ಬ್ರೇಕಿಂಗ್ ನ್ಯೂಸ್
20-09-22 07:03 pm HK News Desk ದೇಶ - ವಿದೇಶ
ಕಾಸರಗೋಡು, ಸೆ.20: ತಾಯಿಯೊಂದಿಗೆ ಜಗಳವಾಡಿದ ಹದಿಹರೆಯದ ಮಗ ಆಕೆಯನ್ನು ಗ್ರೈಂಡರ್ ಕಲ್ಲಿನಿಂದ ತಲೆಗೆ ಹೊಡೆದು ಕೊಲ್ಲಲು ಯತ್ನಿಸಿದ್ದಲ್ಲದೆ, ಆನಂತರ ತಾನೇ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಮಡಿಕೈ ನಿವಾಸಿ ಸುಧಾ (37) ಅವರ ಮೇಲೆ ಐಟಿಐ ಓದುತ್ತಿದ್ದ ಮಗ ಸುಜಿತ್ (19) ಹಲ್ಲೆ ನಡೆಸಿದ್ದಾನೆ. ಆನಂತರ ತಾನೇ ಸಾವಿಗೆ ಶರಣಾಗಿದ್ದಾನೆ. ಸುಜಿತ್ ಒಬ್ಬನೇ ಮಗನಾಗಿದ್ದು ಕಯ್ಯೂರು ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ಸುಧಾ ಅವರ ಪತಿ ಇತ್ತೀಚೆಗೆ ಸಾವು ಕಂಡಿದ್ದರು. ಆನಂತರ, ಸುಧಾ ಮಾನಸಿಕವಾಗಿ ನೊಂದಿದ್ದು ಮನೆಯಲ್ಲಿ ಮಗನನ್ನು ಹೊರಗೆ ಹೋಗದಂತೆ ಒತ್ತಡ ಹೇರುತ್ತಿದ್ದರು. ಸದಾ ತನ್ನ ಜೊತೆಗೇ ಇರುವಂತೆ ಮಗನಲ್ಲಿ ಹೇಳುತ್ತಿದ್ದರು.
ಇದರಿಂದ ಹಿಂಸೆಯಾಗಿದ್ದ ಸುಜಿತ್, ತಾಯಿ ಜೊತೆ ಜಗಳ ಮಾಡುತ್ತಿದ್ದ. ಓಣಂ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಸುಜಿತ್ ಅಲ್ಲಿಗೆ ಹೊರಟು ನಿಂತಿದ್ದ. ಈ ವೇಳೆ, ತಾಯಿ ಮಗನನ್ನು ಹೊರಗೆ ಹೋಗಲು ಬಿಡದೆ ಜಗಳ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಕುಪಿತನಾದ ಸುಜಿತ್ ತಾಯಿ ಮೇಲೆಯೇ ಗ್ರೈಂಡರ್ ಕಲ್ಲನ್ನು ಎತ್ತಿ ಬಡಿದಿದ್ದಾನೆ. ಅಲ್ಲದೆ, ತೆಂಗಿನ ಚಿಪ್ಪನ್ನು ತಲೆಗೆ ಬಡಿದು ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ಏಟು ಬಿದ್ದು ಸುಧಾ ಗಂಭೀರ ಸ್ಥಿತಿಗೆ ಒಳಗಾಗಿದ್ದಾರೆ. ಇದರಿಂದ ನೊಂದ ಸುಜಿತ್ ತಾನೇ ಸಾವಿಗೆ ಶರಣಾಗಿದ್ದಾನೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Hosadurga Madikai of the district, a youth, student of ITI, dropped a grinding stone on the head of his mother who was asleep and also hit her head with coconut scrapper and later killed himself by hanging.Sudha (37), a resident of Madikai Alaipathukaran, is the woman who is seriously injured. Her only son, Kayyur ITI student Sujith is the one who hit her and later killed himself.
18-10-25 09:11 pm
HK News Desk
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
18-10-25 07:26 pm
Mangalore Correspondent
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
18-10-25 03:48 pm
Mangalore Correspondent
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm
Vitla Honeytrap case, Police, Mangalore: ಬಶೀರ...
17-10-25 03:23 pm