ಬ್ರೇಕಿಂಗ್ ನ್ಯೂಸ್
13-04-22 01:20 pm Udupi Correspondent ಕರಾವಳಿ
ಉಡುಪಿ, ಎ.13: ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹ ಇರುವ ಉಡುಪಿ ನಗರದ ಶಾಂಭವಿ ಹೊಟೇಲಿಗೆ ಕುಟುಂಬಸ್ಥರು ಆಗಮಿಸಿದ್ದು ಶವ ಕಂಡು ಕಣ್ಣೀರಿಟ್ಟಿದ್ದಾರೆ. ನನ್ನ ತಮ್ಮನ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಾಧ್ಯಮಗಳ ಮುಂದೆ ಸಂತೋಷ್ ಪಾಟೀಲ್ ಸಹೋದರರು ಗೋಗರೆದಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೈದ ಲಾಡ್ಜ್ ಗೆ ತಡರಾತ್ರಿ 11 ರ ವೇಳೆಗೆ ಸೋದರರು ಸೇರಿ ಎಂಟು ಜನ ಕುಟುಂಬಸ್ಥರು ಆಗಮಿಸಿದ್ದಾರೆ. ಆದರೆ ರಾತ್ರಿ ಲೇಟ್ ಆಗಿದ್ದರಿಂದ ಸ್ಥಳ ಮಹಜರು ಪ್ರಕ್ರಿಯೆ ನಡೆಸಿಲ್ಲ. ಇಂದು ಬೆಳಗ್ಗೆ ಎಫ್ಎಸ್ಎಲ್ ತಜ್ಞರು ಮಹಜರು ಇನ್ನಿತರ ಪ್ರಕ್ರಿಯೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಕ್ಕೆ ಮಾತನಾಡಿದ ಸಂತೋಷ್ ಪಾಟೀಲ್ ಸೋದರರು, ಡೆತ್ ನೋಟ್ ನಲ್ಲಿ ಹೆಸರಿಸಿರುವ ಎಲ್ಲರ ಬಂಧನ ಆಗಬೇಕು. ಬಂಧನ ಪ್ರಕ್ರಿಯೆ ಆಗದೆ ನಾವು ಸಂತೋಷ್ ಪಾಟೀಲ್ ಶವವನ್ನು ಇಲ್ಲಿಂದ ಕೊಂಡು ಹೋಗಲ್ಲ. ಈಶ್ವರಪ್ಪನವರ ಪಿಎ ಬಸವರಾಜ್, ರಮೇಶ್ ಹೆಸರನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಶ್ವರಪ್ಪನ ಬಳಿ ಸುಮಾರು 80-90 ಸಲ ನನ್ನ ತಮ್ಮ ಭೇಟಿ ಮಾಡಿದ್ದ. ಆದರೆ ಸರಕಾರ ಈ ಕುರಿತು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇವತ್ತು ಈ ಪರಿಸ್ಥಿತಿ ಉಂಟಾಗಿದೆ. ಕಿರುಕುಳದ ಬಗ್ಗೆ ಬೆಳಗಾವಿಯ ಕ್ಯಾಂಪ್ ಸ್ಟೇಶನ್ ಪೋಲಿಸ್ ಠಾಣೆ ಯಲ್ಲಿ ನಾವು ದೂರು ನೀಡಲು ಹೋಗಿದ್ದೆವು. ಆದರೆ ಅಲ್ಲಿ ನಮ್ಮ ದೂರು ಸ್ವೀಕರಿಸಿರಲಿಲ್ಲ. ಏನೇ ಆಗಲಿ, ಆರೋಪಿಗಳ ಬಂಧನ ವಾಗುವ ತನಕ ನಾವು ಶವ ಕೊಂಡುಹೋಗಲ್ಲ ಎಂದು ಆಕ್ರೋಶದ ಧ್ವನಿಯಲ್ಲಿ ಸಂತೋಷ್ ಪಾಟೀಲ್ ಸಹೋದರರು ಮಾತನಾಡಿದ್ದಾರೆ.
An FIR has been filed against Rural Development & Panchayat Raj (RDPR) minister K S Eshwarappa in Udupi in connection to the Santhosh K Patil death case. Eshwarappa has been named as the first accused in the case.Prashanth Patil, brother of Santhosh Patil had visited the spot on Tuesday late night.After visiting the hotel room, he filed a complaint and named minister Eshwarappa, Ramesh and Basavaraj, PA to the minister as accused.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm