ಬ್ರೇಕಿಂಗ್ ನ್ಯೂಸ್
22-05-24 11:24 pm HK News Desk ದೇಶ - ವಿದೇಶ
ಪುಣೆ, ಮೇ.22: ಪುಣೆಯಲ್ಲಿ ಪೋರ್ಶೆ ಕಾರನ್ನು ಅಪಘಾತ ಪಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ನೀಡಿದ್ದ ಜಾಮೀನನ್ನು ಕೋರ್ಟ್ ರದ್ದುಗೊಳಿಸಿದ್ದು ಜೂನ್ 5ರ ವರೆಗೆ ರಿಮ್ಯಾಂಡ್ ಹೋಮ್ ನಲ್ಲಿರಿಸಲು ಆದೇಶ ಮಾಡಿದೆ.
ಮದ್ಯದ ನಶೆಯಲ್ಲಿ ಐಷಾರಾಮಿ ಪೋರ್ಶೆ ಕಾರು ಓಡಿಸಿ ಇಬ್ಬರು ಟೆಕ್ಕಿಗಳ ಸಾವಿಗೆ 17 ವರ್ಷದ ಬಾಲಕ ಕಾರಣನಾಗಿದ್ದ. ಆದರೆ ಬಾಲನ್ಯಾಯ ಮಂಡಳಿ ಎರಡು ದಿನಗಳ ಹಿಂದೆ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಜಾಮೀನು ನೀಡಿದ್ದನ್ನು ವಿರೋಧಿಸಿ ರಾಜ್ಯ ಸರ್ಕಾರದಿಂದ ಜೆಜೆ ಆ್ಯಕ್ಟ್ 104 ಅಡಿ ಮರು ಪರಿಶೀಲನಾ ಅರ್ಜಿ ಹಾಕಿದ್ದು ಅದನ್ನು ಕೋರ್ಟ್ ಪರಿಗಣಿಸಿದೆ. ಅಲ್ಲದೆ, ಆರೋಪಿಗೆ 17.6 ವರ್ಷ ವಯಸ್ಸಾಗಿದ್ದು ಮೇಜರ್ ಎಂದು ಪರಿಗಣಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ. ಇದಕ್ಕೂ ಮೊದಲೇ ಆರೋಪಿ ಹುಡುಗನ ತಂದೆ ಪುಣೆಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಉದ್ಯಮಿಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದರು.
ಕೋರ್ಟ್ ಈ ಹಿಂದೆ 17 ವರ್ಷದ ಬಾಲಕನಿಗೆ ಜಾಮೀನು ನೀಡುವಾಗ ರಸ್ತೆ ಅಪಘಾತದ ಬಗ್ಗೆ ಪ್ರಬಂಧ ಬರೆಯಬೇಕು ಎಂದು ಹೇಳಿತ್ತು. ಅಲ್ಲದೆ, ಆರ್ ಟಿಓ ನಿಯಮಗಳ ಬಗ್ಗೆ ತಿಳಿಯಲು ಟ್ರಾಫಿಕ್ ಪೊಲೀಸರ ಜೊತೆಗೆ ಕೆಲಸ ಮಾಡಬೇಕು ಎಂದು ಹೇಳಿತ್ತು.
A juvenile court in Pune on Wednesday cancelled the bail granted to the 17-year-old boy involved in the car crash that killed two IT professionals on May 19.
15-06-24 11:02 pm
Bangalore Correspondent
Police, crime news, Uttar Kannada: ಪೊಲೀಸರ ಕಿರ...
15-06-24 08:29 pm
Darshan police custody, court: ಮತ್ತೆ ನಟ ದರ್ಶನ...
15-06-24 06:35 pm
ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ ; ಜನಸಾಮಾನ್ಯರಿಗ...
15-06-24 06:04 pm
Police officers DCP Girish Naik, ACP Chandan...
15-06-24 03:39 pm
15-06-24 06:23 pm
HK News Desk
Naxalites killed in encounter in Chhattisgarh...
15-06-24 04:30 pm
ದುರಹಂಕಾರ ತೋರಿಸಿದ್ದಕ್ಕೆ 241ಕ್ಕೆ ತಡೆದುಬಿಟ್ಟ, ರಾ...
14-06-24 08:16 pm
ತಿರುಮಲ ಹಿಂದುಗಳಿಗೆ ಸೇರಿದ್ದು, ಇಲ್ಲಿ ವೆಂಕಟೇಶಾಯ ನ...
14-06-24 10:51 am
ಪೆಟ್ರೋಲ್ ಹಾಕಿದ ಮೇಲೆ ಪೇಮೆಂಟ್ ಕೇಳಿದ್ರೆ ಪ್ಯಾಂಟ್...
13-06-24 06:57 pm
15-06-24 10:25 pm
Mangalore Correspondent
CT Ravi, Ut Khader, Mangalore, Boliyar: ಖಾದರ್...
15-06-24 05:00 pm
Mangalore, CT Ravi, Boliyar Stabbing, U T Kha...
15-06-24 01:14 pm
U T Khader, Mangalore: ಮಂಗಳೂರು ಕ್ಷೇತ್ರಕ್ಕೆ 2...
14-06-24 11:02 pm
Mangalore University, Vice-Chancellor P.L. Dh...
14-06-24 10:33 pm
15-06-24 09:11 pm
HK News Desk
Mangalore crime, Robbery: 2022ರಲ್ಲಿ ಗ್ರಾಮ ಪಂಚ...
15-06-24 02:04 pm
Mangalore Koragajja Temple Kuthar: ಕುತ್ತಾರು ಕ...
13-06-24 12:42 pm
Gokarna crime, Police constable arrested, Goa...
12-06-24 10:26 pm
Cyber crime, Mangalore News, School: ಶಾಲಾ ಮಕ್...
12-06-24 04:50 pm