ಬ್ರೇಕಿಂಗ್ ನ್ಯೂಸ್
13-07-21 10:01 pm Headline Karnataka News Network ಕರ್ನಾಟಕ
Photo credits : Roshan Bhat
ಕಾರವಾರ, ಜುಲೈ 13: ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಎಣೆಯಿಲ್ಲ. ಘಟ್ಟಗಳ ನಿಸರ್ಗ ಸಿರಿಯ ಮಧ್ಯೆ ಇರುವ ಕಾರವಾರದ ರೈಲು ನಿಲ್ದಾಣ ಈಗ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರುವುದು, ಅಚ್ಚ ಹಸಿರಿನ ಮಧ್ಯದಲ್ಲಿರುವ ಕಾರವಾರ ರೈಲು ನಿಲ್ದಾಣದ ವಿಹಂಗಮ ನೋಟ.
ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ. ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆಯ ಸಚಿವ ಎಲಿನ್ ಸೊಲ್ಹೀಮ್ ಅವರು, ಕಾರವಾರ ರೈಲು ನಿಲ್ದಾಣದ ಫೋಟೊ ಪೋಸ್ಟ್ ಮಾಡಿ, ಅದ್ಭುತ ಹಸಿರು. ಇದು ಭಾರತದ ಅತ್ಯಂತ ಹಚ್ಚ ಹಸಿರಿನ ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಉದ್ಗರಿಸಿದ್ದಾರೆ.
ಸಚಿವರು ಟ್ವೀಟ್ ಮಾಡಿರುವ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರೀ ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರವನ್ನು ಸೆರೆಹಿಡಿದಿರುವವರು ರೋಶನ್ ಕಾನಡೆ. ಬೆಟ್ಟದ ನಡುವಿನ ಸುರಂಗ ಮಾರ್ಗದಿಂದ ಹೊರಬರುವ ರೈಲು ಮತ್ತು ಮೇಲ್ಭಾಗದ ಹಸಿರ ಸಿರಿಯನ್ನು ಹೊದ್ದಂತಿರುವ ಬೆಟ್ಟದ ಸಹಿತ ಇರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಒಂದು ವರ್ಷದ ಹಿಂದೆ ತೆಗೆದಿದ್ದ ಚಿತ್ರ ಈಗಿನ ಮಳೆಗಾಲದಲ್ಲಿ ಆಕರ್ಷಣೆಗೆ ಪಾತ್ರವಾಗಿದೆ.
Amazing green!
— Erik Solheim (@ErikSolheim) July 6, 2021
This must be One of the greenest Railway Stations in India 🇮🇳 and the world?
Karwar in Karnataka pic.twitter.com/RKldvGcWNl
Karwar railway station highly praised by Norway Minister Erik Solheim for its Green beauty. The Minister tweets, Amazing green! This must be One of the greenest Railway Stations in India and the world? Karwar in Karnataka
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm