಟೆಕ್ ಮಹೀಂದ್ರಾ (Tech Mahindra) ಇಂಪೋಸಿಸ್ (Infosys) ದೀಕ್ಷಾ (DEEKSHA) ಗೋ - ಡಿಜಿಟ್ (Go Digit) ಐಬಿಇ ಫೊರ್ (IBE Four) ಮಂತಾದವುಗಳು...
ಸ್ಥಳ (Location) ವೇಮನ ತಾಂತ್ರಿಕ ವಿದ್ಯಾಲಯ 5ನೇ ಅಡ್ಡ ರಸ್ತೆ, 3ನೇ ಬ್ಲಾಕ್ ಕೋರಮಂಗಲ, ಬೆಂಗಳೂರು- 560034
Bangalore job fair know venue date category qualification companies.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm