ಬ್ರೇಕಿಂಗ್ ನ್ಯೂಸ್
16-05-22 10:27 am Mangalore Correspondent ಕರಾವಳಿ
ಮಂಗಳೂರು, ಮೇ 16 : ರಾಜ್ಯ ಸರಕಾರ ಎಂದಿಗಿಂತ ಮೊದಲೇ ಶಾಲೆ ಆರಂಭಿಸಲು ಸೂಚನೆ ನೀಡಿರುವುದರಿಂದ ಈ ಬಾರಿ ಮೇ 16ರಿಂದಲೇ ಎಲ್ಲ ಕಡೆ ಚಿಣ್ಣರ ಕಲರವ ಕೇಳಿಬಂದಿದೆ. ಅತ್ತ ಬೇಸಿಗೆ ಮುಗಿಯದಿದ್ದರೂ, ಅಷ್ಟಿಷ್ಟು ಮಳೆಯೂ ಶುರುವಾಗಿದ್ದರಿಂದ ಮಕ್ಕಳು ನಿಧಾನಕ್ಕೆ ಶಾಲೆಯ ಮೆಟ್ಟಿಲು ಹತ್ತಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಶಾಲೆ ವಿಳಂಬವಾಗಿದ್ದರಿಂದ ಅದನ್ನು ಸರಿತೂಗಿಸಲು ಮತ್ತು 15 ದಿನ ಮೊದಲೇ ಶಾಲೆ ತೆರೆದು ಮಕ್ಕಳು ಹಿಂದಿನದನ್ನು ಪುನರ್ಮನನ ಮಾಡಿಕೊಳ್ಳುವ ಉದ್ದೇಶದಿಂದ ಅವಧಿಗೆ ಮೊದಲೇ ಶಾಲೆ ಆರಂಭಿಸುವುದೆಂಬುದು ಸಮಜಾಯಿಷಿ. ಆದರೆ ಇನ್ನೂ ಬೇಸಗೆಯ ಬಿಸಿಲ ಬೇಗೆ ಕರಗಿಲ್ಲ. ಮಳೆಯೂ ಶುರುವಾಗಿಲ್ಲ. ಮಕ್ಕಳು ರಜೆಯಲ್ಲಿ ಅಜ್ಜಿ ಮನೆಯಲ್ಲೋ ಇನ್ನೆಲ್ಲೋ ರಜೆಯ ಗುಂಗಿನಲ್ಲಿ ಇರುತ್ತಾರೆ. ಅಂಥ ಸಂದರ್ಭದಲ್ಲಿ 15 ದಿನಗಳ ಮೊದಲೇ ಶಾಲೆ ಆರಂಭಿಸಿದ್ದು ಬಹಳಷ್ಟು ಮಕ್ಕಳಿಗೆ ಮತ್ತು ಹೆತ್ತವರಿಗೆ ಅಸಮಾಧಾನ ಮೂಡಿಸಿತ್ತು. ಹಾಗಾಗಿ ಹೆಚ್ಚಿನ ಶಾಲೆಗಳಲ್ಲಿ ಮೊದಲ ದಿನ ಹಾಜರಾತಿ ಕಡಿಮೆ ಇತ್ತು.



ರಾಜ್ಯ ಸರಕಾರ ಅವಧಿಗೆ ಮೊದಲೇ ಶಾಲೆ ಆರಂಭಿಸುವುದಕ್ಕೆ ಬಹಳಷ್ಟು ಆಕ್ಷೇಪವೂ ಕೇಳಿಬಂದಿತ್ತು. ಆದರೆ ಖಾಸಗಿ ಶಾಲಾಡಳಿತಗಳು ಬೇಗನೆ ಶಾಲೆ ತೆರೆಯಲು ಹೆಚ್ಚು ಹುಮ್ಮಸ್ಸು ತೋರಿದ್ದವು. ರುಪ್ಸಾ ವತಿಯಿಂದ ರಾಜ್ಯ ಸರಕಾರಕ್ಕೆ ಒತ್ತಡವನ್ನು ಹೇರಿದ್ದವು. ಸರಕಾರಿ ನೌಕರರು ಅವಧಿಗೆ ಮೊದಲೇ ಶಾಲೆ ಬೇಡ ಎನ್ನುತ್ತಿದ್ದರೂ, ಶಿಕ್ಷಣ ಸಚಿವ ನಾಗೇಶ್ ಶಾಲೆ ಬೇಗ ಆರಂಭಿಸುವುದರ ಪರವಾಗಿಯೇ ಇದ್ದರು. ಹೀಗಾಗಿ ಮೇ 16 ರಿಂದ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ತರಗತಿ ಆರಂಭಗೊಂಡಿದ್ದು ಭಾರದ ಹೆಜ್ಜೆಗಳನ್ನಿಡುತ್ತಾ ಮಕ್ಕಳು ಹೆತ್ತವರ ಜೊತೆಗೆ ಶಾಲೆಯತ್ತ ಆಗಮಿಸಿದ್ದಾರೆ.
Mangalore After 35 days of summer vacation, students in Karnataka will be heading back to classes as all schools — State and Central boards — reopen for the academic year 2022-23 on Monday. It is going to be a festive atmosphere in many schools. As per the instructions of the Department of Public Instruction (DPI), all government and aided schools are planning to welcome the students with midday meals, sweets, and even cultural events. The schools will be decorated with flowers and rangoli.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am