ಬ್ರೇಕಿಂಗ್ ನ್ಯೂಸ್
29-11-22 07:41 pm HK News Desk ಕರ್ನಾಟಕ
ಕೊಪ್ಪಳ, ನ.29: ಸಿದ್ದರಾಮಯ್ಯ ಜೀವನ ಮತ್ತು ಸಾಧನೆಯನ್ನು ನಾಡಿನ ಜನರಿಗೆ ತೋರಿಸಲು ಅಭಿಮಾನಿಗಳು ಬಯೋಪಿಕ್ ಮಾಡಲು ಮುಂದಾಗಿದ್ದಾರೆ. ಎಲ್ಲವೂ ಅಂದ್ಕೊಂಡಂತೆ ಆದಲ್ಲಿ 2023ರ ಚುನಾವಣೆ ಮೊದಲೇ ಸಿನಿಮಾ ಬಿಡುಗಡೆ ಆಗಲಿದ್ಯಂತೆ.
ಈ ಬಗ್ಗೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದ್ದು ಸಿದ್ದರಾಮಯ್ಯ ಒಪ್ಪಿಗೆ ಕೊಟ್ರೆ ಡಿಸೆಂಬರ್ ತಿಂಗಳಿನಲ್ಲೇ ಸಿದ್ದು ಬಯೋಪಿಕ್ ಗೆ ಚಾಲನೆ ನೀಡ್ತೇವೆ. ನನ್ನ ಕನಕಗಿರಿ ಕ್ಷೇತ್ರದಲ್ಲೆ ಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ಇಟ್ಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸಿದ್ದು ಅಭಿಮಾನಿಗಳು ಚಿತ್ರ ಮಾಡೋಕೆ ಹೊರಟಿದ್ದಾರೆ. ಈಗಾಗಲೇ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ದೇವೆ. ಅವರು ಸಮಯ ಕೇಳಿದ್ದಾರೆ. ಒಂದೊಮ್ಮೆ ಒಪ್ಪಿಗೆ ಕೊಟ್ರೆ ಸಿನಿಮಾ ಮಾಡ್ತೀವಿ.. ಕೇವಲ ಕನ್ನಡ ಭಾಷೆಯಷ್ಟೆ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀವಿ.
ಎಷ್ಟು ಕೋಟಿ ಖರ್ಚಾದ್ರೂ ಚಿಂತೆಯಿಲ್ಲ. ಅವರ ಜೀವನ ಚರಿತ್ರೆ ಜನರಿಗೆ ತಿಳಿಸೋ ಉದ್ದೇಶ ಇದೆ. ಅವರ ಬಾಲ್ಯ ಜೀವನ, ರಾಜಕೀಯ ಜೀವನ, ಸಿಎಂ ಆಗಿ ಮಾಡಿದ ಆಡಳಿತ, ಅವರ ಅನ್ನಭಾಗ್ಯ ಯೋಜನೆ ಮಹತ್ವ ಸೇರಿ ಎಲ್ಲಾ ಮಹತ್ವಾಕಾಂಕ್ಷಿ ಯೋಜನೆಯನ್ನು ಚಿತ್ರದಲ್ಲಿ ತೋರಿಸಲಾಗುವುದು.
ಬಡ ಕುಟುಂಬದಲ್ಲಿ ಹುಟ್ಟಿ ರಾಜ್ಯದ ಸಿಎಂ ಆದವರು ಸಿದ್ದರಾಮಯ್ಯ. ಅವರ ಜೀವನ ಬಹಳ ರೋಮಾಂಚನಕಾರಿಯಿದೆ. ಹೀಗಾಗಿ ಅವರ ಜೀವನ ಚರಿತ್ರೆ ಸಿನಿಮಾ ಮಾಡ್ತಿರೋದು. ಎಂ.ಎಸ್ ಕ್ರಿಯೇಷನ್ ಅಡಿ ಸಿನಿಮಾ ನಿರ್ಮಾಣ ಮಾಡ್ತೇವೆ. 2023ರ ವಿಧಾನಸಭೆ ಚುನಾವಣೆಗೂ ಮೊದಲೇ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ತಂಗಡಗಿ ತಿಳಿಸಿದ್ದಾರೆ.
Amid reports on plans for former Karnataka Chief Minister Siddaramaiah's biopic, the senior Congress leader himself on Tuesday gave credence to it, saying some people have approached him in this regard. There are even reports that Tamil actor Vijay Sethupathi is being considered to play the role of the 75-year old Congress leader on the silver screen. However, things are yet to be finalised.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm