ಬ್ರೇಕಿಂಗ್ ನ್ಯೂಸ್
04-07-22 08:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಜಗತ್ತಿನಲ್ಲಿ ಅತಿ ದೊಡ್ಡ ಸರಕು ಹಡಗುಗಳ ಪೈಕಿ ಒಂದಾಗಿರುವ ಎಂಎಸ್ ಸಿ ಅರ್ಮೇನಿಯಾ ಹೆಸರಿನ ಹಡಗು ಇದೇ ಮೊದಲ ಬಾರಿಗೆ ನವಮಂಗಳೂರು ಬಂದರಿಗೆ ಆಗಮಿಸಿದೆ. 275 ಮೀಟರ್ ಉದ್ದದ ಹಡಗಿನಲ್ಲಿ 1265 ತೈಲದ ಕಂಟೇನರ್ ಗಳನ್ನು ಹೊತ್ತು ತರಲಾಗಿದೆ.
ಎಂಆರ್ ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ಕಚ್ಚಾ ತೈಲ, ಎಲ್ ಪಿಜಿ ಗ್ಯಾಸ್ ಹಡಗಿನ ಮೂಲಕ ಎನ್ಎಂಪಿಟಿ ಬಂದರಿಗೆ ಆಗಮಿಸುತ್ತಿದೆ. ಕೇಂದ್ರ ಸರಕಾರದ ಗತಿ ಶಕ್ತಿ ಯೋಜನೆಯಡಿ ತೈಲ ಉದ್ದೇಶಿತ ಸರಕು ಕಂಟೇನರ್ ಹಡಗುಗಳ ಆಗಮನ ಹೆಚ್ಚಿದ್ದು ಇದರಿಂದಾಗಿ ಮಂಗಳೂರು ಬಂದರನ್ನು ಜಾಗತಿಕ ಮಟ್ಟದ ಬಂದರನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅರ್ಮೇನಿಯಾ ಸರಕು ಹಡಗನ್ನು ಎನ್ಎಂಪಿಟಿ ಬಂದರು ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸ್ವಾಗತಿಸಿದರು.


ದೊಡ್ಡ ಮಟ್ಟದ ಹಡಗು ಬಂದರಿಗೆ ಆಗಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ವೆಂಕಟರಮಣ, ಜಾಗತಿಕ ಮಟ್ಟದಲ್ಲಿ ಸೂಕ್ತ ಮೂಲಸೌಲಭ್ಯ ಹೊಂದಿರುವುದನ್ನು ನಾವು ಖಾತರಿಪಡಿಸಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದ ಏಕೈಕ ವಾಣಿಜ್ಯ ಬಂದರು ಇದಾಗಿದ್ದು, ಕೇಂದ್ರ ಸರಕಾರ ಬಂದರು ಅಭಿವೃದ್ಧಿಗೆ ತೊಡಗಿಸಿದ ಬಳಿಕ ಮೂಲ ಸೌಲಭ್ಯಗಳನ್ನು ಹೆಚ್ಚಿಸಿದೆ. ಈಗ ದೊಡ್ಡ ರೀತಿಯ ಸರಕು ಹಡಗುಗಳು ಲಂಗರು ಹಾಕಿರುವುದು ಬಂದರಿನ ಅಭಿವೃದ್ಧಿಯನ್ನು ಸೂಚಿಸುತ್ತದೆ ಎಂದು ರಮಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಡಗಿನ ಕ್ಯಾಪ್ಟನ್ ಆರ್.ಡಿ.ಪಾಯಸ್ ಮತ್ತು ಡೆಪ್ಯುಟಿ ಕ್ಯಾಪ್ಟನ್ ರಜನಿಕಾಂತ್ ಜೊತೆಗಿದ್ದರು. ಮಂಗಳವಾರದ ವೇಳೆಗೆ ಹಡಗು ಮಂಗಳೂರಿನಿಂದ ನಿರ್ಗಮಿಸಲಿದೆ ಎಂದವರು ತಿಳಿಸಿದ್ದಾರೆ.
The New Mangalore Port Authority achieved yet another milestone as the first mainline container vessel MSC Erminia made a port call here. A release from NMP here on Monday said ‘MSC Erminia’ is one of the largest container vessels in the world and its arrival here on Sunday heralded a new era. The ship has a length of 276.5 metres and a draft of 12.8 metres.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
04-05-26 11:11 am
HK News Staffer
ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ ಎಫೆಕ್ಟ್ ; ತೀವ್ರ ಬ...
03-05-26 05:18 pm
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm