ಬ್ರೇಕಿಂಗ್ ನ್ಯೂಸ್
20-10-20 06:36 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 20: ನವರಾತ್ರಿ ಸಡಗರದ ಮಧ್ಯೆ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್ಡೌನ್ ಮುಗಿದಿದೆ, ಆದರೆ, ನಾವು ವೈರಸ್ ಮುಕ್ತರಾಗಿಲ್ಲ. ಹಬ್ಬ ಹರಿದಿನಗಳೆಂದು ಮೈಮರೆಯಬೇಡಿ ಎಂದು ಜನರಿಗೆ ಹಿತನುಡಿ ಹೇಳಿದ್ದಾರೆ. ಆದರೆ, ದೇಶದ ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಏಳನೇ ಬಾರಿಗೆ ದೇಶವನ್ನುದ್ದೇಶಿಸಿ ಲೈವ್ ಬಂದ ಪ್ರಧಾನಿ, ದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ಕುತೂಹಲ, ನಿರೀಕ್ಷೆ ಮೂಡಿತ್ತು. ಆದರೆ, ಯಾವುದೇ ಹೊಸ ನಿರ್ಧಾರವನ್ನು ಮೋದಿ ಪ್ರಕಟಿಸಿಲ್ಲ. ಕೊರೊನೋತ್ತರ ಭಾರತದ ಬಗ್ಗೆ ಜನತೆಗೆ ಸ್ಫೂರ್ತಿ ಹುಟ್ಟಿಸುವ ಮಾತನ್ನೂ ಆಡಿಲ್ಲ.
ಕೊರೊನಾ ನಮ್ಮನ್ನು ಬಿಟ್ಟು ತೊಲಗಿಲ್ಲ. ದೇಶದಲ್ಲಿ ರಿಕವರಿ ರೇಟ್ ಗಮನಾರ್ಹ ಇದೆ. ಅಮೆರಿಕಾ, ಬ್ರೆಝಿಲ್ ಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕು ತೀವ್ರ ಆಗಿಲ್ಲ. ಹತ್ತು ಲಕ್ಷ ಸೋಂಕಿತರಲ್ಲಿ ಕೇವಲ 83 ಜನ ಸಾವನ್ನಪ್ಪಿದ್ದಾರೆ. ಹಾಗೆಂದು ಜನ ಮೈಮರೆಯಬಾರದು. ಯಾಮಾರಿದರೆ ಆಪತ್ತು ಎದುರಾಗಬಹುದು. ನವರಾತ್ರಿ, ದೀಪಾವಳಿ, ಈದ್ ಹಬ್ಬಗಳು ಬರುತ್ತಿದ್ದು ಜನರು ಹಬ್ಬದ ಆಚರಣೆ ವೇಳೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕೊರೊನಾ ವಿರುದ್ಧ ಲಸಿಕೆ ರೆಡಿಯಾಗಲಿದೆ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಬದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇವಲ 12 ನಿಮಿಷಕ್ಕೆ ಮಾತು ಮುಗಿಸಿದ್ದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.
Live Video:
Prime Minister Narendra Modi today stated in the festive season, the nation must not forget that while the lockdown is over, the coronavirus is not. He said over the past few days, videos had shown that crowds were out in public, throwing caution to the winds. "You are risking your family, your children and your elders by doing so," said the Prime Minister.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm