ಬ್ರೇಕಿಂಗ್ ನ್ಯೂಸ್
22-01-21 04:47 pm Mangalore Correspondent ಕರಾವಳಿ
ಮಂಗಳೂರು, ಜ.22 : ಮೀನು ಮಾರಾಟದ ಹಣ ನೀಡದೇ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಎಕಾನಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲೂ ಸ್ಟಾರ್ ಮೆರೈನ್ ಪ್ರಾಡಕ್ಟ್ ಮತ್ತು ಅಕ್ಬರ್ ಸೀ ಫುಡ್ ಸಂಸ್ಥೆಯ ಪಿ.ಪಿ.ಮೊಯಿನ್ ಎಂಬವರು, ಬ್ಲೂ ವಾಟರ್ ಫುಡ್ ಅಂಡ್ ಎಕ್ಸ್ ಪೋರ್ಟ್ ಕಂಪನಿಯ ಶ್ರೀನಿವಾಸ್ ಭಟ್ ಎಂಬವರಿಗೆ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದರು. ಶ್ರೀನಿವಾಸ ಭಟ್ ಎಂಬವರು ಪಿ.ಪಿ.ಮೋಯಿನ್ ಪಾಷಾ ಅವರ ಬ್ಲೂ ಸ್ಟಾರ್ ಖಾತೆಗೆ 62,04,096 ರೂ. ಹಾಗೂ ಅಕ್ಬರ್ ಸೀ ಫುಡ್ ಮಲ್ಪೆ ಖಾತೆಗೆ 14,98,360 ರೂ. ಸೇರಿ ಒಟ್ಟು 77,02,456 ರೂ. ನೀಡುವುದು ಬಾಕಿಯಿದೆ. ಆದರೆ, 2018ರ ಮಾರ್ಚ್ ಬಳಿಕ ವಾಟರ್ ಫುಡ್ ಆ್ಯಂಡ್ ಎಕ್ಸ್ ಪೋರ್ಟ್ ಕಂಪನಿಗೆ ನೀಡಿರುವ ಬೊಂಡಾಸ್ ಮೀನಿನ 77 ಲಕ್ಷ ರೂ. ನಗದು ಈವರೆಗೆ ಮರು ಪಾವತಿಸಿಲ್ಲ.
ಈ ನಡುವೆ 2019ರಂದು ಪಿ.ಪಿ.ಮೊಯಿನ್ ಪಾಷಾ ಮರಣ ಹೊಂದಿದ್ದಾರೆ. ಆ ಬಳಿಕ ಅವರ ಪತ್ನಿ ಶಂಶಾದ್ ಮೊಯೀನ್ ಪಾಷಾ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ 77,02,456 ರೂ. ಬಾಕಿ ಕೊಡುವುದಾಗಿ ನಂಬಿಸಿ ಶ್ರೀನಿವಾಸ ಭಟ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಪಿ.ಪಿ.ಮೊಯಿನ್ ಪಾಷಾ ಅವರ ಭಾವ ಮೊಹಮ್ಮದ್ ರಿಯಾಜ್ ಎಕಾನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
A case has been registered of Cheating of 75 Lakhs in the name of Sea Food product at the Mangalore Narcotics and Economics police station.
28-10-25 03:40 pm
Bangalore Correspondent
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm