ಬ್ರೇಕಿಂಗ್ ನ್ಯೂಸ್
22-01-21 04:47 pm Mangalore Correspondent ಕರಾವಳಿ
ಮಂಗಳೂರು, ಜ.22 : ಮೀನು ಮಾರಾಟದ ಹಣ ನೀಡದೇ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಎಕಾನಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲೂ ಸ್ಟಾರ್ ಮೆರೈನ್ ಪ್ರಾಡಕ್ಟ್ ಮತ್ತು ಅಕ್ಬರ್ ಸೀ ಫುಡ್ ಸಂಸ್ಥೆಯ ಪಿ.ಪಿ.ಮೊಯಿನ್ ಎಂಬವರು, ಬ್ಲೂ ವಾಟರ್ ಫುಡ್ ಅಂಡ್ ಎಕ್ಸ್ ಪೋರ್ಟ್ ಕಂಪನಿಯ ಶ್ರೀನಿವಾಸ್ ಭಟ್ ಎಂಬವರಿಗೆ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದರು. ಶ್ರೀನಿವಾಸ ಭಟ್ ಎಂಬವರು ಪಿ.ಪಿ.ಮೋಯಿನ್ ಪಾಷಾ ಅವರ ಬ್ಲೂ ಸ್ಟಾರ್ ಖಾತೆಗೆ 62,04,096 ರೂ. ಹಾಗೂ ಅಕ್ಬರ್ ಸೀ ಫುಡ್ ಮಲ್ಪೆ ಖಾತೆಗೆ 14,98,360 ರೂ. ಸೇರಿ ಒಟ್ಟು 77,02,456 ರೂ. ನೀಡುವುದು ಬಾಕಿಯಿದೆ. ಆದರೆ, 2018ರ ಮಾರ್ಚ್ ಬಳಿಕ ವಾಟರ್ ಫುಡ್ ಆ್ಯಂಡ್ ಎಕ್ಸ್ ಪೋರ್ಟ್ ಕಂಪನಿಗೆ ನೀಡಿರುವ ಬೊಂಡಾಸ್ ಮೀನಿನ 77 ಲಕ್ಷ ರೂ. ನಗದು ಈವರೆಗೆ ಮರು ಪಾವತಿಸಿಲ್ಲ.
ಈ ನಡುವೆ 2019ರಂದು ಪಿ.ಪಿ.ಮೊಯಿನ್ ಪಾಷಾ ಮರಣ ಹೊಂದಿದ್ದಾರೆ. ಆ ಬಳಿಕ ಅವರ ಪತ್ನಿ ಶಂಶಾದ್ ಮೊಯೀನ್ ಪಾಷಾ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ 77,02,456 ರೂ. ಬಾಕಿ ಕೊಡುವುದಾಗಿ ನಂಬಿಸಿ ಶ್ರೀನಿವಾಸ ಭಟ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಪಿ.ಪಿ.ಮೊಯಿನ್ ಪಾಷಾ ಅವರ ಭಾವ ಮೊಹಮ್ಮದ್ ರಿಯಾಜ್ ಎಕಾನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
A case has been registered of Cheating of 75 Lakhs in the name of Sea Food product at the Mangalore Narcotics and Economics police station.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm