ಬ್ರೇಕಿಂಗ್ ನ್ಯೂಸ್
09-09-20 02:21 pm Headline Karnataka News Network ಕರ್ನಾಟಕ
ಬೆಂಗಳೂರು, ಸೆಪ್ಟಂಬರ್ 8: ಡ್ರಗ್ಸ್ ನಂಟಿನಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಈಗ ಚಿತ್ರರಂಗದಲ್ಲಿ ಪರ- ವಿರೋಧ ಮಾತು ಕೇಳಿಬಂದಿದೆ. ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಯುವತಿಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ಯಾರ್ ಗೇ ಆಗ್ಬಿಟೈತೆ ಹಾಡಿಗೆ ಹೆಜ್ಜೆ ಹಾಕಿದ್ದ ಪಾರುಲ್ ಯಾದವ್ ಈಗ ಬಹಿರಂಗವಾಗೇ ಅಪಸ್ವರ ಎತ್ತಿದ್ದಾರೆ. ‘’ಕೊನೆಗೂ ಪುರುಷರ ಪ್ರಾಬಲ್ಯ ಗೆದ್ದಿದೆ. ಸಮಾಜ ಕ್ಲೀನ್ ಆಗಬೇಕು. ಆರೋಪಿಗಳನ್ನು ಬಂಧಿಸಬೇಕು ಅನ್ನೋದನ್ನು ಬೆಂಬಲಿಸುತ್ತೇನೆ. ಹಾಗೆಂದು ನಮ್ಮ ಪೊಲೀಸರಿಗೆ ಇಡೀ ಇಂಡಿಯಾದಲ್ಲಿ ಕೇವಲ ಮೂರು ಮಂದಿ ಹುಡುಗಿಯರು ಸಿಕ್ಕಿದ್ದು ವಿಪರ್ಯಾಸ. ಬೇರೇ ಯಾರೂ ಸಿಗಲಿಲ್ಲವೇ..? ಕಾರ್ಪೊರೇಜ್ ಜಗತ್ತಿನಲ್ಲಿರುವ ಯಾರು ಕೂಡ ಡ್ರಗ್ ಯೂಸ್ ಮಾಡುತ್ತಿಲ್ಲವೇ.. ಉದ್ಯಮಿಗಳು, ಕ್ರೀಡಾಪಟುಗಳು ಯಾರೂ ಇಲ್ಲವೇ... ಬಿಡಿ, ಯಾವ ನಟನೂ ಡ್ರಗ್ ಡೀಲಿಂಗ್ ನಡೆಸಿದ್ದು ಕಂಡಿಲ್ಲವೇ.. ಈಗ ಪುರುಷ ಪ್ರಾಬಲ್ಯ ಗೆದ್ದಿರುವುದಕ್ಕೆ ಸಂಭ್ರಮ ಪಡಬೇಕೇ ಅಥವಾ ಕೆಲವರು ಸಿಕ್ಕಿಬಿದ್ದಿರುವುದಕ್ಕಾಗಿ ಅತ್ತು ಕರೆಯಬೇಕೇ ‘’ ಎಂದು ಪಾರುಲ್ ಯಾದವ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
Finally the fight for #genderequality has been won!! I am all for cleansing societal evils and drug abuse must be dealt with firmly but apparently the only drug dealers/ users in India are three women...
— Parul Yadav (@TheParulYadav) September 8, 2020
ಕನ್ನಡ ಚಿತ್ರರಂಗದ ರಾಗಿಣಿ ದ್ವಿವೇದಿ, ಸಂಜನಾ ಮತ್ತು ಬಾಲಿವುಡ್ ನಟಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಎನ್ ಸಿಬಿ ಕಾಯ್ದೆಯಡಿ ಬಂಧಿತರಾಗಿರುವ ಈ ಮೂವರು ಸೆಲೆಬ್ರಿಟಿಗಳು ಕೂಡ ನಟಿಯರಾಗಿರುವುದು ಇತರೇ ಅವರ ಆಪ್ತರ ಕಣ್ಣು ಕೆಂಪಾಗಿಸಿದೆ. ನಿಮಗೆ ನಟಿಯರು ಮಾತ್ರ ಕಾಣಿಸ್ತಿರೋದಾ.. ನಟರು ಅಥವಾ ಇನ್ನಾವುದೇ ಮಂದಿ ಕಾಣಿಸಿಕೊಂಡಿಲ್ವಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm