ಬ್ರೇಕಿಂಗ್ ನ್ಯೂಸ್
29-11-24 10:09 pm HK News Desk ದೇಶ - ವಿದೇಶ
ಕಾಸರಗೋಡು, ನ.29: ಯುವಕನೊಬ್ಬ ಬುರ್ಖಾ ಹಾಕಿ ಯುವತಿಯರ ಜೊತೆಗಿದ್ದುದನ್ನು ಪತ್ತೆ ಮಾಡಿದ ಸಾರ್ವಜನಿಕರು ಹಿಡಿದು ಚೆನ್ನಾಗಿ ಥಳಿಸಿ ಕುಂಬಳೆ ಪೊಲೀಸರ ಕೈಗೆ ಒಪ್ಪಿಸಿದ ಘಟನೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಪೇಟೆಯಲ್ಲಿ ಘಟನೆ ನಡೆದಿದೆ. ಕಾಲೇಜಿಗೆ ತೆರಳುತ್ತಿದ್ದ ಯುವತಿಯರ ಜೊತೆಗೆ ಬಸ್ಸಿನಲ್ಲಿ ಯುವಕನೂ ಬುರ್ಖಾ ಧಿರಿಸಿನಲ್ಲಿ ಪ್ರಯಾಣಿಸುತ್ತಿದ್ದ. ಬುರ್ಖಾ ಧರಿಸಿದ್ದಲ್ಲದೆ, ಮುಸ್ಲಿಂ ಯುವತಿಯರ ರೀತಿ ಪೋಸು ಕೊಟ್ಟಿದ್ದ. ಬಸ್ಸಿನಲ್ಲಿ ಹೋಗುತ್ತಿದ್ದಾಗ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಮೀಸೆ ಮೂಡಿದ್ದ ಚಹರೆ ಇತರ ಯುವತಿಯರಿಗೆ ಕಂಡಿದ್ದು ಕಳ್ಳಾಟದ ಯುವಕ ಸಿಕ್ಕಿಬಿದ್ದಿದ್ದಾನೆ.
ಕುಂಬಳೆ ಪೇಟೆಯಲ್ಲಿ ಯುವಕ ಇಳಿಯುತ್ತಲೇ ಸಾರ್ವಜನಿಕರು ಸೇರಿದ್ದು ವಿಚಾರಣೆ ಆರಂಭಿಸಿದ್ದಾರೆ. ಯುವಕನಲ್ಲಿ ಮುಖದ ಬಟ್ಟೆಯನ್ನು ತೆರವುಗೊಳಿಸಲು ಒತ್ತಾಯಿಸಿದ್ದು ಪರ್ದಾ ತೆರವಾಗುತ್ತಲೇ ಸಾರ್ವಜನಿಕರು ಎರ್ರಾಬಿರ್ರಿ ಥಳಿಸಿದ್ದಾರೆ. ಯುವಕನ ಪರಿಚಯ ಕೇಳಿದಾಗ, ಪಶ್ಚಿಮ ಬಂಗಾಲ ಮೂಲದ ನಸೀಬುಲ್ ಎಂದು ಹೇಳಿದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಧರ್ಮದೇಟು ನೀಡಿದ ಬಳಿಕ ಯುವಕನನ್ನು ಕುಂಬಳೆ ಪೋಲೀಸರಿಗೆ ಒಪ್ಪಿಸಲಾಗಿದೆ.
Youth from West Bengal, Calcutta was thrashed by public at Kasaragod by wearing Burkha and walking along with Muslim girl. Public found that he was wearing, Burkha caught him, red handed. The video of this incident has gone viral on social media.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm