ಬ್ರೇಕಿಂಗ್ ನ್ಯೂಸ್
15-02-21 10:01 pm Udupi Reporter ಕರಾವಳಿ
ಉಡುಪಿ, ಫೆಬ್ರವರಿ 15: ಉಡುಪಿಯ ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್, ಉಡುಪಿ-ಮಣಿಪಾಲ, ಐಎಂಎ ಉಡುಪಿ ಸಹಯೋಗದಲ್ಲಿ ಮಲ್ಪೆಯ ಕಡಲಕಿನಾರೆಯಲ್ಲಿ ಆಕರ್ಷಕ ಮರಳು ಶಿಲ್ಪದ ಮೂಲಕ ಬೀಚ್ ಗೆ ಬಂದವರಿಗೆ ಜಾಗೃತಿ ಮೂಡಿಸಲಾಯಿತು.
ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ, ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆಯನ್ನು ನೀಡುವ "ನೀನು ಒಂಟಿಯಲ್ಲ' ಎನ್ನುವ ಸಂದೇಶದೊಂದಿಗೆ ಜನ ಜಾಗೃತಿ ಮಾಡಲಾಯಿತು.
ಉಡುಪಿಯ 'ಸ್ಯಾಂಡ್ ಥೀಂ' ತಂಡದ ಕಲಾವಿದರಾದ ಹರೀಶ್ ಸಾಗಾ, ಜೈ ನೇರಳಕಟ್ಟೆ, ಪ್ರಸಾದ್ ಈ ಆಕರ್ಷಕ ಸಂದೇಶ ನೀಡುವ ಮರಳು ಶಿಲ್ಪ ರಚಿಸಿ ಮೆಚ್ಚುಗೆಗೆ ಪಾತ್ರರಾದರು.
ಮದ್ಯದ ಬಾಟಲಿಯ ಮಧ್ಯೆ ಸಿಲುಕಿದ ಮಗು ಕಣ್ಣೀರು ಹಾಕುತ್ತಾ ಸಹಾಯಕ್ಕಾಗಿ ಹಾತೊರಿಯುತ್ತಿರುವುದು. ಅಲ್ಲದೆ, ಒಡೆದ ಗಾಜಿನ ಬಾಟಲಿಯಂತೆ ಛಿದ್ರಗೊಂಡಂತೆ ಮತ್ತು ಇನ್ನೊಬ್ಬಳು ಬಾಲೆ ಹತಾಶೆಯಾಗಿ ಕುಳಿತಿರುವ ದೃಶ್ಯ ಒಂದು ಕಡೆಯಾದರೆ, ಸಮಾಜ, ಕುಟುಂಬ, ಶಾಲೆ, ಗೆಳೆಯರಿಂದ ಮಾನಸಿಕ ಸ್ಥೈರ್ಯದ ಅವಶ್ಯಕತೆಯ ದೃಢ ನಿರ್ಧಾರದ ಕಲ್ಪನೆಯನ್ನು ಕಲ್ಲುಗಳ ಮೂಲಕ ಬಿಂಬಿಸಿ, "ನೀ ಒಬ್ಬಂಟಿಯಲ್ಲ' ಎನ್ನುವ ಪ್ರತಿಬಿಂಬವನ್ನು 3.5 ಅಡಿ ಎತ್ತರ ಮತ್ತು 7 ಅಡಿ ಅಗಲದೊಂದಿಗೆ ರಚಿಸಲಾಗಿತ್ತು.
Awareness to people with the message 'You are not alone' through Sand Sculpture in Malpe Beach, Udupi drove huge people with a good message.
23-10-24 09:41 pm
Bangalore Correspondent
C.P. Yogeshwar joins Congress: ಬಿಜೆಪಿ-ಜೆಡಿಎಸ್...
23-10-24 12:41 pm
Bangalore Rain, School holiday: ಬೆಂಗಳೂರಿನಲ್ಲಿ...
22-10-24 11:13 pm
ಚನ್ನಪಟ್ಟಣ ; ಯೋಗೀಶ್ವರ್ ಗೆ ಮೈತ್ರಿ ಟಿಕೆಟ್ ನೀಡಲು...
22-10-24 11:06 pm
Kengari body found, Bangalore: ಬಿಂದಿಗೆ ಎತ್ತಿಕ...
22-10-24 08:27 pm
21-10-24 02:23 pm
HK News Desk
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
Mumbai Road Rage Video; ಮುಂಬೈ ; ಕಾರಿಗೆ ಆಟೋ ರಿ...
15-10-24 03:51 pm
ಡಿ ಕಂಪನಿ ಹಾದಿಯಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್...
14-10-24 10:12 pm
24-10-24 01:25 am
Mangaluru Correspondent
Mangalore, Babu Pilar, Ullal press club; 4500...
23-10-24 09:49 pm
Mangalore Police, Accident, Kadri: ರಾತ್ರಿ ವೇಳ...
23-10-24 06:35 pm
ಮಂಗಳೂರು ವಿವಿಯಲ್ಲಿ ತುಳು ಎಂಎ ಪ್ರವೇಶ ಶುಲ್ಕ ಹೆಚ್ಚ...
23-10-24 06:26 pm
Mangalore, Arun Puthila, Puttur VHP: ವಿಎಚ್ ಪಿ...
23-10-24 03:15 pm
23-10-24 08:38 pm
Mangalore Correspondent
Hassan, Bangladeshi arrest: ಹಾಸನ ನಗರದಲ್ಲಿ ನೆಲ...
22-10-24 02:49 pm
Udupi Murder, Crime news: ಕುಡಿದ ಮತ್ತಿನಲ್ಲಿ ಸ್...
22-10-24 02:29 pm
Mangalore stone railway track, Thokottu; ರೈಲು...
20-10-24 11:47 am
Belagavi Cash Seized, crime, Police: ಮಹಾರಾಷ್ಟ...
19-10-24 02:38 pm