ಬ್ರೇಕಿಂಗ್ ನ್ಯೂಸ್
23-02-21 03:26 pm Mangalore Correspondent ಕರಾವಳಿ
ಕಡಬ, ಫೆ.23 : ಇಲ್ಲಿನ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಶವ ಮಂಗಳವಾರ ಪತ್ತೆಯಾಗಿದೆ.
ಮೃತದೇಹದ ಕೈಯಲ್ಲಿ ಕನ್ನಡಕ ಹಾಗೂ ಅಲ್ಲಿಯೇ ಸಮೀಪ ಚಪ್ಪಲಿ ಪತ್ತೆಯಾಗಿದೆ. ಸುಮಾರು 65 ವಯಸ್ಸು ಆಗಿರುವ ಬಗ್ಗೆ ಸ್ಥಳೀಯರು ಅಂದಾಜಿಸಿದ್ದಾರೆ. ಇಂದು ಬೆಳಗ್ಗೆ ಈ ಕಡೆಗೆ ಬಂದಿದ್ದ ಮಹಿಳೆ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ಕಡಬ ಎಸ್ ಐ ರುಕ್ಮಯ ನಾಯ್ಕ್ ಸ್ವತಃ ನೀರಿಗೆ ಇಳಿದು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
The unidentified body of a woman found in the lake at Kadaba. The Kadaba police are now investigating the case.
06-03-21 03:43 pm
Headline Karnataka News Network
ಖ್ಯಾತ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ವಿಧಿವಶ
06-03-21 12:15 pm
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚ...
06-03-21 11:44 am
ಜಾರಕಿಹೊಳಿ ಸೀಡಿ ಬೆನ್ನಲ್ಲೇ ಮಿತ್ರ ಮಂಡಲಿಗೆ ಡವಡವ ;...
06-03-21 10:23 am
ದಾರಿಯಲ್ಲಿ ಹೋಗೋರು ದೂರು ನೀಡಿದರೆ ಎಫ್ಐಆರ್ ದಾಖಲಿಸಕ...
05-03-21 12:32 pm
05-03-21 05:11 pm
Headline Karnataka News Network
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಶಶಿಕಲಾ ; ತಮಿ...
03-03-21 11:19 pm
06-03-21 05:44 pm
Mangalore Correspondent
ಸಂಸದರೇ ಕಿವುಡರಾಗಿದ್ದಾರೆ, ಗೋವಿನ ಹೆಸರಲ್ಲಿ ರಾಜಕೀ...
06-03-21 05:40 pm
ಹುಟ್ಟಿದ ದಿನವೇ ಉಯ್ಯಾಲೆಗೆ ಸಿಲುಕಿ ದುರಂತ ಸಾವು ಕಂಡ...
06-03-21 04:00 pm
ಸೂಪರ್ ಹ್ಯೂಮನ್ ಕ್ಲಬ್ಬಿನ ಇಬ್ಬರು ಜೂಡೋಗಳಿಗೆ ನೇಪಾ...
06-03-21 03:06 pm
ದುಬೈನಿಂದ ಮೇಕಪ್ ಸೆಟ್ ನಲ್ಲಿ ಚಿನ್ನ ಅಡಗಿಸಿಟ್ಟು ತರ...
05-03-21 06:02 pm
06-03-21 12:50 pm
Udupi Correspondent
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am
ಗಂಡ - ಹೆಂಡತಿ ಮಧ್ಯೆ ಕುಡಿದು ಗಲಾಟೆ ; ಹೆಂಡ್ತಿ ಪೆಟ...
06-03-21 11:09 am
ಕೆಎಸ್ಸಾರ್ಟಿಸಿ ಬಸ್ಸಿಗೆ ಸ್ಕೂಟರ್ ಅಡ್ಡ ಇಟ್ಟು ಚಾಲಕ...
05-03-21 06:12 pm
ವಿವಿಧ ಕಡೆಗಳಿಗೆ ಸಿಸಿಬಿ ಪೊಲೀಸರ ದಾಳಿ ; ಮಟ್ಕಾ ಆಡು...
05-03-21 04:02 pm