ಬ್ರೇಕಿಂಗ್ ನ್ಯೂಸ್
01-11-20 12:20 pm Headline Karnataka ಕರ್ನಾಟಕ
ಬೆಂಗಳೂರು, ನವೆಂಬರ್ 1: ಟ್ರಾಫಿಕ್ ಪೊಲೀಸರು ಹೆಚ್ಚೆಂದರೆ ಎಷ್ಟು ದಂಡ ಹಾಕಬಹುದು. ಸಾವಿರ, ಎರಡು ಸಾವಿರ.. ಅತಿ ಹೆಚ್ಚು ಅಂದ್ರೆ ಐದು ಸಾವಿರ ರೂಪಾಯಿ ಫೈನ್ ಹಾಕಬಹುದು.. ಆದರೆ, ಇಲ್ಲೊಬ್ಬ ಬೈಕ್ ಸವಾರನಿಗೆ 42 ಸಾವಿರ ರೂ. ಫೈನ್ ಹಾಕಿದ್ದಾರೆ. ಇದನ್ನು ಕೇಳಿದ ಸವಾರ ತನ್ನ ಬೈಕನ್ನೇ ಬಿಟ್ಟು ಹೋಗಿದ್ದಾನೆ.
ಮಡಿವಾಳ ಪೊಲೀಸ್ ಠಾಣೆ ಬಳಿಯಲ್ಲಿ ಈ ಘಟನೆ ನಡೆದಿದ್ದು ಸವಾರನನ್ನು ಅರುಣ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಹೆಲ್ಮೆಟ್ ಹಾಕಿಲ್ಲ ಮತ್ತು ನಂಬರ್ ಪ್ಲೇಟ್ ಕಟ್ ಆಗಿದೆ ಎಂದು ದ್ವಿಚಕ್ರ ಸವಾರನನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಿ ಚೆಕ್ ಮಾಡಿದ್ದಾರೆ. ಪೊಲೀಸರು ತಪಾಸಣೆ ಮಾಡಿದ ವೇಳೆ ಎರಡು ವರ್ಷಗಳಲ್ಲಿ ಆತ 70 ಕ್ಕೂ ಹೆಚ್ಚು ಟ್ರಾಫಿಕ್ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ 42,500 ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ. ಇದನ್ನು ಕೇಳಿದ ಸವಾರ ಶಾಕ್ ಆಗಿದ್ದಾನೆ.
ಎರಡು ವರ್ಷಗಳಿಂದ ಕೇಸ್ ಪೆಂಡಿಂಗ್ ಇದೆ. ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್ ಹೀಗೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಹಲವು ಕೇಸುಗಳಿವೆ. ಹೀಗೆ ಎಲ್ಲ ಕೇಸುಗಳ ದಂಡ ಮೊತ್ತವನ್ನು ಹೇಳಿದ್ದೇವೆ. ಆದರೆ, ಆತ ತನ್ನ ಟು ವೀಲರ್ ವಾಹನದ ಮೌಲ್ಯವೇ 30 ಸಾವಿರ ಮೀರಲ್ಲ. ಇನ್ನು 42 ಸಾವಿರ ಯಾಕೆ ಕಟ್ಟಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ದಂಡ ಕಟ್ಟುವ ಬದಲು ಬೈಕನ್ನೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ ಕಟ್ಟದ ಹಿನ್ನೆಲೆಯಲ್ಲಿ ಪೊಲೀಸರು ದ್ವಿಚಕ್ರ ವಾಹನವನ್ನು ಸೀಜ್ ಮಾಡಿದ್ದಾರೆ.
A biker who was flagged down by the Madivala traffic police left the two-wheeler with them after coming to know that there were 77 violation cases against the vehicle and he has to pay Rs 42,500 penalty to get vehicle back.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
05-08-25 04:29 pm
Mangalore Correspondent
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm