ಬ್ರೇಕಿಂಗ್ ನ್ಯೂಸ್
02-11-20 09:13 pm Headline Karnataka News Network ಕ್ರೀಡೆ
ನವದೆಹಲಿ, ನವೆಂಬರ್ 2: ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಹಾಗೂ ಭಾರತದ ಬ್ಯಾಡ್ಮಿಂಟನ್ ಚಾಂಪ್ಯನ್ 25ರ ಹರೆಯದ ಪಿ.ವಿ. ಸಿಂಧು, ತಾನು ನಿವೃತ್ತಿಯಾಗುತ್ತಿದ್ದೇನೆಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸಿಂಧು ತಮ್ಮ ಟ್ವಿಟರ್ ನಲ್ಲಿ ಹೀಗೆ ದೊಡ್ಡಕ್ಷರದಲ್ಲಿ ಬರೆದುಕೊಂಡಿದ್ದನ್ನು ನೋಡಿದ ಕೆಲವು ಮಾಧ್ಯಮಗಳು ಸಿಂಧು ನಿವೃತ್ತಿ ಎಂದು ಬ್ರೇಕಿಂಗ್ ಹೊಡೆದು ಬೇಸ್ತು ಬಿದ್ದಿದ್ದೂ ಆಗಿತ್ತು. ಆಬಳಿಕ ಪಿ.ವಿ. ಸಿಂಧು ಬರೆದ ಪತ್ರವನ್ನು ಪೂರ್ತಿ ಓದಿದ ಬಳಿಕ ಅದು ಆಕೆಯ ಆಟಕ್ಕೆ ನಿವೃತ್ತಿಯಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಕೋವಿಡ್ ಸೋಂಕಿನಿಂದಾಗಿ ಹರಡಿರುವ ಅನಿಶ್ಚಿತತೆಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಆಕೆ ಬರೆದಿದ್ದ ಪತ್ರದ ಸಾರಾಂಶವಾಗಿತ್ತು. ಕೋವಿಡ್ ಸೋಂಕಿಗೆ ಗುಡ್ ಬೈ ಹೇಳುತ್ತಾ ಡೇನ್ಮಾರ್ಕ್ ಓಪನ್ ಟೂರ್ನಮೆಂಟ್ ನನ್ನು ಕೊನೆಯ ಪಂದ್ಯ ಎಂದು ಬರೆದಿದ್ದರು. ಆಬಳಿಕ ಕೊರೊನಾ ಭಯದ ನಂತರ ಮತ್ತಷ್ಟು ಉತ್ಸಾಹ ತುಂಬಿಕೊಂಡು ಫೀಲ್ಡಿಗೆ ಮರಳುತ್ತೇನೆ. ಕೋವಿಡ್ ಕಾರಣದಿಂದ ಅಡರಿಕೊಂಡಿದ್ದ ಉದಾಸೀನ ಭಾವಕ್ಕೆ ನಿವೃತ್ತಿ ನೀಡುತ್ತೇನೆ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಸಿಂಧು ನಮಗೆಲ್ಲಾ ಶಾಕ್ ನೀಡಿದ್ದಾರೆ. ಆದರೆ ನಿಮ್ಮ ದೃಢ ನಿಶ್ಚಯದ ಬಗ್ಗೆ ಅಪಾರ ವಿಶ್ವಾಸವಿದೆ ಎಂದಿದ್ದಾರೆ
— Pvsindhu (@Pvsindhu1) November 2, 2020
PV Sindhu nearly gave her fans, admirers and well-wishers a ‘mini heart-attack’ with her latest Twitter Post saying ‘Denmark Open was the final straw, I retire’
17-05-24 12:30 pm
HK News Desk
South Teachers Constituency, Srikantegowda:...
16-05-24 10:37 pm
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
Anjali Murder, Hubballi Neha father donates 1...
16-05-24 06:02 pm
Gym trainer, suicide, Crime: ವಿಡಿಯೋ ಕಾಲ್ ನಲ್ಲ...
16-05-24 12:22 pm
16-05-24 04:30 pm
HK News Desk
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
Dog kills 5 Month Old Baby in Hyderabad: ಐದು...
14-05-24 07:21 pm
PM narendra modi in varanasi: ಮೋದಿಯಿಂದ ಗಂಗೆಗೆ...
14-05-24 05:40 pm
Couple Caught Kissing in Odisha: ಕಿಕ್ಕಿರಿದು ತ...
14-05-24 04:09 pm
16-05-24 09:59 pm
Mangalore Correspondent
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
Puttur News, Hospital: ಜ್ವರ ಎಂದು ದಾಖಲಾಗಿದ್ದ ವ...
16-05-24 12:37 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ; ತೋಟಕ್ಕೆ ತೆ...
16-05-24 12:02 am
17-05-24 01:44 pm
HK News Desk
Mangalore crime, Drugs: ಗಡಿಭಾಗ ಬಾಳೆಪುಣಿಯಲ್ಲಿ...
16-05-24 10:23 pm
Mangalore News, Harekala sand mining, crime:...
16-05-24 09:50 pm
ನಾಯಿ ಜೊತೆ ವಾಕಿಂಗ್ ತೆರಳಿದ್ದಾಗ ದೊಣ್ಣೆಯಲ್ಲಿ ಯದ್ವ...
16-05-24 09:31 pm
International espionage case, NIA : ಇಸ್ರೇಲ್ ದ...
16-05-24 06:32 pm