ಬ್ರೇಕಿಂಗ್ ನ್ಯೂಸ್
13-07-21 10:01 pm Headline Karnataka News Network ಕರ್ನಾಟಕ
Photo credits : Roshan Bhat
ಕಾರವಾರ, ಜುಲೈ 13: ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಎಣೆಯಿಲ್ಲ. ಘಟ್ಟಗಳ ನಿಸರ್ಗ ಸಿರಿಯ ಮಧ್ಯೆ ಇರುವ ಕಾರವಾರದ ರೈಲು ನಿಲ್ದಾಣ ಈಗ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರುವುದು, ಅಚ್ಚ ಹಸಿರಿನ ಮಧ್ಯದಲ್ಲಿರುವ ಕಾರವಾರ ರೈಲು ನಿಲ್ದಾಣದ ವಿಹಂಗಮ ನೋಟ.
ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ. ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆಯ ಸಚಿವ ಎಲಿನ್ ಸೊಲ್ಹೀಮ್ ಅವರು, ಕಾರವಾರ ರೈಲು ನಿಲ್ದಾಣದ ಫೋಟೊ ಪೋಸ್ಟ್ ಮಾಡಿ, ಅದ್ಭುತ ಹಸಿರು. ಇದು ಭಾರತದ ಅತ್ಯಂತ ಹಚ್ಚ ಹಸಿರಿನ ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಉದ್ಗರಿಸಿದ್ದಾರೆ.
ಸಚಿವರು ಟ್ವೀಟ್ ಮಾಡಿರುವ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರೀ ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರವನ್ನು ಸೆರೆಹಿಡಿದಿರುವವರು ರೋಶನ್ ಕಾನಡೆ. ಬೆಟ್ಟದ ನಡುವಿನ ಸುರಂಗ ಮಾರ್ಗದಿಂದ ಹೊರಬರುವ ರೈಲು ಮತ್ತು ಮೇಲ್ಭಾಗದ ಹಸಿರ ಸಿರಿಯನ್ನು ಹೊದ್ದಂತಿರುವ ಬೆಟ್ಟದ ಸಹಿತ ಇರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಒಂದು ವರ್ಷದ ಹಿಂದೆ ತೆಗೆದಿದ್ದ ಚಿತ್ರ ಈಗಿನ ಮಳೆಗಾಲದಲ್ಲಿ ಆಕರ್ಷಣೆಗೆ ಪಾತ್ರವಾಗಿದೆ.
Amazing green!
— Erik Solheim (@ErikSolheim) July 6, 2021
This must be One of the greenest Railway Stations in India 🇮🇳 and the world?
Karwar in Karnataka pic.twitter.com/RKldvGcWNl
Karwar railway station highly praised by Norway Minister Erik Solheim for its Green beauty. The Minister tweets, Amazing green! This must be One of the greenest Railway Stations in India and the world? Karwar in Karnataka
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm