ಬ್ರೇಕಿಂಗ್ ನ್ಯೂಸ್
09-09-20 02:21 pm Headline Karnataka News Network ಕರ್ನಾಟಕ
ಬೆಂಗಳೂರು, ಸೆಪ್ಟಂಬರ್ 8: ಡ್ರಗ್ಸ್ ನಂಟಿನಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಈಗ ಚಿತ್ರರಂಗದಲ್ಲಿ ಪರ- ವಿರೋಧ ಮಾತು ಕೇಳಿಬಂದಿದೆ. ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಯುವತಿಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ಯಾರ್ ಗೇ ಆಗ್ಬಿಟೈತೆ ಹಾಡಿಗೆ ಹೆಜ್ಜೆ ಹಾಕಿದ್ದ ಪಾರುಲ್ ಯಾದವ್ ಈಗ ಬಹಿರಂಗವಾಗೇ ಅಪಸ್ವರ ಎತ್ತಿದ್ದಾರೆ. ‘’ಕೊನೆಗೂ ಪುರುಷರ ಪ್ರಾಬಲ್ಯ ಗೆದ್ದಿದೆ. ಸಮಾಜ ಕ್ಲೀನ್ ಆಗಬೇಕು. ಆರೋಪಿಗಳನ್ನು ಬಂಧಿಸಬೇಕು ಅನ್ನೋದನ್ನು ಬೆಂಬಲಿಸುತ್ತೇನೆ. ಹಾಗೆಂದು ನಮ್ಮ ಪೊಲೀಸರಿಗೆ ಇಡೀ ಇಂಡಿಯಾದಲ್ಲಿ ಕೇವಲ ಮೂರು ಮಂದಿ ಹುಡುಗಿಯರು ಸಿಕ್ಕಿದ್ದು ವಿಪರ್ಯಾಸ. ಬೇರೇ ಯಾರೂ ಸಿಗಲಿಲ್ಲವೇ..? ಕಾರ್ಪೊರೇಜ್ ಜಗತ್ತಿನಲ್ಲಿರುವ ಯಾರು ಕೂಡ ಡ್ರಗ್ ಯೂಸ್ ಮಾಡುತ್ತಿಲ್ಲವೇ.. ಉದ್ಯಮಿಗಳು, ಕ್ರೀಡಾಪಟುಗಳು ಯಾರೂ ಇಲ್ಲವೇ... ಬಿಡಿ, ಯಾವ ನಟನೂ ಡ್ರಗ್ ಡೀಲಿಂಗ್ ನಡೆಸಿದ್ದು ಕಂಡಿಲ್ಲವೇ.. ಈಗ ಪುರುಷ ಪ್ರಾಬಲ್ಯ ಗೆದ್ದಿರುವುದಕ್ಕೆ ಸಂಭ್ರಮ ಪಡಬೇಕೇ ಅಥವಾ ಕೆಲವರು ಸಿಕ್ಕಿಬಿದ್ದಿರುವುದಕ್ಕಾಗಿ ಅತ್ತು ಕರೆಯಬೇಕೇ ‘’ ಎಂದು ಪಾರುಲ್ ಯಾದವ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
Finally the fight for #genderequality has been won!! I am all for cleansing societal evils and drug abuse must be dealt with firmly but apparently the only drug dealers/ users in India are three women...
— Parul Yadav (@TheParulYadav) September 8, 2020
ಕನ್ನಡ ಚಿತ್ರರಂಗದ ರಾಗಿಣಿ ದ್ವಿವೇದಿ, ಸಂಜನಾ ಮತ್ತು ಬಾಲಿವುಡ್ ನಟಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಎನ್ ಸಿಬಿ ಕಾಯ್ದೆಯಡಿ ಬಂಧಿತರಾಗಿರುವ ಈ ಮೂವರು ಸೆಲೆಬ್ರಿಟಿಗಳು ಕೂಡ ನಟಿಯರಾಗಿರುವುದು ಇತರೇ ಅವರ ಆಪ್ತರ ಕಣ್ಣು ಕೆಂಪಾಗಿಸಿದೆ. ನಿಮಗೆ ನಟಿಯರು ಮಾತ್ರ ಕಾಣಿಸ್ತಿರೋದಾ.. ನಟರು ಅಥವಾ ಇನ್ನಾವುದೇ ಮಂದಿ ಕಾಣಿಸಿಕೊಂಡಿಲ್ವಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm