ಬ್ರೇಕಿಂಗ್ ನ್ಯೂಸ್
30-11-22 10:36 pm HK News Desk ಕರ್ನಾಟಕ
ಮಂಡ್ಯ, ನ.30 : ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ಈಗ ನನ್ನ ಪರವಾಗಿ ಹೋರಾಡಲು ಬಿಜೆಪಿಯಲ್ಲಿ ಫೈಟರ್ಸ್ಗಳಿದ್ದಾರೆ ಎಂದು ರೌಡಿ ಶೀಟರ್ ಫೈಟರ್ ರವಿ ಹೇಳಿದರು.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೈಟರ್ ರವಿ, ಮಾಧ್ಯಮದವರ ವಿರುದ್ದ ಕಿಡಿ ಕಾರಿದರು. ಮಾಧ್ಯಮದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ನಾನು ಜನರ ಪರ ಹೋರಾಡುವವನು. ಮಾಧ್ಯಮ ಸುದ್ದಿ ಮಾಡುವಾಗ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಟುಕೊಳ್ಳಬೇಕು. ನಾನು ರೌಡಿ ಶೀಟರ್ ಅನ್ನೋಕೆ ನಿಮ್ಮ ಬಳಿ ದಾಖಲೆ ಏನಿದೆ? ಎಂದು ಸವಾಲು ಎಸೆದರು.
ರೌಡಿ ಶೀಟರ್ ವಜಾ ಆದ ಬಗ್ಗೆ ನಿಮಗೆ ಗೊತ್ತಿಲ್ವ? ಇದೆಲ್ಲ ನೋಡಿದರೆ ಅಸಹ್ಯ ಅನ್ನಿಸುತ್ತಿದೆ. ನಿಮಗೆ ಆರೋಪ ಮಾಡೋದಷ್ಟೇ ಗೊತ್ತು. ಕೇಸ್ ವಜಾ ಆದ ಬಗ್ಗೆ ನೀವು ಎಂದಿಗೂ ಬರೆಯುವುದಿಲ್ಲ. ನಿಮಗೆ ಬೇರೆ ಏನಾದರೂ ನಿರೀಕ್ಷೆಗಳು ಇದೆಯಾ? ರಾಜಕೀಯ ಸಮಾಜ ಸೇವೆ ಅಲ್ವ? ನಾವು ಸಮಾಜ ಸೇವೆ ಮಾಡ್ಬಾರ್ದಾ? ಎಂದು ಫೈಟರ್ ರವಿ ಪ್ರಶ್ನೆ ಮಾಡಿದರು.
ನನಗೆ 53 ವರ್ಷ. ಇನ್ನು ಐದಾರು ವರ್ಷ ಕಳೆದ್ರೆ ನಾನು ಹಿರಿಯ ನಾಗರೀಕನಾಗುತ್ತೇನೆ. ನಾನೇನು ಚಿಕ್ಕ ಹುಡುಗನಲ್ಲ. ಕೇಸ್ ಮುಗಿದ ಮೇಲೆ ಅದೇ ಅಪವಾದ ಏಕೆ ಮಾಡುತ್ತೀರಿ? ಎಂದು ಕಿಡಿಕಾರಿದರು.
ರಾಜಕಾರಣಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅವರನ್ನ ಎದುರಿಸಲಿಕ್ಕೆ ನಾನು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ನಾನ್ನೊಬ್ಬನೇ ಹೋರಾಡ್ತಿದ್ದೆ. ಈಗ ನನ್ನ ಪರವಾಗಿ ಫೈಟ್ ಮಾಡಲು ಬಿಜೆಪಿಯಲ್ಲಿ ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು.
After joining the BJP, I have gained strength. Now there are fighters in the BJP to fight on my behalf," said Ravi, a rowdy-sheeter fighter. Speaking to reporters at Nagamangala in Mandya, Fighter Ravi lashed out at the media. A defamation case should be filed against the media. I am a fighter for the people. One should have some general knowledge while making media news. Do you have any record to prove that I am a rowdy sheeter? He was challenged.
08-02-23 09:09 pm
HK News Desk
ರಾವಣ ರಾಕ್ಷಸ, ಬ್ರಾಹ್ಮಣ ಅಂತೀವಾ ? ಸಮುದಾಯ ಬಗ್ಗೆ ಹ...
08-02-23 06:22 pm
ನ್ಯಾಯಾಧೀಶರ ಬಗ್ಗೆ ಆರೋಪ ; ನ್ಯಾಯಾಂಗ ನಿಂದನೆಗೈದ ವಕ...
08-02-23 06:07 pm
ನಕಲಿ ಸೈಟ್ ತೋರಿಸಿ ಗ್ರಾಹಕರಿಗೆ ಮೋಸ ; ವಂಚಕ ಜಯಕುಮಾ...
07-02-23 09:53 pm
ಬಳ್ಳಾರಿಯಲ್ಲಿ ಬೀದಿನಾಯಿಗಳ ದಾಳಿಗೆ 30ಕ್ಕೂ ಹೆಚ್ಚು...
07-02-23 05:10 pm
08-02-23 11:06 pm
HK News Desk
ಟರ್ಕಿ, ಸಿರಿಯದಲ್ಲಿ ಭೂ ಪ್ರಳಯ ; ಮೃತರ ಸಂಖ್ಯೆ 11 ಸ...
08-02-23 09:18 pm
ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, ಬಸ್ – ಕಾರು...
08-02-23 08:09 pm
ಕರಗುತ್ತಿದೆ ಸಾವಿರಕ್ಕೂ ಹೆಚ್ಚು ಹಿಮ ಸರೋವರ ; ಭಾರತ,...
08-02-23 06:12 pm
ಮತ್ತೆ ಆರ್ಬಿಐ ರೆಪೋ ದರ ಹೆಚ್ಚಳ ; ಜನಸಾಮಾನ್ಯರ ಜೇಬಿ...
08-02-23 01:13 pm
08-02-23 10:43 pm
Mangalore Correspondent
ಒಂದೇ ಫ್ಯಾನಿಗೆ ನೇಣು ಬಿಗಿದು ಸಾವಿಗೆ ಶರಣಾದ ಕೇರಳದ...
08-02-23 03:23 pm
ವಿಷಾಹಾರ ಪ್ರಕರಣ ; ಸಿಟಿ ನರ್ಸಿಂಗ್ ಕಾಲೇಜಿಗೆ ರಜೆ ಘ...
08-02-23 02:55 pm
ನೇಣು ಬಿಗಿದು ಸಾವಿಗೆ ಶರಣಾದ ಅತಿಥಿ ಉಪನ್ಯಾಸಕಿ ; ಕಾ...
08-02-23 01:04 pm
ಅಮಿತ್ ಷಾ ಪುತ್ತೂರಿಗೆ ಬಂದು ಕ್ಯಾಂಪ್ಕೋ ಖರೀದಿಸುತ್ತ...
07-02-23 10:44 pm
08-02-23 11:37 pm
Mangaluru Correspondent
ಮೊಮ್ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅಶ್ಲೀಲ ವ...
08-02-23 08:33 pm
ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ ; ಸುರತ್ಕಲ್ ಪರಿ...
07-02-23 08:46 pm
ಜುವೆಲ್ಲರಿ ಉದ್ಯೋಗಿಯ ಕತ್ತು ಸೀಳಿ ಹತ್ಯೆ ; ಹರಿತ ಆಯ...
06-02-23 03:20 pm
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm