ಬ್ರೇಕಿಂಗ್ ನ್ಯೂಸ್
16-03-21 09:45 pm Mangaluru correspondent ಕರಾವಳಿ
ಉಳ್ಳಾಲ, ಮಾ.16: ದನದ ಕರುವನ್ನು ಕಣ್ಣಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಗೋಣಿ ಚೀಲದಲ್ಲಿ ತುಂಬಿ ಆಕ್ಟಿವಾದಲ್ಲಿ ಸಾಗಿಸುತ್ತಿದ್ದ ಮೂವರನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆಯಲ್ಲಿ ಸಾರ್ವಜನಿಕರು ತಡೆದಿದ್ದು ದನಗಳ್ಳರು ಕರುವನ್ನ ರಸ್ತೆಗೆಸೆದು ಪಲಾಯನಗೈದ ಘಟನೆ ನಡೆದಿದೆ.
ರಾಣಿಪುರ ಗಂಡಿ ಪ್ರದೇಶದಿಂದ ಸೇವಂತಿ ಗುಡ್ಡೆಗೆ ಆಕ್ಟಿವಾ ಸ್ಕೂಟರಲ್ಲಿ ಮೂರು ಮಂದಿ ಪಯಾಣಿಸುತ್ತಿದ್ದ ವೇಳೆ ಎದುರಿನಲ್ಲಿ ಇರಿಸಿದ್ದ ಗೋಣಿ ಚೀಲ ಕೆಳಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯ ಯುವಕನೋರ್ವ ಸ್ಕೂಟರ್ ಸವಾರರಲ್ಲಿ ಬಿದ್ದಿದ್ದು ಏನೆಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಸವಾರರು, ಅದು ವೇಸ್ಟೇಜ್ ಎಂದಿದ್ದಾರೆ. ಯುವಕ ಹತ್ತಿರ ಬಂದು ನೋಡಿದಾಗ ದನದ ಕರು ಗೋಣಿ ಚೀಲದಲ್ಲಿ ಇರುವುದು ತಿಳಿದು ಕಿರುಚಾಡಿದ್ದಾನೆ. ತಕ್ಷಣ ಸ್ಥಳೀಯರು ಜಮಾಯಿಸಿದ್ದು ಸ್ಕೂಟರ್ ಸವಾರರು ಕರುವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಗೋಣಿ ಚೀಲದಲ್ಲಿ ಉಸಿರುಗಟ್ಟಿದ್ದ ಕರುವನ್ನ ಹೊರತೆಗೆದು ಸ್ಥಳೀಯರು ಉಪಚರಿಸಿದ್ದು ಕರುವಿನ ಕಣ್ಣು ಹಾನಿಗೊಳಗಾಗಿದ್ದು ಮತ್ತು ದೇಹಕ್ಕೆ ಚಿತ್ರಹಿಂಸೆ ನೀಡಿದ್ದು ಕಂಡುಬಂದಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡವು ಕರುವನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದ ದನಗಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕೆಂದು ಉಳ್ಳಾಲ ಪೊಲೀಸರಿಗೆ ಆಗ್ರಹಿಸಿದ್ದು ದೂರು ನೀಡಲು ತಯಾರಿ ನಡೆಸಿದೆ.
Three men who were carrying a live calf in a sack for slaughter were caught in ullal, Mangalore and the calf was rescued by locals.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm