ಬ್ರೇಕಿಂಗ್ ನ್ಯೂಸ್
11-12-20 05:49 pm Mangalore Correspondent ಸ್ಪೆಷಲ್ ಕೆಫೆ
ಮಂಗಳೂರು, ಡಿ.11: ಸಾಧಾರಣವಾಗಿ ರಸ್ತೆ ಬದಿಯೋ, ಬಸ್ ನಿಲ್ದಾಣದಲ್ಲೋ ಭಿಕ್ಷುಕರು, ನಿರ್ಗತಿಕರು ಕಂಡುಬಂದರೆ ಅವರಿಂದ ಜನ ದೂರ ನಿಲ್ಲುತ್ತಾರೆ. ಅವರೂ ನಮ್ಮಂತೇ ಮನುಷ್ಯರು, ಏನೋ ಕಾರಣದಿಂದ ಅವರಿಗೆ ಈ ಸ್ಥಿತಿ ಬಂದಿದೆ ಅನ್ನುವುದನ್ನು ಜನ ಮರೆಯುತ್ತಾರೆ. ಅವರಲ್ಲೂ ಮನುಷ್ಯತ್ವ ಇದೆಯೆಂದು ಗುರುತಿಸುವ ನಿಸ್ವಾರ್ಥ ಭಾವ ನಮ್ಮಲ್ಲಿ ಇಲ್ಲವಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಕಿರುಚಿತ್ರ ಹೆಣೆದಿದ್ದಾರೆ ಪುತ್ತೂರಿನ ಕಲಾವಿದರು.
ಪುತ್ತೂರಿನ ಜ್ಞಾನ ಕ್ರಿಯೇಶನ್ಸ್ ಎನ್ನುವ ಲಾಂಛನದಡಿ 12 ನಿಮಿಷಗಳ ಕಿರುಚಿತ್ರ ತಯಾರಿಸಲಾಗಿದ್ದು, ಇತ್ತೀಚೆಗೆ ಉಪ್ಪಿನಂಗಡಿಯ ಸಭಾಂಗಣ ಒಂದರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. 4ನೇ ಕ್ಲಾಸ್ ಓದುತ್ತಿರುವ ಜ್ಞಾನ ರೈ ಎಂಬ ಹೆಣ್ಮಗಳನ್ನು ಮುಖ್ಯವಾಗಿಟ್ಟು ಹೆಣೆದಿರುವ ಕಥಾನಕದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಇದೆ. ಜನರ ಭಾವನೆಯನ್ನು ಕೆದಕುವ ಥಿಯರಿ ಇದೆ. ಶಾಲೆಗೆ ಹೋಗುವ ಬಾಲಕಿಯೊಬ್ಬಳು ನಿರ್ಗತಿಕನಲ್ಲಿ ಮನುಷ್ಯತ್ವ ಗುರುತಿಸಿ, ಸಂತೈಸುವುದೇ ಚಿತ್ರದ ಥೀಮ್.
ಮಾತಿಲ್ಲ. ಸಂಭಾಷಣೆ ಇಲ್ಲ. ಬರೀಯ ಅಭಿನಯ ಮತ್ತು ಹಿನ್ನೆಲೆ ಸಂಗೀತ ಮಾತ್ರ. ಆದರೆ, 12 ನಿಮಿಷಗಳ ಚಿತ್ರವನ್ನು ಅದೇ ನೋಡುವಂತೆ ಮಾಡುತ್ತದೆ. ಪ್ರೇಮರಾಜ್ ಆರ್ಲಪದವು ನಿರ್ದೇಶನ ಮತ್ತು ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಒಳ್ಳೆದಾಗಿ ಮೂಡಿಬಂದಿದೆ. ಮಂಗಳೂರಿನ ಹುಡುಗಿ ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಡಿದ್ದಾರೆ. ಬೇಬಿ ಜ್ಞಾನ ರೈ ಕುರಿಯ, ಭರತ್ ಆಳ್ವ ಸೂರಂಬೈಲ್, ಪ್ರದೀಪ್ ನಾಯರ್, ಜ್ಯೋತಿ ಕೆದಿಲ, ವಸಂತ ಲಕ್ಷ್ಮಿ ಪುತ್ತೂರು ಪಾತ್ರವರ್ಗದಲ್ಲಿದ್ದಾರೆ.
Most Anticipated Short Movie acted by Jnana Rai having a great social message "Nishvarta" has now been released under the banner of Jnana Creations, Puttur.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 09:12 pm
Mangalore Correspondent
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು...
18-09-25 04:31 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm