ಬ್ರೇಕಿಂಗ್ ನ್ಯೂಸ್
10-11-24 04:44 pm Mangalore Correspondent ಕರಾವಳಿ
ಮಂಗಳೂರು, ನ.10: ನೋಡ ನೋಡುತ್ತಲೇ ನಗರದ ನಾರಾಯಣ ಗುರು ವೃತ್ತದ (ಲೇಡಿಹಿಲ್ ವೃತ್ತ) ಬಳಿ ಮಾರುತಿ 800 ಕಾರು ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಬಿಟ್ಟಿದೆ. ಮಧ್ಯಾಹ್ನ 3.30ರ ಸುಮಾರಿಗೆ ಲೇಡಿಹಿಲ್ ಪೆಟ್ರೋಲ್ ಪಂಪ್ ಗೆ ಕಾರು ಬಂದಿದ್ದು, ಪಂಪ್ ಬಳಿ ನಿಲ್ಲುತ್ತಲೇ ಬೆಂಕಿ ಹತ್ತಿಕೊಂಡಿದೆ.
ಬಜ್ಪೆ ಕಡೆಯಿಂದ ಬಂದಿರುವ ಕಾರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಖರ ಬಿಸಿಲಿಗೆ ಶಾರ್ಟ್ ಸರ್ಕಿಟ್ ಆಗಿಯೋ ಏನೋ ಬೆಂಕಿ ಹೊತ್ತಿದ್ದು, ಬೆಂಕಿಯ ಜ್ವಾಲೆ ಪೆಟ್ರೋಲ್ ಪಂಪನ್ನು ಆವರಿಸಿದೆ. ಕೂಡಲೇ ಪಂಪ್ ಸಿಬಂದಿ, ಬಕೆಟ್ ಗಳಲ್ಲಿ ನೀರು ಸುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಪಂಪ್ ಬಳಿಯಲ್ಲೇ ಘಟನೆ ನಡೆದಿದ್ದರಿಂದ ಆತಂಕ ವ್ಯಕ್ತವಾಗಿತ್ತು. ಪಂಪ್ ಅಡಿಭಾಗದಲ್ಲಿರುವ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದರೆ ದುರಂತವೇ ಆಗಿರುತ್ತಿತ್ತು.



ಲೇಡಿಹಿಲ್ ಪೆಟ್ರೋಲ್ ಪಂಪ್ ನಲ್ಲಿ ವೈಟ್ ಪೆಟ್ರೋಲ್ ಕೂಡ ಇದೆ. ಮಂಗಳೂರು ನಗರದಲ್ಲಿ ಈ ಪಂಪ್ ನಲ್ಲಿ ಮಾತ್ರ ಹೈಎಂಡ್ ಕಾರು, ಬೈಕ್ ಗಳಿಗೆ ಬಳಸುವಂಥ ಪೆಟ್ರೋಲ್ ಸಿಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅತಿ ಹೆಚ್ಚು ಜ್ವಲಿಸುವಂತಹ ಪೆಟ್ರೋಲ್ ಶೇಖರಣೆ ಇದ್ದುದರಿಂದ ಪಂಪ್ ಸಿಬಂದಿಗೆ ಭಯ ಆವರಿಸಿತ್ತು. ಸಕಾಲದಲ್ಲಿ ನೀರು ಹಾಕಿ, ಆನಂತರ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಅದರಲ್ಲಿದ್ದವರು ಹೊರಗಿಳಿದಿದ್ದು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಬೆಂಕಿ ಹತ್ತಿಕೊಂಡಿತ್ತು.
A Maruti 800 #car caught #fire at the #Ladyhill #petrolpump in Mangalore. Fortunately, no casualties have been reported. The petrol pump staff immediately used a fire extinguisher. A video of the incident has gone viral on social media. #carfiremangalore #mangalore #BreakingNews pic.twitter.com/dBKMrnuVJQ
— Headline Karnataka (@hknewsonline) November 10, 2024
Maruti 800 car catches fire at ladyhill petrol pump in Mangalore. No casualties have been reported. Petrol pump staffs immediately used the fire extinguisher. Video of this has gone viral on social media.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 07:23 pm
Mangalore Correspondent
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
07-11-25 08:05 pm
HK News Desk
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm