ಬ್ರೇಕಿಂಗ್ ನ್ಯೂಸ್
24-02-21 08:47 pm Headline Karnataka News Network ದೇಶ - ವಿದೇಶ
ಟೆಹ್ರಾನ್, ಫೆ.24: ಇರಾನ್ ದೇಶದಲ್ಲಿ ಟಿವಿಗಳಲ್ಲಿ ಬರುವ ಜಾಹೀರಾತು, ಕಾರ್ಟೂನ್ ಸಂಬಂಧೀ ಚಿತ್ರಗಳಲ್ಲೂ ಮಹಿಳೆಗೆ ಕಡ್ಡಾಯ ಹಿಜಾಬ್ ಹಾಕಿರಬೇಕು ಎಂದು ಇರಾನ್ ದೇಶದ ಸುಪ್ರೀಂ ಲೀಟರ್ ಅಯಾತೊಲ್ಲೊ ಖೊಮೇನಿ ಫತ್ವಾ ಹೊರಡಿಸಿದ್ದಾರೆ.
ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಅಥವಾ ಬುರ್ಖಾ ಹಾಕದೆ ಹೊರಬರುವಂತಿಲ್ಲ. ಇದು ಇಸ್ಲಾಂ ಮತೀಯ ಕಾನೂನು ಆಗಿದ್ದು, ಅಲ್ಲಿನ ಜನರಿಗೆ ಮತ್ತು ಅಲ್ಲಿ ಬರುವವರಿಗೆ ಕಡ್ಡಾಯ ಪಾಲಿಸುವಂತೆ ಹೇರಲಾಗಿರುತ್ತದೆ. ಆದರೆ, ಈಗ ಟಿವಿಗಳಲ್ಲಿ ಬರುವ ಕಾರ್ಟೂನ್ ರೀತಿಯ ಜಾಹೀರಾತುಗಳಲ್ಲೂ ಹಿಜಾಬ್ ಕಡ್ಡಾಯ ಇರಬೇಕು ಎಂದು ಖೊಮೇನಿ ಆದೇಶ ಮಾಡಿದ್ದಾರೆ.
ಖೊಮೇನಿ ಆದೇಶದ ಬಗ್ಗೆ ಇರಾನ್ ದೇಶದ ರಾಜಕೀಯ ನಾಯಕರಿಂದಲೇ ವಿರೋಧ ಕೇಳಿಬಂದಿದೆ. ಮಹಿಳೆಯರ ಕಾರ್ಟೂನ್ ಮಾತ್ರ ಯಾಕೆ, ಹೆಣ್ಣು ಪ್ರಾಣಿಗಳಿಗೆಲ್ಲ ಹಿಜಾಬ್ ಹಾಕಲು ಆದೇಶ ಮಾಡುವುದು ಒಳ್ಳೆಯದು ಎಂದು ಖೊಮೇನಿ ಆದೇಶದ ಬಗ್ಗೆ ಕೆಲವರು ಕುಹಕವಾಡಿದ್ದಾರೆ.
Women depicted in cartoons or animated films must wear the hijab, Iran's Supreme Leader Ayatollah Ali Khamenei ruled in a fatwa on Saturday, the semi-official Tasnim news agency reported.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm