ಬ್ರೇಕಿಂಗ್ ನ್ಯೂಸ್
 
            
                        11-08-22 10:47 pm Mangalore Correspondent ಕರಾವಳಿ
 
            ಮಂಗಳೂರು, ಆಗಸ್ಟ್ 11: ಮಂಗಳೂರು ಮೂಲದ ಎಂಟರ ಹರೆಯದ ಪೋರನೊಬ್ಬ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಶಿಖರ ಕಿಲಿಮಂಜಾರೋ ಏರಿದ ಸಾಹಸ ಮಾಡಿದ್ದಾನೆ. ಸದ್ಯ ದುಬೈನಲ್ಲಿ ನೆಲೆಸಿರುವ ಅಯಾನ್ ಮೆಂಡನ್ ಈ ಸಾಧನೆ ಮಾಡಿದ ಪೋರ.
ಆಗಸ್ಟ್ 4ರಂದು ತಮ್ಮ ಹೆತ್ತವರೊಂದಿಗೆ ತಾಂಜಾನಿಯಾ ದೇಶದಲ್ಲಿರುವ ಜ್ವಾಲಾಮುಖಿಯಿಂದ ನಿರ್ಮಿಸಲ್ಪಟ್ಟ ಕಿಲಿಮಂಜಾರೋ ಶಿಖರದ ತುದಿಗೆ ಅಯಾನ್ ತಲುಪಿದ್ದಾನೆ. ಕಿಲಿಮಂಜಾರೋ ಏರಬೇಕೆಂಬ ಗುರಿ ಇಟ್ಟುಕೊಂಡು ಅಯಾನ್ ತನ್ನ ಆರನೇ ವರ್ಷದಲ್ಲಿಯೇ ತರಬೇತಿ ಆರಂಭಿಸಿದ್ದ. ನೇಪಾಳದಲ್ಲಿ ವಿವಿಧ ಪರ್ವತ ಶಿಖರಗಳನ್ನು ಏರಿ ತರಬೇತು ಪಡೆದಿದ್ದ.


ಆಗಸ್ಟ್ 4ರಂದು ಬೆಳ್ಳಂಬೆಳಗ್ಗೆ ಶಿಖರ ಹತ್ತಿದ್ದು, ‘’ಉರು ಪೀಕ್ ’’ ಎಂದು ಕರೆಯಲ್ಪಡುವ ಪರ್ವತದ ತುದಿಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಆಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕಿಲಿಮಂಜಾರೋ ಪರ್ವತ ಏರಿದ ಹುಡುಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಪರ್ವತ ಏರುತ್ತಿದ್ದ ಸಂದರ್ಭದಲ್ಲಿ ನಡುವೆ ತೀವ್ರ ಆಯಾಸಕ್ಕೊಳಗಾದ ಅಯಾನ್ ಗೆ ಹೆತ್ತವರು ಧೈರ್ಯ ತುಂಬಿದ್ದಾರೆ. ಆನಂತರ, ನಾನು ಸಾಧಿಸಿಯೇ ತೀರುತ್ತೇನೆ ಎಂದು ಮತ್ತೆ ಹೊರಟಿದ್ದಾನೆ. ಕೊನೆಗೂ ಶಿಖರ ತಲುಪುವ ಮೂಲಕ ಸಾಧನೆ ಮಾಡಿದ್ದಾನೆ. ಅಯಾನ್ ಮೆಂಡನ್, ದುಬೈನಲ್ಲಿ ನಾರ್ತ್ ಲಂಡನ್ ಕಾಲೇಜಿಯೇಟ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾನೆ.
 
            
            
            Eight-year-old Ayaan Mendon from Mangaluru became the youngest person in the Gulf Cooperation Council (GCC) to climb Mount Kilimanjaro, the highest peak in Africa on August 4. On the morning of the August 4, Ayaan stood against the sign reading ‘Uhuru Peak’ in bold, holding the Indian flag after finishing a eight-day hike to Kilimanjaro
 
    
            
             31-10-25 06:02 pm
                        
            
                  
                Bangalore Correspondent    
            
                    
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 03:05 pm
                        
            
                  
                Mangalore Correspondent    
            
                    
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm