ಬ್ರೇಕಿಂಗ್ ನ್ಯೂಸ್
31-03-22 10:28 pm Mangalore Correspondent ಕರಾವಳಿ
ಮಂಗಳೂರು, ಮಾ.31: ಬೆಂಗಳೂರಿನಲ್ಲಿ ಆರಂಭಗೊಂಡ ಹಲಾಲ್ ಬಹಿಷ್ಕಾರದ ಅಭಿಯಾನ ಕರಾವಳಿಗೂ ವ್ಯಾಪಿಸತೊಡಗಿದೆ. ಮಂಗಳೂರು ಬಜರಂಗದಳ ಹೆಸರಲ್ಲಿ ಹಲಾಲ್ ಬಹಿಷ್ಕಾರದ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಲ್ಲ ಹಿಂದು ಹೊಟೇಲ್ ಮಾಲಕರಲ್ಲಿ ಮನವಿ. ನಿಮ್ಮ ಹೊಟೇಲ್ ಗಳಲ್ಲಿ ಹಾಕಿರುವ ಹಲಾಲ್ ಬೋರ್ಡ್ ಗಳನ್ನು ನೀವಾಗಿಯೇ ತೆಗೆಯಿರಿ.. ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ಬೋರ್ಡ್ ಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಬಜರಂಗದಳ ಮಂಗಳೂರು ಹೆಸರಲ್ಲಿ ವಾಟ್ಸಪ್ ಮೀಡಿಯಾದಲ್ಲಿ ಬರಹಗಳು ಹರಿದಾಡುತ್ತಿವೆ.
ಅಲ್ಲದೆ, ಇದೇ ಯುಗಾದಿ ಸಂದರ್ಭದಲ್ಲಿ ಹಲಾಲ್ ಬಹಿಷ್ಕಾರ ಮಾಡಿ, ಚಿಕನ್, ಮೀಟ್, ಫ್ರುಟ್ಸ್ ಬ್ಯಾನ್ ಮಾಡಿ. ಹಲಾಲ್ ಹೆಸರು ಹಾಕಿರುವ ಚಪ್ಪಲಿ ಅಂಗಡಿ, ಬಟ್ಟೆ ಮಳಿಗೆ, ರೆಸ್ಟೋರೆಂಟ್ ಗಳನ್ನೂ ಬಹಿಷ್ಕರಿಸಿ ಎಂದು ಕರೆ ನೀಡುವ ವಾಟ್ಸಪ್ ಸ್ಟೇಟಸ್ ವ್ಯಾಪಕವಾಗಿ ಕಂಡುಬಂದಿದೆ. ಮುಸ್ಲಿಮರ ಕಡೆಯಿಂದ ಹಲಾಲ್ ಚಿಕನ್ ಸೆಂಟರ್ ಆರಂಭಗೊಂಡ ಬಳಿಕ ಹಿಂದುಗಳು ಕೂಡ ಬೋರ್ಡಿನಲ್ಲಿ ಹಲಾಲ್ ಹೆಸರು ಹಾಕಿದ್ದರು. ಇದೀಗ ಹಿಂದುಗಳ ಅಂಗಡಿಯಿಂದ ಹಲಾಲ್ ಹೆಸರು ತೆಗೆಯಬೇಕೆಂಬ ಅಭಿಯಾನ ಆರಂಭಗೊಂಡಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.
Mangalore Bajarang dal warns Hindu restaurants to remove Hallal board. If not removed our members will come to remove is the warning message sent on social media. After Hijab row, another controversy erupted in Karnataka, workers of a right-wing group have asked Hindu vendors to not buy halal meat. The move comes just ahead of Ugadi, the Hindu New Year festival. A day after Ugadi, a section of non-vegetarian Hindus offer meat to God and celebrate the New Year.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm