ಬ್ರೇಕಿಂಗ್ ನ್ಯೂಸ್
17-04-21 05:57 pm Mangalore Correspondent ಕರಾವಳಿ
ಉಳ್ಳಾಲ, ಎ.17 : ಶುಕ್ರವಾರ ಮಧ್ಯಾಹ್ನ ಪಶ್ಮಿಮಕ್ಕೆ ತಿರುಗಿ ಕೂಗಿದರೆ ಮಾತ್ರ ದೇವರು ಬರುವನೇ.. ಅಥವಾ ಆದಿತ್ಯವಾರ ಬೆಳಗ್ಗೆ ಪರಲೋಕದ ತಂದೆಯೇ ಎಂದು ಜಪಿಸಿದರೆ ಮಾತ್ರ ದೇವರು ಒಲಿಯುವುದೇ ಎನ್ನುವ ಮೂಲಕ ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ತೊಕ್ಕೊಟ್ಟು ಸಮೀಪದ ಪಿಲಾರು ಪ್ರಕಾಶ ನಗರದಲ್ಲಿ ಕೊರಗತನಿಯ ಸೇವಾ ಸಮಿತಿ (ಕೆಟಿಎಸ್ ಎಸ್ ಬಾಯ್ಸ್ ) ಹಮ್ಮಿಕೊಂಡ ಬಿಸು ಹಬ್ಬದ ಧಾರ್ಮಿಕ ಸಭೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದಾರೆ.
ಹಿಂದುಗಳಿಗೆ ಆ ದಿನ ಈ ದಿನ ಅಂತ ಇಲ್ಲ. ಯಾವುದೇ ಸಮಯದಲ್ಲೂ ದೇವರನ್ನು ಜಪಿಸಬಹುದು. ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ಪಶ್ಚಿಮಕ್ಕೆ ಮುಖ ಮಾಡಿ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಆದಿತ್ಯವಾರ ಬೆಳಗ್ಗೆ ಏಳು ಅಥವಾ ಒಂಬತ್ತು ಗಂಟೆಗೆ ಪರಲೋಕದಲ್ಲಿರುವ ತಂದೆಯೇ ಎಂದರೆ ದೇವರು ಒಲಿಯುವನೆಂದು ಹೇಳುತ್ತಾರೆ. ನಮ್ಮ ಹಿಂದು ಧರ್ಮದಲ್ಲಿ ವರುಷದ 365 ದಿವಸಗಳ ಪ್ರತಿ ಗಂಟೆ, ನಿಮಿಷಗಳಲ್ಲೂ ದೇವರು ಒಲಿಯುತ್ತಾನೆ. ಆ ದೇವರಿಗೆ ನಿರ್ದಿಷ್ಟ ಹೆಸರಿಲ್ಲ. ಯಾವ ಹೆಸರು ಕರೆದರೂ ಅವನು ಯಾವ ಸಮಯದಲ್ಲೂ ಒಲಿಯುತ್ತಾನೆಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
Stirring yet another controversy, RSS leader Kalladka Prabhakar Bhat said that Friday and Sunday are not the only days to seek God. Bhat said that one can pray to God every day and only certain days are not fixed to offer prayers.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm