ಬ್ರೇಕಿಂಗ್ ನ್ಯೂಸ್
21-06-22 06:34 pm Mangalore Correspondent ಕರಾವಳಿ
ಪುತ್ತೂರು, ಜೂ.21: ಬಿಜೆಪಿ, ಹಿಂದು ಸಂಘಟನೆಯಲ್ಲಿದ್ದವರು ಮಾತ್ರ ಹಿಂದೂನಾ ? ಉಳಿದವರು ಯಾರೂ ಹಿಂದುಗಳಲ್ಲವೇ ಎಂದು ಶ್ರೀರಾಮನ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಪ್ರಶ್ನೆ ಮಾಡಿದ್ದಾರೆ.
ತನ್ನ ಮೇಲಿನ ಆರೋಪದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಓರ್ವ ಹಿಂದೂ ಹೆಣ್ಣುಮಗಳು. ನಾನು ಕೂಡ ದೇವ, ದೈವ ಭಕ್ತೆ. ಆದರೆ, ನಾನು ಹಿಂದೂ ಎಂದು ಯಾವುದೇ ಸಂಘಟನೆಗಳಿಂದ ನನಗೆ ಸರ್ಟಿಫಿಕೆಟ್ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನನಗೆ ಬಿಜೆಪಿ ಸರಕಾರ ರಕ್ಷಣೆ ನೀಡುತ್ತಿಲ್ಲ. ನಾನು ನಂಬಿದ ದೈವ ದೇವರುಗಳು ನನ್ನನ್ನು ರಕ್ಷಣೆ ಮಾಡುತ್ತಿವೆ. ನನ್ನನ್ನು ಕಾಂಗ್ರೆಸ್ ನಾಯಕಿ ಎಂದು ಕೆಲವರು ಅನಗತ್ಯ ಪ್ರಚಾರ ನೀಡುತ್ತಿದ್ದಾರೆ ಎಂದಿದ್ದಾರೆ.
ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ. ಯಾವ ಜೈಲಿಗೆ ಬೇಕಾದರು ಹೋಗಲು ನಾನು ಸಿದ್ಧಳಿದ್ದೇನೆ. ಯಾವ ಸೆಕ್ಷನ್ ಅಡಿಯಲ್ಲಿ ನನ್ನನ್ನು ಬಂಧಿಸಬೇಕೆಂದು ನಾನೇ ಹೇಳುತ್ತೇನೆ. ಬಂಧಿಸಿದ ಬಳಿಕ ಯಾವುದೇ ಜಾಮೀನು ನಾನು ಪಡೆಯಲ್ಲ. ಹಿಂದೂ ಹೆಣ್ಣು ಮಗುವಾಗಿಯೇ ಬಿಡುಗಡೆಗೊಳ್ಳುತ್ತೇನೆ. ದೈವ ಭಕ್ತೆಯಾಗಿಯೇ ಹೊರ ಬರ್ತೇನೆ ಎಂದು ಶೈಲಜಾ ಹೇಳಿದ್ದಾರೆ.
Are we Hindus only if we are members of BJP or VHP slams Shailaja Amaranath Puttur. Karnataka Pradesh Congress Committee (KPCC) IT cell secretary Shailaja Amarnath and three others have been booked for allegedly insulting Hindu Gods in Clubhouse. VHP leader Praveen Kumar lodged a complaint with the Puttur police alleging that Shailaja and three others— Preethu Shetty, Anil and Punith — had insulted Lord Ram, Goddess Sita, and Lord Hanuman during a discussion in the Clubhouse. The complainant alleged that their statements had hurt the religious sentiments of Hindus.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
30-09-25 04:08 pm
HK News Desk
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
ಏಷ್ಯಾ ಕಪ್ ಫೈನಲ್ ಗೆದ್ದರೂ ಕಪ್ ಸ್ವೀಕರಿಸದೆ ಪಾಕಿಗೆ...
29-09-25 03:54 pm
ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತ...
28-09-25 10:02 pm
30-09-25 10:57 pm
Mangalore Correspondent
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
Mithun Rai, Pilinalikes 10th Anniversary, Man...
29-09-25 07:15 pm
ಮಂಗಳೂರು ದಸರಾ-2025 ರಾಜ್ಯ ಮಟ್ಟದ ಮ್ಯಾರಥಾನ್ ; ಪುರ...
28-09-25 08:12 pm
29-09-25 01:24 pm
Mangalore Correspondent
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm