ಬ್ರೇಕಿಂಗ್ ನ್ಯೂಸ್
30-11-22 10:36 pm HK News Desk ಕರ್ನಾಟಕ
ಮಂಡ್ಯ, ನ.30 : ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ಈಗ ನನ್ನ ಪರವಾಗಿ ಹೋರಾಡಲು ಬಿಜೆಪಿಯಲ್ಲಿ ಫೈಟರ್ಸ್ಗಳಿದ್ದಾರೆ ಎಂದು ರೌಡಿ ಶೀಟರ್ ಫೈಟರ್ ರವಿ ಹೇಳಿದರು.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೈಟರ್ ರವಿ, ಮಾಧ್ಯಮದವರ ವಿರುದ್ದ ಕಿಡಿ ಕಾರಿದರು. ಮಾಧ್ಯಮದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ನಾನು ಜನರ ಪರ ಹೋರಾಡುವವನು. ಮಾಧ್ಯಮ ಸುದ್ದಿ ಮಾಡುವಾಗ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಟುಕೊಳ್ಳಬೇಕು. ನಾನು ರೌಡಿ ಶೀಟರ್ ಅನ್ನೋಕೆ ನಿಮ್ಮ ಬಳಿ ದಾಖಲೆ ಏನಿದೆ? ಎಂದು ಸವಾಲು ಎಸೆದರು.
ರೌಡಿ ಶೀಟರ್ ವಜಾ ಆದ ಬಗ್ಗೆ ನಿಮಗೆ ಗೊತ್ತಿಲ್ವ? ಇದೆಲ್ಲ ನೋಡಿದರೆ ಅಸಹ್ಯ ಅನ್ನಿಸುತ್ತಿದೆ. ನಿಮಗೆ ಆರೋಪ ಮಾಡೋದಷ್ಟೇ ಗೊತ್ತು. ಕೇಸ್ ವಜಾ ಆದ ಬಗ್ಗೆ ನೀವು ಎಂದಿಗೂ ಬರೆಯುವುದಿಲ್ಲ. ನಿಮಗೆ ಬೇರೆ ಏನಾದರೂ ನಿರೀಕ್ಷೆಗಳು ಇದೆಯಾ? ರಾಜಕೀಯ ಸಮಾಜ ಸೇವೆ ಅಲ್ವ? ನಾವು ಸಮಾಜ ಸೇವೆ ಮಾಡ್ಬಾರ್ದಾ? ಎಂದು ಫೈಟರ್ ರವಿ ಪ್ರಶ್ನೆ ಮಾಡಿದರು.
ನನಗೆ 53 ವರ್ಷ. ಇನ್ನು ಐದಾರು ವರ್ಷ ಕಳೆದ್ರೆ ನಾನು ಹಿರಿಯ ನಾಗರೀಕನಾಗುತ್ತೇನೆ. ನಾನೇನು ಚಿಕ್ಕ ಹುಡುಗನಲ್ಲ. ಕೇಸ್ ಮುಗಿದ ಮೇಲೆ ಅದೇ ಅಪವಾದ ಏಕೆ ಮಾಡುತ್ತೀರಿ? ಎಂದು ಕಿಡಿಕಾರಿದರು.
ರಾಜಕಾರಣಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅವರನ್ನ ಎದುರಿಸಲಿಕ್ಕೆ ನಾನು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ನಾನ್ನೊಬ್ಬನೇ ಹೋರಾಡ್ತಿದ್ದೆ. ಈಗ ನನ್ನ ಪರವಾಗಿ ಫೈಟ್ ಮಾಡಲು ಬಿಜೆಪಿಯಲ್ಲಿ ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು.
After joining the BJP, I have gained strength. Now there are fighters in the BJP to fight on my behalf," said Ravi, a rowdy-sheeter fighter. Speaking to reporters at Nagamangala in Mandya, Fighter Ravi lashed out at the media. A defamation case should be filed against the media. I am a fighter for the people. One should have some general knowledge while making media news. Do you have any record to prove that I am a rowdy sheeter? He was challenged.
28-05-26 10:56 am
HK News Staffer
ನಾಳೆ ರಾಜೀನಾಮೆ ಕೊಡ್ತೀನಿ ಎಂದೇ ಬಂದಿದ್ದಾರೆ..! ಸಿದ...
27-05-26 06:26 pm
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 10:43 am
HK News Staffer
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm