ಬ್ರೇಕಿಂಗ್ ನ್ಯೂಸ್
09-11-24 02:19 pm HK News Desk ದೇಶ - ವಿದೇಶ
ಸೂರತ್, ನ.9: ಗುಜರಾತಿನ ಬಿಲ್ಡರ್ ಕುಟುಂಬವೊಂದು ತಮ್ಮ ಹಳೆಯ ಕಾರನ್ನು ಅಲಂಕರಿಸಿ ಪೂಜೆ ಮಾಡಿ ಅದ್ದೂರಿಯಾಗಿ ಸಮಾಧಿ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂರತ್ ನಲ್ಲಿ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿರುವ ಸಂಜಯ್ ಪಲ್ಲೋರಾ ಅವರು ತಮ್ಮ 18 ವರ್ಷ ಹಳೆಯ ವ್ಯಾಗನರ್ ಕಾರನ್ನು ಸಮಾಧಿ ಮಾಡಿದ್ದಾರೆ. ಈ ಕಾರು ತನ್ನ ಅದೃಷ್ಟದ ಸಂಕೇತ. ಕಾರು ಕೊಂಡ ಬಳಿಕವೇ ತನಗೆ ಸಂಪತ್ತು ಲಭಿಸಿತ್ತು. ಸಾಮಾನ್ಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನನ್ನು ದೊಡ್ಡ ಬಿಲ್ಡರನ್ನಾಗಿ ಮಾಡಿದೆ. ಈಗ ನನ್ನಲ್ಲಿ ಐಷಾರಾಮಿ ಆಡಿ ಕಾರು ಇದೆ. ಹಾಗಂತ, ಈ ಹಳೆಯ ಕಾರನ್ನು ಗುಜಿರಿಗೆ ಹಾಕಲು ಇಷ್ಟವಿಲ್ಲ. ಬದಲಿಗೆ, ತನ್ನ ತೋಟದಲ್ಲಿ ಸಮಾಧಿ ಮಾಡಿದ್ದೇನೆ ಎಂದಿದ್ದಾರೆ.


ಕಾರನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿ, ಕುಟುಂಬಸ್ಥರೆಲ್ಲ ಸೇರಿ ಅರ್ಚಕರ ಮೂಲಕ ಪೂಜೆ ಮಾಡಿಸಿದ್ದಾರೆ. ಆನಂತರ, 15 ಅಡಿ ಆಳದ ಗುಂಡಿ ತೋಡಿ ಅದಕ್ಕೆ ಕಾರನ್ನು ಇಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ಬಳಿಕ ಮಣ್ಣಿನಲ್ಲಿ ಹೂತಿದ್ದಾರೆ. ಬಿಲ್ಡರ್ ತನ್ನ ಅದೃಷ್ಟದ ಕಾರನ್ನು ಮಾರುವುದಕ್ಕೆ ಮುಂದಾಗದೇ ತನ್ನ ಜಾಗದಲ್ಲೇ ಇರಲಿ ಎಂದು ಸಮಾಧಿ ಮಾಡಿದ್ದು, ಸಾವಿರಾರು ಜನರು ಸೇರಿ ಬಿಲ್ಡರ್ ಕೆಲಸಕ್ಕೆ ಸಾಥ್ ನೀಡಿದ್ದಾರೆ.
There are times when inanimate objects can hold significant sentimental value for a person and a family’s gesture for their 12-year-old car is one fine example. Reportedly, a family in Gujarat said goodbye to the vehicle with a burial ceremony. Costing over ₹4 lakh, the event was attended by nearly 1500 people.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm