ಬ್ರೇಕಿಂಗ್ ನ್ಯೂಸ್
29-01-21 05:55 pm Mangalore Correspondent ಕರಾವಳಿ
ಮಂಗಳೂರು, ಜ.29: ಉಳ್ಳಾಲ ಪಾಕಿಸ್ಥಾನ ಆಗುತ್ತಿದೆ ಎನ್ನುವ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಈ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಭಟ್, ಪಾಕಿಸ್ಥಾನ ಯಾವಾಗ ವಿಭಜನೆಯಾಗಿ ಬೇರೆಯಾಯ್ತೋ ಅಂದಿನಿಂದಲೇ ಅಲ್ಲಿನ ಜನರ ಮಾನಸಿಕತೆಯೇ ಬದಲಾಯ್ತು. ಅದಕ್ಕೂ ಹಿಂದೆ ಸಿಂಧು ನದಿ ಹರಿಯುವ ತೀರ ಪ್ರದೇಶ ಭಾರತೀಯರೇ ಆಗಿದ್ದರು. ಭಾರತೀಯರಾಗೇ ಬದುಕುತ್ತಿದ್ದರು. ವಿಭಜನೆಯ ಬಳಿಕ ಹಿಂದುಗಳಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ರು. ಹಿಂದು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿದ್ರು. ಈಗ ಅಂಥದ್ದೇ ಪರಿಸ್ಥಿತಿ ಉಳ್ಳಾಲಕ್ಕೆ ಬಂದಿದೆ. ಹಾಗಂತ ನಾನು ಆ ರೀತಿಯ ಹೇಳಿಕೆ ಕೊಟ್ಟಿದ್ದೇನೆ. ನನಗೆ ಆ ಬಗ್ಗೆ ಪಶ್ಚಾತ್ತಾಪ ಏನೂ ಇಲ್ಲ ಎಂದಿದ್ದಾರೆ.
ಉಳ್ಳಾಲದಲ್ಲಿಯೂ ಈಗ ಅದೇ ರೀತಿಯ ಕೆಲಸಗಳಾಗುತ್ತಿವೆ. ಹೆಣ್ಮಕ್ಕಳ ಮೇಲೆ ಚುಡಾಯಿಸುವುದು, ಅತ್ಯಾಚಾರ ಮಾಡುವುದು ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್ ವ್ಯಾಪಕವಾಗಿದೆ. ಈಗ ಪಾಕಿಸ್ಥಾನದಲ್ಲಿ ಅದೇ ನಡೆಯುತ್ತಿದೆಯಲ್ಲ. ಹಾಗಾಗಿ ಉಳ್ಳಾಲವನ್ನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಪಾಕಿಸ್ಥಾನದಲ್ಲಿಯೂ ಹಿಂದುಗಳಿಗೆ ಉಳಿಗಾಲ ಇಲ್ಲದಂತಾಗಿದೆ.
ಅದಕ್ಕಾಗಿ ನಾನು ಹೇಳುತ್ತಿರುವುದು ಉಳ್ಳಾಲದಲ್ಲಿ ಹಿಂದು ಒಬ್ಬನನ್ನು ಶಾಸಕರನ್ನಾಗಿ ಮಾಡಲಿ. ಅಲ್ಲಿನ ಜನ ಯಾಕೆ ಮುಸ್ಲಿಮರನ್ನೇ ಶಾಸಕರಾಗಿ ಮಾಡಬೇಕು. ನಾವು ಹಿಂದು, ಮುಸ್ಲಿಂ, ಕ್ರಿಸ್ತಿಯನ್ನರನ್ನು ಶಾಸಕರನ್ನಾಗಿ ಮಾಡುತ್ತೇವೆ. ಉಳ್ಳಾಲದಲ್ಲಿಯೂ ಭಾರತೀಯ ಮನೋಭಾವನೆ ಬೆಳೆಯಬೇಕು. ಭಾರತೀಯ ಅನ್ನುವ ಭಾವನೆ ಬಿಟ್ಟು ಹೋಗಬಾರದು ಎನ್ನುವ ನೆಲೆಯಲ್ಲಿ ನಾನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಅಲ್ಲಿನ ಸ್ಥಿತಿ ಬದಲಾಗಲಿ ಎಂಬ ಆಶಯ ನನ್ನದು ಎಂದು ಸ್ಪಷ್ಟನೆ ನೀಡಿದ್ದಾರೆ.
Video:
Ullal is Pakistan it can never change says RSS leader Kalladka Prabhakar Bhat. He has also triggered another controversy stating that if the people of Ullal have guts they should elect a non-Muslim MLA from Mangaluru constituency.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm