ಬ್ರೇಕಿಂಗ್ ನ್ಯೂಸ್
22-12-20 12:34 pm Headline Karnataka News Network ದೇಶ - ವಿದೇಶ
ಅಬುಧಾಬಿ, ಡಿ.22 : ರಾತ್ರೋರಾತ್ರಿ ಒಬ್ಬನ ಜೀವನ ಹೇಗೂ ಬದಲಾಗಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಕೋವಿಡ್ ಕಾರಣದಿಂದ ನಿರುದ್ಯೋಗಿಯಾಗಿದ್ದ ಕೇರಳ ಮೂಲದ 30ರ ವಯಸ್ಸಿನ ನವನೀತ್ ಸಂಜೀವನ್ ಕೆಲಸದ ಹುಡುಕಾಟದಲ್ಲಿ ವ್ಯಸ್ತರಾಗಿದ್ದರು. ಆದರೆ, ಈ ನಡುವೆ ಬಂದ ಒಂದು ಫೋನ್ ಕರೆ ನಿರುದ್ಯೋಗಿ ಯುವಕನನ್ನು ರಾತೋರಾತ್ರಿ ಕೋಟ್ಯಧಿಪತಿಯನ್ನಾಗಿಸಿದೆ.
ಅಬುಧಾಬಿ ಮೂಲದ ಕಂಪೆನಿಯಲ್ಲಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಸಂಜೀವನ್ ಗೆ ಕೋವಿಡ್ ಕಾಲದಲ್ಲಿ ಕೆಲಸ ಬಿಟ್ಟು ತೆರಳುವಂತೆ ಕಂಪೆನಿ ಸೂಚಿಸಿತ್ತು. ಸದ್ಯ ನೋಟಿಸ್ ಪೀರಿಯಡ್ ಮಾಡುತ್ತಿದ್ದ ಸಂಜೀವನ್ ಕೆಲಸಕ್ಕಾಗಿ ಬೇರೊಂದು ಕಂಪನಿಯಲ್ಲಿ ಸಂದರ್ಶನ ಮುಗಿಸಿ ಕಾಯುತ್ತಿದ್ದಾಗ ಬಂದ ಫೋನ್ ಕರೆ ಅವರ ಜೀವನವನ್ನೇ ಬದಲಾಯಿಸಿದೆ. ಆ ಕರೆ ಬಂದಿದ್ದು ದುಬೈ ಡ್ಯೂಟಿ ಫ್ರೀ(ಡಿಡಿಎಫ್) ಲಾಟರಿ ಸಂಸ್ಥೆಯಿಂದ. ಡಿಡಿಎಫ್ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಸಂಜೀವನ್ 1 ಮಿಲಿಯನ್ ಡಾಲರ್ (7.4 ಕೋ.ರೂ.) ಬಹುಮಾನ ಗೆದ್ದಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದಿರುವ ಸಂಜೀವನ್ ಪತ್ನಿ ಹಾಗೂ ಮಗುವಿನ ಜೊತೆ ಅಬುಧಾಬಿಯಲ್ಲಿ ನೆಲೆಸಿದ್ದರು. ನವೆಂಬರ್ 22ರಂದು ಅವರು ಆನ್ ಲೈನ್ ನಲ್ಲಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿದ್ದನ್ನು ತಾವೇ ನಂಬದಂತಾಗಿದ್ದಾರೆ.
Navaneeth Sajeevan, who was unemployed in the wake of Covid-19, was busy searching for a job and the next day, he suddenly became a millionaire! Yes, thanks to lady luck, Sajeevan, an expatriate who hails from Kerala's Kasaragod and now lives in Dubai, has won Rs 7.3 crore in the lucky draw of the Dubai Duty Free raffle.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm