ಬ್ರೇಕಿಂಗ್ ನ್ಯೂಸ್
20-10-20 06:36 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 20: ನವರಾತ್ರಿ ಸಡಗರದ ಮಧ್ಯೆ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್ಡೌನ್ ಮುಗಿದಿದೆ, ಆದರೆ, ನಾವು ವೈರಸ್ ಮುಕ್ತರಾಗಿಲ್ಲ. ಹಬ್ಬ ಹರಿದಿನಗಳೆಂದು ಮೈಮರೆಯಬೇಡಿ ಎಂದು ಜನರಿಗೆ ಹಿತನುಡಿ ಹೇಳಿದ್ದಾರೆ. ಆದರೆ, ದೇಶದ ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಏಳನೇ ಬಾರಿಗೆ ದೇಶವನ್ನುದ್ದೇಶಿಸಿ ಲೈವ್ ಬಂದ ಪ್ರಧಾನಿ, ದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ಕುತೂಹಲ, ನಿರೀಕ್ಷೆ ಮೂಡಿತ್ತು. ಆದರೆ, ಯಾವುದೇ ಹೊಸ ನಿರ್ಧಾರವನ್ನು ಮೋದಿ ಪ್ರಕಟಿಸಿಲ್ಲ. ಕೊರೊನೋತ್ತರ ಭಾರತದ ಬಗ್ಗೆ ಜನತೆಗೆ ಸ್ಫೂರ್ತಿ ಹುಟ್ಟಿಸುವ ಮಾತನ್ನೂ ಆಡಿಲ್ಲ.
ಕೊರೊನಾ ನಮ್ಮನ್ನು ಬಿಟ್ಟು ತೊಲಗಿಲ್ಲ. ದೇಶದಲ್ಲಿ ರಿಕವರಿ ರೇಟ್ ಗಮನಾರ್ಹ ಇದೆ. ಅಮೆರಿಕಾ, ಬ್ರೆಝಿಲ್ ಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕು ತೀವ್ರ ಆಗಿಲ್ಲ. ಹತ್ತು ಲಕ್ಷ ಸೋಂಕಿತರಲ್ಲಿ ಕೇವಲ 83 ಜನ ಸಾವನ್ನಪ್ಪಿದ್ದಾರೆ. ಹಾಗೆಂದು ಜನ ಮೈಮರೆಯಬಾರದು. ಯಾಮಾರಿದರೆ ಆಪತ್ತು ಎದುರಾಗಬಹುದು. ನವರಾತ್ರಿ, ದೀಪಾವಳಿ, ಈದ್ ಹಬ್ಬಗಳು ಬರುತ್ತಿದ್ದು ಜನರು ಹಬ್ಬದ ಆಚರಣೆ ವೇಳೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕೊರೊನಾ ವಿರುದ್ಧ ಲಸಿಕೆ ರೆಡಿಯಾಗಲಿದೆ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಬದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇವಲ 12 ನಿಮಿಷಕ್ಕೆ ಮಾತು ಮುಗಿಸಿದ್ದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.
Live Video:
Prime Minister Narendra Modi today stated in the festive season, the nation must not forget that while the lockdown is over, the coronavirus is not. He said over the past few days, videos had shown that crowds were out in public, throwing caution to the winds. "You are risking your family, your children and your elders by doing so," said the Prime Minister.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm