ಬ್ರೇಕಿಂಗ್ ನ್ಯೂಸ್
01-10-20 11:14 am Headline Karnataka News Network ಕರ್ನಾಟಕ
ತುಮಕೂರು, ಅಕ್ಟೋಬರ್ 1: ಯಲಹಂಕ ತಹಸೀಲ್ದಾರ್ ರಘುಮೂರ್ತಿಯನ್ನು ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 17 ಎಕ್ರೆ 35 ಗುಂಟೆ ಸರಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.. ಈ ರಘುಮೂರ್ತಿ ಎಷ್ಟು ಕೋಟಿ ಕೊಟ್ಟು ಯಲಹಂಕಕ್ಕೆ ಬಂದಿದ್ದ ಎನ್ನೋದು ಗೊತ್ತಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಸರಕಾರ ಇದ್ದಾಗ ಯಲಹಂಕದಲ್ಲಿ ಇದೇ ಗಿರಾಕಿ ತನ್ನ ಪೋಸ್ಟಿಂಗ್ ಮಾಡುವಂತೆ ಯಾರೋ ಕಾರ್ಯಕರ್ತರ ಜೊತೆ ಬಂದಿದ್ದ. ಒಂದು ಪೋಸ್ಟಿಂಗ್ ಮಾಡಿದರೆ ಒಂದು ಕೋಟಿ ರೂ. ಕೊಡುತ್ತಾರೆ ಎಂದಿದ್ರು ಕಾರ್ಯಕರ್ತರು. ಆದರೆ, ಅಂದು ನಾನು ಒಪ್ಪಿಕೊಂಡಿರಲಿಲ್ಲ. ಹೀಗೆ ಕೋಟಿ ಕೊಟ್ಟು ಬರುವವರು ತಿರುಗಿ ಹಣ ಮಾಡಬೇಕಿದ್ದರೆ ಜನರನ್ನೇ ಸುಲಿಯಬೇಕಲ್ಲ.. ಸರಕಾರಿ ಆಸ್ತಿಯನ್ನ ಉಳಿಸ್ತಾನಾ ಅಂತ ಕೇಳಿ, ವಾಪಸ್ ಕಳಿಸಿದ್ದೆ. ನಮ್ಮ ಕಾರ್ಯಕರ್ತರಿಗೆ ಹಾಗೆ ಮಾಡಲು ಬಿಡಲಿಲ್ಲ.. ನಮ್ಮ ಸರಕಾರ ಹೋದ ಮೇಲೆ ಬಿಜೆಪಿಯವರು ಬಂದ್ರು. ಬಿಜೆಪಿಯವ್ರು ಈ ಭ್ರಷ್ಟನನ್ನು 24 ಗಂಟೆಯಲ್ಲಿ ಪೋಸ್ಟಿಂಗ್ ಮಾಡಿದ್ರು. ಒಂದೂವರೆ ಕೋಟಿ ಪೇಮೆಂಟ್ ಕೊಟ್ಟು ಪೋಸ್ಟಿಂಗ್ ಮಾಡ್ಕೊಂಡಿದ್ದಾನೆ. ಅದರಲ್ಲಿ ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿತ್ತು. ಎಲ್ಲವೂ ಗೊತ್ತಿದೆ ಎಂದು ಆರೋಪಿಸಿದರು.
ಒಂದೂವರೆ ಕೋಟಿ ತಗಂಡು ಈ ಪೋಸ್ಟಿಂಗ್ ಮಾಡಿದ್ದಕ್ಕೆ ಈಗ ನೂರು ಕೋಟಿ ಬೆಲೆಬಾಳುವ ಆಸ್ತಿಯನ್ನು ನುಂಗಿ ಹಾಕಿದ್ದಾನೆ. ಇದು ಯಾರ ಅಪ್ಪನ ಮನೇದ್ದು.. ಇದು ಸರಕಾರ... ಈಗ ಇವನನ್ನು ಸಸ್ಪೆಂಡ್ ಮಾಡಲು ಶಿಫಾರಸ್ಸು ಮಾಡಿದ್ದಾರೆ ಕುಮಾರಸ್ವಾಮಿ ಹೇಳಿದರು.
video
20-05-24 07:03 pm
Bangalore Correspondent
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
20-05-24 08:15 pm
HK News Desk
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
20-05-24 10:43 pm
Mangalore Correspondent
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
Dr Dhananjaya Sarji campaigns in Bantwal, Man...
20-05-24 09:39 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm