ಬ್ರೇಕಿಂಗ್ ನ್ಯೂಸ್
11-01-21 10:51 pm Mangaluru Correspondent ಕರಾವಳಿ
ಬಂಟ್ವಾಳ, ಜ.11: ಯಾರೇ ಆಗಲಿ, ಇನ್ನೊಮ್ಮೆ ಪಾಕಿಸ್ತಾನ ಝಿಂದಾಬಾದ್ ಕೂಗಿದ್ರೆ ಪರಿಣಾಮ ನೆಟ್ಟಗಿರಲ್ಲ. ಅಂಥ ಕೂಗು ಮತ್ತೆ ಕೇಳಿಬಂದರೆ ಭಾರತ್ ಮಾತೆಗೆ ಜೈ ಕೂಗುವ ಹುಡುಗರೇ ಸೇರಿ ನಿಮ್ಮ ನಾಲಗೆ ಕಿತ್ತು ಹಾಕಲಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಂಟ್ವಾಳದಲ್ಲಿ ಬಿಜೆಪಿ ಹಮ್ಮಿಕೊಂಡ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಈಶ್ವರಪ್ಪ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ರಡು ಗ್ರಾಪಂಗಳಲ್ಲಿ ಒಂದೆರೆಡು ಸೀಟ್ ಗೆದ್ದಿರುವ ಮಂದಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಅವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರೆ ಕಾಂಗ್ರೆಸ್ಸಿಗರು ಅದನ್ನ ಖಂಡಿಸೋಕೆ ಸಿದ್ದರಿಲ್ಲ. ಇವರಿಗೆ ಏನೋ ಅವರ ಮೇಲೆ ಮಮಕಾರ ಹೆಚ್ಚು. ಹೀಗೇ ಮಾಡಿ, ಇವರು ಅಧಿಕಾರ ಕಳಕೊಂಡಿದ್ದಾರೆ. ಸಿದ್ದರಾಮಯ್ಯ ಗೋಮಾತೆಯ ಶಾಪಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡ್ರು. ಈಗ ಒಂದ್ಕಡೆ ಸಿದ್ದರಾಮಯ್ಯ ಇನ್ನೊಂದ್ಕಡೆ ಎಚ್ಡಿಕೆ ತಾವೇ ಅಧಿಕಾರಕ್ಕೆ ಬರ್ತೀವಿ, ನಾನೇ ಸಿಎಂ ಅಂತ ಹೇಳ್ಕೊಂಡು ತಿರುಗ್ತಾರೆ. ಆದರೆ ಮುಂದೆ ಗೆಲ್ಲೋದು ಬಿಜೆಪಿಯೇ. ಅಧಿಕಾರಕ್ಕೆ ಬರೋದು ಬಿಜೆಪಿ. ನಾನು ಗೋಮಾಂಸ ತಿಂತೇನೆ ಅನ್ನೋ ಸಿದ್ದರಾಮಯ್ಯ ತಿಂದು ಸಾಯಲಿ ನಮಗೇನು ? ಇವರು ಗೋಮಾಂಸ ತಿಂತೀನಿ ಅಂದ್ರೂ ಒಬ್ಬ ಕಾಂಗ್ರೆಸ್ ನಾಯಕ ವಿರೋಧಿಸಿಲ್ಲ.
ಪಾಕ್ ಪರ ಘೋಷಣೆ ಕೂಗಿದವರನ್ನೇ ವಿರೋಧಿಸುವ ಯೋಗ್ಯತೆ ಇಲ್ಲ ಇವರಿಗೆ ಎಂದು ಛೇಡಿಸಿದರು.
K S Eshwarappa warned those who shout pro Pakistan slogan of cutting their tongue during his speech in Bantwal, Mangalore.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm