ಬ್ರೇಕಿಂಗ್ ನ್ಯೂಸ್
29-08-20 11:47 am Headline Karnataka News Network ದೇಶ - ವಿದೇಶ
ದಕ್ಷಿಣ ಆಫ್ರಿಕಾ, ಆಗಸ್ಟ್ 29: ಪ್ರಾಣಿ ಸಂರಕ್ಷಣಾಕಾರನನ್ನು ತಾವೇ ಸಾಕಿದ ಸಿಂಹಗಳೇ ಕೊಂದು ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
69 ರ ಹರೆಯದ ವೆಸ್ಟ್ ಮ್ಯಾಥ್ಯೂಸನ್ ಬುಧವಾರ ಎರಡು ಬಿಳಿ ಸಿಂಹಿಣಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅವು ಏಕಾಏಕಿ ದಾಳಿ ಮಾಡಿದೆ. ದಕ್ಷಿಣ ಆಫ್ರಿಕಾದ ಉತ್ತರ ಲಿಂಪೊಪೊ ಪ್ರಾಂತ್ಯದ, ಮ್ಯಾಥ್ಯೂಸನ್ ಕುಟುಂಬ ಸ್ವಾಮ್ಯದ ಲಯನ್ ಟ್ರೀ ಟಾಪ್ ಲಾಡ್ಜ್ನ ಬಳಿ ಈ ಘಟನೆ ನಡೆದಿದೆ.
ಅಂಕಲ್ ವೆಸ್ಟ್ ಎಂದೇ ಖ್ಯಾತರಾಗಿರುವ ಮ್ಯಾಥ್ಯೂಸನ್ ಸಿಂಹಗಳನ್ನು ಸಣ್ಣ ಮರಿಗಳಿದ್ದಾಗಲೇ ಸಾಕುತ್ತಿದ್ದರು. ಇವು ಆತ್ಮೀಯವಾಗಿದ್ದವು ಎಂದು ಕೂಡ ತಿಳಿದುಬಂದಿದೆ. ಆದರೇ ಕಳೆದ ಗುರುವಾರ ತಾವು ಪ್ರೀತಿಯಿಂದ ಸಾಕಿದ ಸಿಂಹಗಳಿಗೆ ಬಲಿಯಾಗಿದ್ದರು. ಇವುಗಳು ಆಕ್ರಮಣ ಮಾಡಿದಾಗ ಮ್ಯಾಥ್ಯೂಸನ್ ಪತ್ನಿ ಕೂಡ ರಕ್ಷಿಸಲು ಪ್ರಯತ್ನಸಿದಾಗ ಸಾಧ್ಯವಾಗಿರಲಿಲ್ಲ.
ಇದೀಗ ಸಿಂಹಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮ್ಯಾಥ್ಯೂಸನ್ ತನ್ನ ಕನಸುಗಳೊಂದಿಗೆ ಬಾಳುತ್ತಿದ್ದರು. ಪ್ರಕೃತಿಯಲ್ಲಿ ಅವರ ಹೃದಯಕ್ಕೆ ತುಂಬಾ ಹತ್ತಿರವಿದ್ದವರು ಎಂದರೇ ಸಿಂಹಗಳು ಮಾತ್ರ. ಇದೀಗ ಅದೇ ಸಿಂಹಗಳಿಂದ ಹತ್ಯೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 07:32 pm
Mangalore Correspondent
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
21-10-25 08:24 pm
Mangalore Correspondent
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm