ಬ್ರೇಕಿಂಗ್ ನ್ಯೂಸ್
11-12-20 05:49 pm Mangalore Correspondent ಸ್ಪೆಷಲ್ ಕೆಫೆ
ಮಂಗಳೂರು, ಡಿ.11: ಸಾಧಾರಣವಾಗಿ ರಸ್ತೆ ಬದಿಯೋ, ಬಸ್ ನಿಲ್ದಾಣದಲ್ಲೋ ಭಿಕ್ಷುಕರು, ನಿರ್ಗತಿಕರು ಕಂಡುಬಂದರೆ ಅವರಿಂದ ಜನ ದೂರ ನಿಲ್ಲುತ್ತಾರೆ. ಅವರೂ ನಮ್ಮಂತೇ ಮನುಷ್ಯರು, ಏನೋ ಕಾರಣದಿಂದ ಅವರಿಗೆ ಈ ಸ್ಥಿತಿ ಬಂದಿದೆ ಅನ್ನುವುದನ್ನು ಜನ ಮರೆಯುತ್ತಾರೆ. ಅವರಲ್ಲೂ ಮನುಷ್ಯತ್ವ ಇದೆಯೆಂದು ಗುರುತಿಸುವ ನಿಸ್ವಾರ್ಥ ಭಾವ ನಮ್ಮಲ್ಲಿ ಇಲ್ಲವಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಕಿರುಚಿತ್ರ ಹೆಣೆದಿದ್ದಾರೆ ಪುತ್ತೂರಿನ ಕಲಾವಿದರು.
ಪುತ್ತೂರಿನ ಜ್ಞಾನ ಕ್ರಿಯೇಶನ್ಸ್ ಎನ್ನುವ ಲಾಂಛನದಡಿ 12 ನಿಮಿಷಗಳ ಕಿರುಚಿತ್ರ ತಯಾರಿಸಲಾಗಿದ್ದು, ಇತ್ತೀಚೆಗೆ ಉಪ್ಪಿನಂಗಡಿಯ ಸಭಾಂಗಣ ಒಂದರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. 4ನೇ ಕ್ಲಾಸ್ ಓದುತ್ತಿರುವ ಜ್ಞಾನ ರೈ ಎಂಬ ಹೆಣ್ಮಗಳನ್ನು ಮುಖ್ಯವಾಗಿಟ್ಟು ಹೆಣೆದಿರುವ ಕಥಾನಕದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಇದೆ. ಜನರ ಭಾವನೆಯನ್ನು ಕೆದಕುವ ಥಿಯರಿ ಇದೆ. ಶಾಲೆಗೆ ಹೋಗುವ ಬಾಲಕಿಯೊಬ್ಬಳು ನಿರ್ಗತಿಕನಲ್ಲಿ ಮನುಷ್ಯತ್ವ ಗುರುತಿಸಿ, ಸಂತೈಸುವುದೇ ಚಿತ್ರದ ಥೀಮ್.

ಮಾತಿಲ್ಲ. ಸಂಭಾಷಣೆ ಇಲ್ಲ. ಬರೀಯ ಅಭಿನಯ ಮತ್ತು ಹಿನ್ನೆಲೆ ಸಂಗೀತ ಮಾತ್ರ. ಆದರೆ, 12 ನಿಮಿಷಗಳ ಚಿತ್ರವನ್ನು ಅದೇ ನೋಡುವಂತೆ ಮಾಡುತ್ತದೆ. ಪ್ರೇಮರಾಜ್ ಆರ್ಲಪದವು ನಿರ್ದೇಶನ ಮತ್ತು ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಒಳ್ಳೆದಾಗಿ ಮೂಡಿಬಂದಿದೆ. ಮಂಗಳೂರಿನ ಹುಡುಗಿ ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಡಿದ್ದಾರೆ. ಬೇಬಿ ಜ್ಞಾನ ರೈ ಕುರಿಯ, ಭರತ್ ಆಳ್ವ ಸೂರಂಬೈಲ್, ಪ್ರದೀಪ್ ನಾಯರ್, ಜ್ಯೋತಿ ಕೆದಿಲ, ವಸಂತ ಲಕ್ಷ್ಮಿ ಪುತ್ತೂರು ಪಾತ್ರವರ್ಗದಲ್ಲಿದ್ದಾರೆ.
Most Anticipated Short Movie acted by Jnana Rai having a great social message "Nishvarta" has now been released under the banner of Jnana Creations, Puttur.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
07-11-25 11:33 am
HK News Desk
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
07-11-25 02:18 pm
Mangalore Correspondent
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
ನ.9ರಂದು ಕೊಟ್ಟಾರದಲ್ಲಿ ಎಸ್.ಕೆ ಗೋಲ್ಡ್ ಸ್ಮಿತ್ ಸೊಸ...
06-11-25 10:50 pm
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm