ಬ್ರೇಕಿಂಗ್ ನ್ಯೂಸ್
31-03-22 10:28 pm Mangalore Correspondent ಕರಾವಳಿ
ಮಂಗಳೂರು, ಮಾ.31: ಬೆಂಗಳೂರಿನಲ್ಲಿ ಆರಂಭಗೊಂಡ ಹಲಾಲ್ ಬಹಿಷ್ಕಾರದ ಅಭಿಯಾನ ಕರಾವಳಿಗೂ ವ್ಯಾಪಿಸತೊಡಗಿದೆ. ಮಂಗಳೂರು ಬಜರಂಗದಳ ಹೆಸರಲ್ಲಿ ಹಲಾಲ್ ಬಹಿಷ್ಕಾರದ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಲ್ಲ ಹಿಂದು ಹೊಟೇಲ್ ಮಾಲಕರಲ್ಲಿ ಮನವಿ. ನಿಮ್ಮ ಹೊಟೇಲ್ ಗಳಲ್ಲಿ ಹಾಕಿರುವ ಹಲಾಲ್ ಬೋರ್ಡ್ ಗಳನ್ನು ನೀವಾಗಿಯೇ ತೆಗೆಯಿರಿ.. ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ಬೋರ್ಡ್ ಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಬಜರಂಗದಳ ಮಂಗಳೂರು ಹೆಸರಲ್ಲಿ ವಾಟ್ಸಪ್ ಮೀಡಿಯಾದಲ್ಲಿ ಬರಹಗಳು ಹರಿದಾಡುತ್ತಿವೆ.
ಅಲ್ಲದೆ, ಇದೇ ಯುಗಾದಿ ಸಂದರ್ಭದಲ್ಲಿ ಹಲಾಲ್ ಬಹಿಷ್ಕಾರ ಮಾಡಿ, ಚಿಕನ್, ಮೀಟ್, ಫ್ರುಟ್ಸ್ ಬ್ಯಾನ್ ಮಾಡಿ. ಹಲಾಲ್ ಹೆಸರು ಹಾಕಿರುವ ಚಪ್ಪಲಿ ಅಂಗಡಿ, ಬಟ್ಟೆ ಮಳಿಗೆ, ರೆಸ್ಟೋರೆಂಟ್ ಗಳನ್ನೂ ಬಹಿಷ್ಕರಿಸಿ ಎಂದು ಕರೆ ನೀಡುವ ವಾಟ್ಸಪ್ ಸ್ಟೇಟಸ್ ವ್ಯಾಪಕವಾಗಿ ಕಂಡುಬಂದಿದೆ. ಮುಸ್ಲಿಮರ ಕಡೆಯಿಂದ ಹಲಾಲ್ ಚಿಕನ್ ಸೆಂಟರ್ ಆರಂಭಗೊಂಡ ಬಳಿಕ ಹಿಂದುಗಳು ಕೂಡ ಬೋರ್ಡಿನಲ್ಲಿ ಹಲಾಲ್ ಹೆಸರು ಹಾಕಿದ್ದರು. ಇದೀಗ ಹಿಂದುಗಳ ಅಂಗಡಿಯಿಂದ ಹಲಾಲ್ ಹೆಸರು ತೆಗೆಯಬೇಕೆಂಬ ಅಭಿಯಾನ ಆರಂಭಗೊಂಡಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.
Mangalore Bajarang dal warns Hindu restaurants to remove Hallal board. If not removed our members will come to remove is the warning message sent on social media. After Hijab row, another controversy erupted in Karnataka, workers of a right-wing group have asked Hindu vendors to not buy halal meat. The move comes just ahead of Ugadi, the Hindu New Year festival. A day after Ugadi, a section of non-vegetarian Hindus offer meat to God and celebrate the New Year.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm