ಬ್ರೇಕಿಂಗ್ ನ್ಯೂಸ್
09-09-20 02:21 pm Headline Karnataka News Network ಕರ್ನಾಟಕ
ಬೆಂಗಳೂರು, ಸೆಪ್ಟಂಬರ್ 8: ಡ್ರಗ್ಸ್ ನಂಟಿನಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಈಗ ಚಿತ್ರರಂಗದಲ್ಲಿ ಪರ- ವಿರೋಧ ಮಾತು ಕೇಳಿಬಂದಿದೆ. ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಯುವತಿಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ಯಾರ್ ಗೇ ಆಗ್ಬಿಟೈತೆ ಹಾಡಿಗೆ ಹೆಜ್ಜೆ ಹಾಕಿದ್ದ ಪಾರುಲ್ ಯಾದವ್ ಈಗ ಬಹಿರಂಗವಾಗೇ ಅಪಸ್ವರ ಎತ್ತಿದ್ದಾರೆ. ‘’ಕೊನೆಗೂ ಪುರುಷರ ಪ್ರಾಬಲ್ಯ ಗೆದ್ದಿದೆ. ಸಮಾಜ ಕ್ಲೀನ್ ಆಗಬೇಕು. ಆರೋಪಿಗಳನ್ನು ಬಂಧಿಸಬೇಕು ಅನ್ನೋದನ್ನು ಬೆಂಬಲಿಸುತ್ತೇನೆ. ಹಾಗೆಂದು ನಮ್ಮ ಪೊಲೀಸರಿಗೆ ಇಡೀ ಇಂಡಿಯಾದಲ್ಲಿ ಕೇವಲ ಮೂರು ಮಂದಿ ಹುಡುಗಿಯರು ಸಿಕ್ಕಿದ್ದು ವಿಪರ್ಯಾಸ. ಬೇರೇ ಯಾರೂ ಸಿಗಲಿಲ್ಲವೇ..? ಕಾರ್ಪೊರೇಜ್ ಜಗತ್ತಿನಲ್ಲಿರುವ ಯಾರು ಕೂಡ ಡ್ರಗ್ ಯೂಸ್ ಮಾಡುತ್ತಿಲ್ಲವೇ.. ಉದ್ಯಮಿಗಳು, ಕ್ರೀಡಾಪಟುಗಳು ಯಾರೂ ಇಲ್ಲವೇ... ಬಿಡಿ, ಯಾವ ನಟನೂ ಡ್ರಗ್ ಡೀಲಿಂಗ್ ನಡೆಸಿದ್ದು ಕಂಡಿಲ್ಲವೇ.. ಈಗ ಪುರುಷ ಪ್ರಾಬಲ್ಯ ಗೆದ್ದಿರುವುದಕ್ಕೆ ಸಂಭ್ರಮ ಪಡಬೇಕೇ ಅಥವಾ ಕೆಲವರು ಸಿಕ್ಕಿಬಿದ್ದಿರುವುದಕ್ಕಾಗಿ ಅತ್ತು ಕರೆಯಬೇಕೇ ‘’ ಎಂದು ಪಾರುಲ್ ಯಾದವ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
Finally the fight for #genderequality has been won!! I am all for cleansing societal evils and drug abuse must be dealt with firmly but apparently the only drug dealers/ users in India are three women...
— Parul Yadav (@TheParulYadav) September 8, 2020
ಕನ್ನಡ ಚಿತ್ರರಂಗದ ರಾಗಿಣಿ ದ್ವಿವೇದಿ, ಸಂಜನಾ ಮತ್ತು ಬಾಲಿವುಡ್ ನಟಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಎನ್ ಸಿಬಿ ಕಾಯ್ದೆಯಡಿ ಬಂಧಿತರಾಗಿರುವ ಈ ಮೂವರು ಸೆಲೆಬ್ರಿಟಿಗಳು ಕೂಡ ನಟಿಯರಾಗಿರುವುದು ಇತರೇ ಅವರ ಆಪ್ತರ ಕಣ್ಣು ಕೆಂಪಾಗಿಸಿದೆ. ನಿಮಗೆ ನಟಿಯರು ಮಾತ್ರ ಕಾಣಿಸ್ತಿರೋದಾ.. ನಟರು ಅಥವಾ ಇನ್ನಾವುದೇ ಮಂದಿ ಕಾಣಿಸಿಕೊಂಡಿಲ್ವಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
20-05-24 07:03 pm
Bangalore Correspondent
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
20-05-24 08:15 pm
HK News Desk
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
20-05-24 03:51 pm
Mangalore Correspondent
Udupi karkala news, drowning river: ಕಾರ್ಕಳ ;...
20-05-24 12:20 pm
Mangalore Moodbidri suicide, couple: ಪ್ರೇಯಸಿ...
20-05-24 11:24 am
Dr Dhananjay Sarji, Raghupati Bhat, Mangalore...
19-05-24 10:11 pm
Case against MLA Harish Poonja in Belthangady...
19-05-24 08:56 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm